thumbnail

By

Published : Jan 14, 2021, 7:48 PM IST

Updated : Jan 14, 2021, 7:56 PM IST

ETV Bharat / Videos

ವಿಡಿಯೋ ನೋಡಿ: ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ 'ದಿವ್ಯ ಜ್ಯೋತಿ ದರ್ಶನ'

ಶಬರಿಮಲೆ (ಕೇರಳ): ಮಕರ ಸಂಕ್ರಮಣ ದಿನವಾದ ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಶಬರಿಗಿರಿಯಲ್ಲಿ ಜ್ಯೋತಿ ಕಾಣುತ್ತಿದ್ದಂತೆ ಭಕ್ತರು 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಘೋಷಣೆ ಮೊಳಗಿಸಿದರು. ಕೊರೊನಾ ಹಾವಳಿ ಇರುವ ಕಾರಣ ಈ ಸಲ ಕೇವಲ 5 ಸಾವಿರ ಭಕ್ತರಿಗಷ್ಟೇ ಶಬರಿಮಲೆಗೆ ತೆರಳಲು ಅವಕಾಶ ನೀಡಲಾಗಿತ್ತು.
Last Updated : Jan 14, 2021, 7:56 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.