thumbnail

'ಬುರೆವಿ ಭೀತಿ: ಕೇರಳ,ತಮಿಳುನಾಡು ಕರಾವಳಿಯಲ್ಲಿ ಹೈ ಅಲರ್ಟ್

By

Published : Dec 3, 2020, 10:42 PM IST

ಕೊಚ್ಚಿ : 'ಬುರೆವಿ ಚಂಡಮಾರುತ' ತಮಿಳುನಾಡು ಮತ್ತು ಕೇರಳದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಹಿನ್ನೆಲೆ, ಕರಾವಳಿ ತೀರದಲ್ಲಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎರಡೂ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಎನ್​ಡಿ​ಆರ್​ಎಫ್​ ತಂಡಗಳನ್ನು ನಿಯೋಜಿಸಲಾಗಿದ್ದು, ಕರಾವಳಿ ರಕ್ಷಣಾ ಪಡೆ ಹಡಗು ಮತ್ತು ವಿಮಾನಗಳನ್ನು ಸಜ್ಜಾಗಿಟ್ಟಿದೆ. ಅಲ್ಲದೇ, ಮೀನುಗಾರರು ತಕ್ಷಣವೇ ಸಮೀಪದ ಬಂದರುಗಳಿಗೆ ಹಿಂದಿರುಗುವಂತೆ ಸೂಚನೆ ನೀಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.