ಕಾರಿಗೆ ಸರಕು ಸಾಗಣೆ ರೈಲು ಡಿಕ್ಕಿ: ಓರ್ವ ವ್ಯಕ್ತಿ ಸಾವು - ಕಾರಿಗೆ ಸಕರು ಸಾಗಣೆ ರೈಲು ಡಿಕ್ಕಿ

🎬 Watch Now: Feature Video

thumbnail

By

Published : Jun 27, 2020, 2:45 PM IST

ಕಡಪ (ಆಂಧ್ರಪ್ರದೇಶ): ಕಾರನ್ನು ಹಳಿ ದಾಟಿಸುವ ವೇಳೆ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕಡಪ ಜಿಲ್ಲೆಯ ವೈಕೊಡುರ್ ಗ್ರಾಮದ ನಾಗಿ ರೆಡ್ಡಿ ಮೃತ ದುರ್ದೈವಿ. ಕಾರಿನಲ್ಲಿದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.