thumbnail

By

Published : Dec 5, 2020, 12:28 PM IST

ETV Bharat / Videos

‘ಬುರೆವಿ’ ಅಬ್ಬರ.. ರಾಮೇಶ್ವರಂನ ಧನುಷ್ಕೋಟಿಯಲ್ಲಿ ಚರ್ಚ್ ಗೋಡೆ ಕುಸಿತ

ರಾಮೇಶ್ವರಂ (ತಮಿಳುನಾಡು): ಬುರೆವಿ ಚಂಡಮಾರುತ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ್ದರಿಂದ ರಾಮೇಶ್ವರಂನಲ್ಲಿ ಧಾರಾಕಾರ ಮಳೆಯಾಗಿದೆ. ಧನುಷ್ಕೋಟಿಯಲ್ಲಿ ಚರ್ಚ್ ಗೋಡೆ ​ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.