thumbnail

By

Published : Jul 4, 2022, 4:42 PM IST

Updated : Feb 3, 2023, 8:24 PM IST

ETV Bharat / Videos

ವಿಡಿಯೋ: ಹುಣಸೂರಿನಲ್ಲಿ ಹೊತ್ತಿ ಉರಿದ ತಂಬಾಕು ಬ್ಯಾರೆನ್..

ತಂಬಾಕು ಹದಗೊಳಿಸುವ ಬ್ಯಾರೆನ್​ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬ್ಯಾರೆನ್ ಸುಟ್ಟು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಗಾವಡ ಗೆರೆ ಹೋಬಳಿಯ ಲಕ್ಕನ ಕೊಪ್ಪಲು ಗ್ರಾಮದ ರೈತ ನಾಗೇಗೌಡ ಎಂಬುವವರಿಗೆ ಸೇರಿದ ತಂಬಾಕ್ ಬ್ಯಾರೇನ್​ಗೆ ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡು ಡಬಲ್ ಬ್ಯಾರೆನ್ ಸುಟ್ಟು ಹೋಗಿದೆ. ಬ್ಯಾರೆನ್​​ನಲ್ಲಿ ಸುಮಾರು 3 ಲಕ್ಷದ ಹೊಗೆ ಸೊಪ್ಪು ಇತ್ತು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಅಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Last Updated : Feb 3, 2023, 8:24 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.