Watch Video: ಸೇತುವೆಯಿಂದ ಜಿಗಿದ ವ್ಯಕ್ತಿಯ ಜೀವ ರಕ್ಷಿಸಿದ ಭಾರತೀಯ ನೌಕಾಪಡೆ - ಸೇತುವೆಯಿಂದ ಜಿಗಿದ ವ್ಯಕ್ತಿಯ ಜೀವ ರಕ್ಷಿಸಿದ ಭಾರತೀಯ ನೌಕಾಪಡೆ
🎬 Watch Now: Feature Video
ಕೊಚ್ಚಿ(ಕೇರಳ): ಕೊಚ್ಚಿ ಬಂದರಿನಲ್ಲಿ ಗಸ್ತಿನಲ್ಲಿದ್ದ ಭಾರತೀಯ ನೌಕಾಪಡೆಯ ಫಾಸ್ಟ್ ಇಂಟರ್ಸೆಪ್ಟ್ ಕ್ರಾಫ್ಟ್ನ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವ್ಯಕ್ತಿಯೋರ್ವನ ಜೀವ ಉಳಿದಿದೆ. ಕೇರಳದ ವೆಂಡುರುತಿ ಸೇತುವೆಯಿಂದ ಜಿಗಿದ ವ್ಯಕ್ತಿಯನ್ನು ಸುರಕ್ಷಿತವಾಗಿ ನೌಕಾಪಡೆಯ ಸಿಬ್ಬಂದಿ ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿ ನೇಪಾಳದ ಪ್ರಜೆ ಎಂದು ತಿಳಿದುಬಂದಿದ್ದು, ಘಟನೆಯ ಕುರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ.
Last Updated : Feb 3, 2023, 8:11 PM IST