ETV Bharat / state

ಯಾದಗಿರಿ: ಕೊನೆಗೂ ಧರಣಿ ಕೈಬಿಟ್ಟ ಖಾಸಗಿ ಆಸ್ಪತ್ರೆ ವೈದ್ಯರು

ಇಂದು ಬೆಳಗ್ಗೆಯಿಂದ ಸಂಜೆ 6ರವರೆಗೆ ನಗರದ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಿ ಧರಣಿ ನಡೆಸುತ್ತಿರುವ ವೈದ್ಯರು ಮಧ್ಯಾಹ್ನ 12 ಗಂಟೆಗೆ ತಮ್ಮ ಧರಣಿ ಕೈಬಿಟ್ಟಿದ್ದಾರೆ.

author img

By

Published : Feb 10, 2020, 5:04 PM IST

Updated : Feb 10, 2020, 9:46 PM IST

KN_YDR_03_10_OPD_START_AV_7208689
ಯಾದಗಿರಿ: ಕೊನಗೂ ಧರಣಿ ಕೈ ಬಿಟ್ಟ ಖಾಸಗಿ ಆಸ್ಪತ್ರೆ ವೈದ್ಯರು

ಯಾದಗಿರಿ: ಇಂದು ಬೆಳಗ್ಗೆಯಿಂದ ಸಂಜೆ 6ರವರೆಗೆ ನಗರದ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಿ ಧರಣಿ ನಡೆಸುತ್ತಿರುವ ವೈದ್ಯರು ಮಧ್ಯಾಹ್ನ 12 ಗಂಟೆಗೆ ತಮ್ಮ ಧರಣಿ ಕೈಬಿಟ್ಟಿದ್ದಾರೆ.

ಯಾದಗಿರಿ: ಕೊನಗೂ ಧರಣಿ ಕೈ ಬಿಟ್ಟ ಖಾಸಗಿ ಆಸ್ಪತ್ರೆ ವೈದ್ಯರು

ಶನಿವಾರ ಮನಗಿನಾಳ ಗ್ರಾಮದ ಕಲಾವತಿ ಎಂಬುವರು ಹೆರಿಗೆ ವೇಳೆ ನಗರದ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆ ವೈದ್ಯೆ ಪ್ರೇಮ ರೆಡ್ಡಿ ನಿಷ್ಕಾಳಜಿಯೇ ಕಲಾವತಿ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಗಲಾಟೆ ನಡೆದಿತ್ತು. ಉದ್ರಿಕ್ತರು ಆಸ್ಪತ್ರೆ ಗಾಜು ಒಡೆದು ದಾಂಧಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಸಂಜೆ 6 ಗಂಟೆವರೆಗೆ ಪ್ರತಿಭಟನೆ ನಡೆಸಲು‌ ಭಾರತೀಯ ವೈದ್ಯ ಸಂಸ್ಥೆ ಸದಸ್ಯರು ನಿರ್ಧರಿಸಿದ್ದರು.

ಆದರೆ, ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಅರಿತು, ಬಂದ್ ನಿರ್ಧಾರವನ್ನ 12 ಗಂಟೆಗೆ ಮೊಟಕುಗೊಳಿಸಿದ್ದಾರೆ. ಸದ್ಯ ಎಂದಿನಂತೆ ನಗರದ ಎಲ್ಲ ಖಾಸಗಿ ಆಸ್ಪತ್ರೆ ಲ್ಯಾಬ್​​ಗಳನ್ನ ತೆರೆಯಲಾಗಿದ್ದು, ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಭಾರತೀಯ ವೈದ್ಯ ಸಂಸ್ಥೆಯ ಸದಸ್ಯ ವೀರಬಸಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಯಾದಗಿರಿ: ಇಂದು ಬೆಳಗ್ಗೆಯಿಂದ ಸಂಜೆ 6ರವರೆಗೆ ನಗರದ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಿ ಧರಣಿ ನಡೆಸುತ್ತಿರುವ ವೈದ್ಯರು ಮಧ್ಯಾಹ್ನ 12 ಗಂಟೆಗೆ ತಮ್ಮ ಧರಣಿ ಕೈಬಿಟ್ಟಿದ್ದಾರೆ.

ಯಾದಗಿರಿ: ಕೊನಗೂ ಧರಣಿ ಕೈ ಬಿಟ್ಟ ಖಾಸಗಿ ಆಸ್ಪತ್ರೆ ವೈದ್ಯರು

ಶನಿವಾರ ಮನಗಿನಾಳ ಗ್ರಾಮದ ಕಲಾವತಿ ಎಂಬುವರು ಹೆರಿಗೆ ವೇಳೆ ನಗರದ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆ ವೈದ್ಯೆ ಪ್ರೇಮ ರೆಡ್ಡಿ ನಿಷ್ಕಾಳಜಿಯೇ ಕಲಾವತಿ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಗಲಾಟೆ ನಡೆದಿತ್ತು. ಉದ್ರಿಕ್ತರು ಆಸ್ಪತ್ರೆ ಗಾಜು ಒಡೆದು ದಾಂಧಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಸಂಜೆ 6 ಗಂಟೆವರೆಗೆ ಪ್ರತಿಭಟನೆ ನಡೆಸಲು‌ ಭಾರತೀಯ ವೈದ್ಯ ಸಂಸ್ಥೆ ಸದಸ್ಯರು ನಿರ್ಧರಿಸಿದ್ದರು.

ಆದರೆ, ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಅರಿತು, ಬಂದ್ ನಿರ್ಧಾರವನ್ನ 12 ಗಂಟೆಗೆ ಮೊಟಕುಗೊಳಿಸಿದ್ದಾರೆ. ಸದ್ಯ ಎಂದಿನಂತೆ ನಗರದ ಎಲ್ಲ ಖಾಸಗಿ ಆಸ್ಪತ್ರೆ ಲ್ಯಾಬ್​​ಗಳನ್ನ ತೆರೆಯಲಾಗಿದ್ದು, ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಭಾರತೀಯ ವೈದ್ಯ ಸಂಸ್ಥೆಯ ಸದಸ್ಯ ವೀರಬಸಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

Intro:ಯಾದಗಿರಿ: ಇಂದು ಬೆಳಗ್ಗೆಯಿಂದ ರಿಂದ ಸಂಜೆ 6 ವರೆಗೆ ಯಾದಗಿರಿ ನಗರದ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಿ ಧರಣಿ ನಡೆಸುತ್ತಿರುವ ವೈದ್ಯರು ಮಧ್ಯಾಹ್ನ ೧೨ ಗಂಟೆಗೆ ತಮ್ನ ಧರಣಿಯನ್ನ ಕೈಬಿಟ್ಟಿದ್ದಾರೆ..

Body:ಶನಿವಾರ ಮನಗಿನಾಳ ಗ್ರಾಮದ ಕಲಾವತಿ ಡೆಲೆವರಿ ವೇಳೆ ನಗರದ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು.. ಆಸ್ಪತ್ರೆ ವೈದ್ಯೆ ಪ್ರೇಮಾ ರೆಡ್ಡಿ ನಿಷ್ಕಾಳಜಿಯೇ ಕಲಾವತಿ ಸಾವಿಗೆ ಕಾರಣ ಅಂತಾ ಆರೋಪಿಸಿ ಆಸ್ಪತ್ರೆಯಲ್ಲಿ ಗಲಾಟೆ ನಡೆದಿತ್ತು.. ಉದ್ರಿಕ್ತರು ಆಸ್ಪತ್ರೆ ಗಾಜು ಒಡೆದು ದಾಂಧಲೆ ಮಾಡಿದ್ರು.. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಸಂಜೆ ಆರುಗಂಟೆವರೆಗೆ ಪ್ರತಿಭಟನೆ ನಡೆಸಲು‌ ಭಾರತೀಯ ವೈದ್ಯ ಸಂಸ್ಥೆ ಸದಸ್ಯರು ನುರ್ಧರಿಸಿದ್ರು.. ಆದ್ರೆ, ರೋಗಿಗಳಿಗೆ ತೊಂದರೆಯಾಗ್ತಿರೋದನ್ನ ಅರಿತು, ಬಂದ್ ನಿರ್ಧಾರವನ್ನ 11 ಗಂಟೆಗೆ ಮೊಟಕುಗೊಳಿಸಲಾಯ್ತು..

Conclusion:ಸದ್ಯ ಎಂದಿನಂತೆ ನಗರದ ಎಲ್ಲ ಖಾಸಗಿ ಆಸ್ಪತ್ರೆ ಲ್ಯಾಬ್ ಗಳನ್ನ ಒಪನ್ ಮಾಡಲಾಗಿದ್ದು ವೈದ್ಯಕೀಯ ಸೇವೆ ಲಭ್ಯವಿದೆ ಅಂತಾ ಭಾರತೀಯ ವೈದ್ಯ ಸಂಸ್ಥೆಯ ಸದಸ್ಯ ವೀರಬಸಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
Last Updated : Feb 10, 2020, 9:46 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.