ETV Bharat / state

ಯಾದಗಿರಿಯಲ್ಲಿ ಮಟಕಾ ಬುಕ್ಕಿಗಳು ಅರೆಸ್ಟ್​: ಆರೋಪಿಗಳಿಂದ ನಗದು ವಶಕ್ಕೆ - ಬಸ್ ನಿಲ್ದಾಣ ಮುಂಭಾಗ

ಯಾದಗಿರಿ ಜಿಲ್ಲೆಯಲ್ಲಿ ಮಟಕಾ ದಂಧೆಯಡಿ ಇಬ್ಬರು ಬುಕ್ಕಿಗಳನ್ನು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿಯಲ್ಲಿ ಮಟಕಾ ಬುಕ್ಕಿಗಳು ಅಂದರ್
author img

By

Published : Aug 25, 2019, 10:37 AM IST

ಯಾದಗಿರಿ: ಜಿಲ್ಲೆಯ ಬೆನಕನಹಳ್ಳಿ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನ ಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಡಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಡಿಸಿಬಿ ಇನ್ಸ್​​ಪೆಕ್ಟರ್ ದೌಲತ್ ಎನ್‌. ಕೆ. ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಬೆನಕನಹಳ್ಳಿ ಗ್ರಾಮದ ಶರಣಪ್ಪ ಕೆಂಬಾವಿ, ವೆಂಕಟೇಶ ದಾಸರ್ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ 17,380 ರೂ. ವಶಪಡಿಸಿಕೊಂಡಿದ್ದಾರೆ.

ಯಾದಗಿರಿ: ಜಿಲ್ಲೆಯ ಬೆನಕನಹಳ್ಳಿ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನ ಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಡಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಡಿಸಿಬಿ ಇನ್ಸ್​​ಪೆಕ್ಟರ್ ದೌಲತ್ ಎನ್‌. ಕೆ. ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಬೆನಕನಹಳ್ಳಿ ಗ್ರಾಮದ ಶರಣಪ್ಪ ಕೆಂಬಾವಿ, ವೆಂಕಟೇಶ ದಾಸರ್ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ 17,380 ರೂ. ವಶಪಡಿಸಿಕೊಂಡಿದ್ದಾರೆ.

Intro:ಯಾದಗಿರಿ : ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಮಟಕಾ ಜೂಜಾಟ ಬುಕ್ಕಿಗಳನ್ನು ಪೊಲೀಸ್ರು ಬಂಧಿಸಿದ ಘಟನೆ ನಡೆದಿದೆ.




Body:ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನ ಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿ ಅಕ್ರಮವಾಗಿ ಮಟಕಾ ಜೂಜಾಟವನ್ನು ಬರೆದುಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.




Conclusion:ಡಿಸಿಬಿ ಇನ್ಸಪೆಕ್ಟರ್ ದೌಲತ್ ಎನ್‌ ಕೆ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್ ಇಲಾಖೆ ಬೆನಕನಹಳ್ಳಿ ಗ್ರಾಮದ ಶರಣಪ್ಪ ತಂದೆ ಯಮನಪ್ಪ‌ ಕೆಂಬಾವಿ, ವೆಂಕಟೇಶ ತಂದೆ ರಂಗಯ್ಯ ದಾಸರ್ ಇಬ್ಬರನ್ನೂ ಬಂಧಿಸಿ ಅವರಿಂದ 17,380 ರೂ ವಶಪಡೆಸಿಕೊಂಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.