ETV Bharat / state

ಕುರಿ ಮೇಯಿಸುತ್ತಿದ್ದ ಅಜ್ಜ-ಮೊಮ್ಮಗನಿಗೆ ಬಡಿದ ಸಿಡಿಲು: ಇಬ್ಬರ ದಾರುಣ ಸಾವು

author img

By

Published : Aug 31, 2019, 4:33 AM IST

ಜಮೀನಿನಲ್ಲಿ ಕುರಿ ಮೇಯಿಸುತ್ತಿರುವಾಗ ಸಿಡಿಲು ಬಡಿದು ಅಜ್ಜ-ಮೊಮ್ಮಗ ಮೃತಪಟ್ಟಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಸಿಡಿಲು ಬಡಿದು ಅಜ್ಜ-ಮೊಮ್ಮಗ ಸಾವು

ಯಾದಗಿರಿ: ಸಿಡಿಲು ಬಡಿದು ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜ-ಮೊಮ್ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆಂಭಾವಿ ಗ್ರಾಮಾಂತರದ ಹೊರವಲಯದಲ್ಲಿ ನಡೆದಿದೆ.

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯಲ್ಲಿರುವ ನಗನೂರ ಗ್ರಾಮದ ಸೀಮಾಂತರ ವಲಯದಲ್ಲಿನ ಜಮೀನಿನಲ್ಲಿ ಕುರಿ ಮೇಯಿಸುತ್ತಿರುವಾಗ ಸಿಡಿಲು ಬಡಿದು ಅಜ್ಜ ಮಲ್ಲಪ್ಪ ಯರವಾಳ ಹಾಗೂ ಮೊಮ್ಮಗ ದೇವರಾಜ್ ಯರವಾಳ (14) ಸಾವನ್ನಪ್ಪಿದ್ದಾರೆ.

ಸಿಡಿಲು ಬಡಿದು ಅಜ್ಜ-ಮೊಮ್ಮಗ ಸಾವು

ಕುರಿ ಮೇಯಿಸುತ್ತಿರುವ ವೇಳೆ ಏಕಾಏಕಿ ಮಳೆ ಬಂದ ಹಿನ್ನೆಲೆ ಅಜ್ಜ-ಮೊಮ್ಮಗ ಬಂಡೆಯ ಬಳಿ ಆಶ್ರಯ ಪಡೆದಿದ್ದಾರೆ. ದುರಾದೃಷ್ಟವಶಾತ್​ ಸಿಡಿಲಿನ ಹೊಡೆತಕ್ಕೆ ಇಬ್ಬರೂ ಬಲಿಯಾಗಿದ್ದಾರೆ.

ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ: ಸಿಡಿಲು ಬಡಿದು ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜ-ಮೊಮ್ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆಂಭಾವಿ ಗ್ರಾಮಾಂತರದ ಹೊರವಲಯದಲ್ಲಿ ನಡೆದಿದೆ.

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯಲ್ಲಿರುವ ನಗನೂರ ಗ್ರಾಮದ ಸೀಮಾಂತರ ವಲಯದಲ್ಲಿನ ಜಮೀನಿನಲ್ಲಿ ಕುರಿ ಮೇಯಿಸುತ್ತಿರುವಾಗ ಸಿಡಿಲು ಬಡಿದು ಅಜ್ಜ ಮಲ್ಲಪ್ಪ ಯರವಾಳ ಹಾಗೂ ಮೊಮ್ಮಗ ದೇವರಾಜ್ ಯರವಾಳ (14) ಸಾವನ್ನಪ್ಪಿದ್ದಾರೆ.

ಸಿಡಿಲು ಬಡಿದು ಅಜ್ಜ-ಮೊಮ್ಮಗ ಸಾವು

ಕುರಿ ಮೇಯಿಸುತ್ತಿರುವ ವೇಳೆ ಏಕಾಏಕಿ ಮಳೆ ಬಂದ ಹಿನ್ನೆಲೆ ಅಜ್ಜ-ಮೊಮ್ಮಗ ಬಂಡೆಯ ಬಳಿ ಆಶ್ರಯ ಪಡೆದಿದ್ದಾರೆ. ದುರಾದೃಷ್ಟವಶಾತ್​ ಸಿಡಿಲಿನ ಹೊಡೆತಕ್ಕೆ ಇಬ್ಬರೂ ಬಲಿಯಾಗಿದ್ದಾರೆ.

ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಯಾದಗಿರಿ : ಜಮೀನಿವೊಂದರಲ್ಲಿ ಕುರಿ ಮೇಯಿಸುತ್ತಿದ್ದ ಬಾಲಕ, ಓರ್ವ ವೃದ್ದ ಸಾವನ್ನಪ್ಪಿದ ಘಟನೆ ಕೆಂಬಾವಿ ಗ್ರಾಮಾಂತರದ ಹೊರವಲಯದಲ್ಲಿ ನಡೆದಿದೆ.

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯಲ್ಲಿರುವ ನಗನೂರ ಗ್ರಾಮದ ಸೀಮಾಂತರ ವಲಯದಲ್ಲಿ ಜಮೀನಿನಲ್ಲಿ ಕುರಿ ಮೇಯಿಸುತ್ತಿರುವಾಗ ಸಿಡಿಲು ಬಡಿದು ಮೊಮ್ಮಗ , ಅಜ್ಜ ಸಾವನ್ನಪ್ಪಿದ ಘಟನೆ ನಡೆದಿದೆ.




Body:ಕುರಿ ಮೇಯಿಸುತ್ತಿರುವ ಸಂಧರ್ಭದಲ್ಲಿ ಏಕಾಏಕಿ ಮಳೆರಾಯನ ಆರ್ಭಟಕ್ಕೆ ಹಾಗೂ ಸಿಡಿಲಿನ ಭಯಕ್ಕೆ ಹೆದರಿ ಅಜ್ಜ ಮೊಮ್ಮಗ ಬಂಡೆಯ ಮೊರೆ ಹೋಗಿದ್ದಾರೆ.




Conclusion:ಆದ್ರೂ ಯಮಧರ್ಮರಾಯ ಸಿಡಿಲಿನ ರೂಪದಲ್ಲಿ ಹೊಕ್ಕರಿಸಿ ಅಜ್ಜ ಮಲ್ಲಪ್ಪ ಯರವಾಳ , ಹದಿನಾಲ್ಕು ವರ್ಷದ ಮೊಮ್ಮಗ ದೇವರಾಜ್ ಯರವಾಳ ಸಾವನ್ನಪ್ಪಿದ್ದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.