ETV Bharat / state

ಕೃಷ್ಣಾನದಿ ಪ್ರವಾಹ.. ಯಾರೂ ಭಯಪಡಬೇಡಿ ಎಂದು ಅಭಯ ನೀಡಿದ ಜಿಲ್ಲಾಧಿಕಾರಿ - ಬಸವ ಸಾಗರ ಜಲಾಶಯ

ಕೃಷ್ಣಾನದಿಯ ತಟದಲ್ಲಿರುವ ನಿವಾಸಿಗಳು ಯಾವುದೇ ರೀತಿಯ ಭಯಪಡದೆ ಜೀವನ ನಡೆಸಬಹುದು.​ ಗ್ರಾಮಸ್ಥರಿಗೆ ತೊಂದರೆ ಆಗದ ರೀತಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅಭಯ ನೀಡಿದ್ದಾರೆ.

District collector M.Kurmarao
author img

By

Published : Aug 3, 2019, 9:44 PM IST

ಯಾದಗಿರಿ: ಕೃಷ್ಣಾನದಿಯ ತಟದಲ್ಲಿರುವ ನಿವಾಸಿಗಳು ಯಾವುದೇ ರೀತಿಯ ಭಯಪಡದೆ ಜೀವನ ನಡೆಸಬಹುದು ಎಂದು​​ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅಭಯ ನೀಡಿದ್ದಾರೆ. ನದಿ ಪಾತ್ರಗಳ ಸಮೀಪಕ್ಕೆ ಹೋಗಬಾರದು ಎಂದು ಡಂಗುರ ಬಾರಿಸುವ ಮುಖಾಂತರ ಅರಿವು ಮೂಡಿಸಲಾಗುತ್ತಿದ್ದು, ನೀರು ಹರಿಯುವತ್ತ ಯಾರೂ ಸುಳಿಯಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ...ಕೃಷ್ಣಾನದಿಯಲ್ಲಿ ಪ್ರವಾಹ: ಮುಳುಗುವ ಭೀತಿಯಲ್ಲಿ ಛಾಯ ಭಗವತಿ ದೇಗುಲ

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾನದಿಯ ದಡದಲ್ಲಿರುವ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಗ್ರಾಮಸ್ಥರು ಧೈರ್ಯದಿಂದ ಇರುವಂತೆ ಧೈರ್ಯ ತುಂಬಿದ್ದಾರೆ.

ಜಿಲ್ಲಾಧಿಕಾರಿ ಎಂ.ಕೂರ್ಮರಾವ್..
ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಹರಿಸುತ್ತಿದ್ದಂತೆ ನದಿ ಪಾತ್ರದಲ್ಲಿರುವ ಕೊಳ್ಲೂರ, ನೀಲಕಂಠರಾಯನ್ ಗಡ್ಡೆ ಸಂಪರ್ಕ ಸೇತುವೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸ್​, ಫೈರ್ ಅಂಡ್ ಸೇಫ್ಟಿ ಇಲಾಖೆ ಸಿಬ್ಬಂದಿ, ಸುರಕ್ಷತಾ ತಂಡಗಳನ್ನು ನಿಯೋಜಿಸಿರುವುದು ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ... ಕೃಷ್ಣಾ ನದಿ ಪ್ರವಾಹ.. ನಡುಗಡ್ಡೆಗಳಂತಾದ ಗ್ರಾಮಗಳು.. ತೀರ ಪ್ರದೇಶದಲ್ಲಿ ತೀವ್ರ ನಿಗಾ!

ಯಾದಗಿರಿ: ಕೃಷ್ಣಾನದಿಯ ತಟದಲ್ಲಿರುವ ನಿವಾಸಿಗಳು ಯಾವುದೇ ರೀತಿಯ ಭಯಪಡದೆ ಜೀವನ ನಡೆಸಬಹುದು ಎಂದು​​ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅಭಯ ನೀಡಿದ್ದಾರೆ. ನದಿ ಪಾತ್ರಗಳ ಸಮೀಪಕ್ಕೆ ಹೋಗಬಾರದು ಎಂದು ಡಂಗುರ ಬಾರಿಸುವ ಮುಖಾಂತರ ಅರಿವು ಮೂಡಿಸಲಾಗುತ್ತಿದ್ದು, ನೀರು ಹರಿಯುವತ್ತ ಯಾರೂ ಸುಳಿಯಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ...ಕೃಷ್ಣಾನದಿಯಲ್ಲಿ ಪ್ರವಾಹ: ಮುಳುಗುವ ಭೀತಿಯಲ್ಲಿ ಛಾಯ ಭಗವತಿ ದೇಗುಲ

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾನದಿಯ ದಡದಲ್ಲಿರುವ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಗ್ರಾಮಸ್ಥರು ಧೈರ್ಯದಿಂದ ಇರುವಂತೆ ಧೈರ್ಯ ತುಂಬಿದ್ದಾರೆ.

ಜಿಲ್ಲಾಧಿಕಾರಿ ಎಂ.ಕೂರ್ಮರಾವ್..
ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಹರಿಸುತ್ತಿದ್ದಂತೆ ನದಿ ಪಾತ್ರದಲ್ಲಿರುವ ಕೊಳ್ಲೂರ, ನೀಲಕಂಠರಾಯನ್ ಗಡ್ಡೆ ಸಂಪರ್ಕ ಸೇತುವೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸ್​, ಫೈರ್ ಅಂಡ್ ಸೇಫ್ಟಿ ಇಲಾಖೆ ಸಿಬ್ಬಂದಿ, ಸುರಕ್ಷತಾ ತಂಡಗಳನ್ನು ನಿಯೋಜಿಸಿರುವುದು ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ... ಕೃಷ್ಣಾ ನದಿ ಪ್ರವಾಹ.. ನಡುಗಡ್ಡೆಗಳಂತಾದ ಗ್ರಾಮಗಳು.. ತೀರ ಪ್ರದೇಶದಲ್ಲಿ ತೀವ್ರ ನಿಗಾ!

Intro:ಯಾದಗಿರಿ : ಕೃಷ್ಣ ನದಿಯ ತಟದಲ್ಲಿರುವ ನಿವಾಸಿಗಳು ಯಾವುದೆ ರೀತಿಯ ಭಯ ಪಡದೆ ಜೀವನ ನಡೆಸಬಹುದು ಎಂದು ಜಿಲ್ಲಾಧಿಕಾರಿ ಕೂರ್ಮರಾವ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಧಾರಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣ ನದಿಯ ತಟದಲ್ಲಿರುವ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದ್ದು ಗ್ರಾಮಸ್ಥರು ಧೈರ್ಯದಿಂದ ಜೀವನ ನಡೆಸಬಹುದು ಎಂದು ಜಿಲ್ಲಾಧಿಕಾರಿ ಕೂರ್ಮರಾವ ತಿಳಿಸಿದ್ದಾರೆ.

ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಸುತ್ತಿದ್ದಂತೆ ನದಿ ಪಾತ್ರದಲ್ಲಿರುವ ಗೂಗಲ್ ಕೊಳ್ಲೂರ ನೀಲಕಂಡಠರಾಯನ್ ಗಡ್ಡೆ ಸಂಪರ್ಕ ಸೇತುವೆಗಳು ಅಪಾಯದ ಮಟ್ಟ ತಲುಪಿದರಿಂದ ಜನರು ಭಯ ಭೀತಿಯಲ್ಲಿ ಜೀವನ ನಡೆಸುತ್ತಿದ್ದರಿಂದ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.







Body:ಕೃಷ್ಣ ನದಿ ಪಾತ್ರದಲ್ಲಿ ಯಾವುದೆ ತೊಂದ್ರೆ ಆಗದಂತೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರ ಸುರಕ್ಷತೆಗಾಗಿ ಪೈರ್ ಆ್ಯಂಡ್ ಸೆಪ್ಟಿ ಇಲಾಖೆಯನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತದಿಂದ ಪ್ರವಾಹ ಸುರಕ್ಷತೆ ಟೀಂಗಳನ್ನು ನಿಯೋಜನೆ ಮಾಡಲಾಗಿದೆ. ನಿರಂತರವಾಗಿ ಜಲಾಶಯದ ಅಧಿಕಾರಿಗಳ ಸಂಪರ್ಕದಲ್ಲಿದ್ದು ಯಾವುದೆ ರೀತಿಯ ತೊಂದ್ರೆ ಆಗ್ದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.




Conclusion:ಗ್ರಾಮಗಳಲ್ಲಿ ನದಿ ಪಾತ್ರದ ಹತ್ತಿರ ಜನರು ಹೋಗದಂತೆ ಡಂಗರುಗಳನ್ನು ಬಾರಿಸುವ ಮುಖಾಂತರ ತಿಳಿಯಪಡಿಸಲಾಗುತ್ತಿದ್ದು ಜನರು ಹೋಗದಂತೆ ಜಿಲ್ಲಾಧಿಕಾರಿ ಕೂರ್ಮರಾವ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.