ETV Bharat / state

ಆಕಸ್ಮಿಕ ಬೆಂಕಿ ಅವಘಡ.. ಲಕ್ಷಾಂತರ ರೂ. ಬೆಲೆ ಬಾಳುವ ಹತ್ತಿ ನಾಶ.. - yadgiri Destroy cotton crop news

ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರೈತ ಬೆಳೆದ ಲಕ್ಷಾಂತರ ರೂ. ಬೆಲೆ ಬಾಳುವ ಹತ್ತಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

Destroy the cotton crop
ಹತ್ತಿ ಬೆಳೆ ನಾಶ
author img

By

Published : Dec 1, 2019, 8:16 AM IST

ಯಾದಗಿರಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರೈತ ಬೆಳೆದ ಲಕ್ಷಾಂತರ ರೂ. ಬೆಲೆ ಬಾಳುವ ಹತ್ತಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಕಿಗಾಹುತಿಯಾದ ಹತ್ತಿ ಬೆಳೆ..

ಗ್ರಾಮದ ಸೋಮರಯ್ಯ ಎಂಬುವ ರೈತ ತಮ್ಮ ಜಮೀನಿನಲ್ಲಿನ ಹತ್ತಿ ಬಿಡಿಸಿಕೊಂಡು ಮನೆಯ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದರು. ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸುಮಾರು 20 ಕ್ವಿಂಟಲ್ ಹತ್ತಿ ಸುಟ್ಟು ಹಾನಿಯಾಗಿದೆ. ನಂತರ ಸ್ಥಳೀಯರಿಂದ ಬೆಂಕಿ ನಂದಿಸಲಾಗಿದೆ.

ಶಹಪುರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ರೈತನದಾಗಿದೆ.

ಯಾದಗಿರಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರೈತ ಬೆಳೆದ ಲಕ್ಷಾಂತರ ರೂ. ಬೆಲೆ ಬಾಳುವ ಹತ್ತಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಕಿಗಾಹುತಿಯಾದ ಹತ್ತಿ ಬೆಳೆ..

ಗ್ರಾಮದ ಸೋಮರಯ್ಯ ಎಂಬುವ ರೈತ ತಮ್ಮ ಜಮೀನಿನಲ್ಲಿನ ಹತ್ತಿ ಬಿಡಿಸಿಕೊಂಡು ಮನೆಯ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದರು. ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸುಮಾರು 20 ಕ್ವಿಂಟಲ್ ಹತ್ತಿ ಸುಟ್ಟು ಹಾನಿಯಾಗಿದೆ. ನಂತರ ಸ್ಥಳೀಯರಿಂದ ಬೆಂಕಿ ನಂದಿಸಲಾಗಿದೆ.

ಶಹಪುರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ರೈತನದಾಗಿದೆ.

Intro:ಯಾದಗಿರಿ: ಅಕಸ್ಮೀಕವಾಗಿ ಬೆಂಕಿ ತಗುಲಿದ ಪರಿಣಾಮ ರೈತ ಬೆಳೆದ ಲಕ್ಷಾಂತರ ರೂ ಬೆಲೆ ಬಾಳುವ ಹತ್ತಿ ಬೆಂಕಿಗಾಹುತಿಯಾಗಿರುವಂತ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಬ್ಬಳ್ಳಿ ಗ್ರಾಮದಲ್ಲಿ ನೆದಿದೆ.

Body:ಗ್ರಾಮದ ಸೋಮರಯ್ಯ ಎಂಬುವವ ರೈತ ತಮ್ಮ ಜಮೀನಿನಲ್ಲಿನ ಹತ್ತಿ ಬಿಡಿಸಿಕೊಂಡು ಮನೆಯ ಜಾಗದಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಇಂದು ಅಕಸ್ಮೀಕವಾಗಿ ಬೆಂಕಿ ತಗುಲಿದ ಪರಿಣಾಮ ಸುಮಾರು 20 ಕ್ವಿಂಟಾಲ್ ಹತ್ತಿ ಸುಟ್ಟು ಹಾನಿಯಾಗಿದೆ. ಸ್ಥಳೀಯರಿಂದ ಬೆಂಕಿ ಬೆಂಕಿ ನಂದಿಸಲಾಗಿದೆ..

Conclusion:ಶಹಪುರ ಪೋಲಿಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿಗಾಹುತಿಯಾದ ಹತ್ತಿಯಿಂದ ರೈತ ಬೆಳೆಸ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.