ETV Bharat / state

ಕಾಂಗ್ರೆಸ್​-ಜೆಡಿಎಸ್​ ವಿರುದ್ಧ ಚಂದ್ರಶೇಖರ ಮಾಗನೂರ ವಾಗ್ದಾಳಿ - undefined

ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸುಳ್ಳಿನ ಪಕ್ಷ ಎಂದು ಆರೋಪಿಸುತ್ತಿದೆ. ಇದು ಶುದ್ಧ ಸುಳ್ಳು. ಬಿಜೆಪಿಯ  ನಾಯಕರು ಯಾವುದೇ ಸಮಯದಲ್ಲೂ ಸುಳ್ಳು ಹೇಳುವುದಿಲ್ಲ ಎಂದು ಚಂದ್ರಶೇಖರ ಮಾಗನೂರ ಹೇಳಿದರು.

ಚಂದ್ರಶೇಖರ ಮಾಗನೂರ
author img

By

Published : Apr 20, 2019, 6:14 AM IST

ಯಾದಗಿರಿ: ಕಾಂಗ್ರೆಸ್​​ ಪಕ್ಷ ಕಸದ ತರಹ, ಜೆಡಿಎಸ್ ಪಕ್ಷ ಜಾಲಿಗಿಡ ಇದಂತೆ. ಹೀಗೆ ಈ ಎರಡು ಕಸಗಳ ಪಕ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈ ಎರಡು ಪಕ್ಷಗಳನ್ನೂ ಕಿತ್ತೆಸೆದು ಬಿಜೆಪಿಗೆ ಮತ ನೀಡಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ ಕರೆ ನೀಡಿದರು.

ಚಂದ್ರಶೇಖರ ಮಾಗನೂರ

ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರವಾಗಿ ಪ್ರಚಾರ ನಡೆಸಿದ ಅವರು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸುಳ್ಳಿನ ಪಕ್ಷ ಎಂದು ಆರೋಪಿಸುತ್ತಿದೆ. ಇದು ಶುದ್ಧ ಸುಳ್ಳು. ಬಿಜೆಪಿಯ ನಾಯಕರು ಯಾವುದೇ ಸಮಯದಲ್ಲೂ ಸುಳ್ಳು ಹೇಳುವುದಿಲ್ಲ ಎಂದು ಹೇಳಿದರು.

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ್​​ಗೆ ಸೋಲಿನ ಭಯ ಉಂಟಾಗಿದೆ . ಹೀಗಾಗಿ ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರಗಳಲ್ಲಿ ಹೆಚ್ಚು ಮತ ಪ್ರಚಾರ ನಡೆಸುತ್ತಿದ್ದಾರೆ. ಆದರೂ ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ‌ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.

ಯಾದಗಿರಿ: ಕಾಂಗ್ರೆಸ್​​ ಪಕ್ಷ ಕಸದ ತರಹ, ಜೆಡಿಎಸ್ ಪಕ್ಷ ಜಾಲಿಗಿಡ ಇದಂತೆ. ಹೀಗೆ ಈ ಎರಡು ಕಸಗಳ ಪಕ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈ ಎರಡು ಪಕ್ಷಗಳನ್ನೂ ಕಿತ್ತೆಸೆದು ಬಿಜೆಪಿಗೆ ಮತ ನೀಡಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ ಕರೆ ನೀಡಿದರು.

ಚಂದ್ರಶೇಖರ ಮಾಗನೂರ

ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರವಾಗಿ ಪ್ರಚಾರ ನಡೆಸಿದ ಅವರು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸುಳ್ಳಿನ ಪಕ್ಷ ಎಂದು ಆರೋಪಿಸುತ್ತಿದೆ. ಇದು ಶುದ್ಧ ಸುಳ್ಳು. ಬಿಜೆಪಿಯ ನಾಯಕರು ಯಾವುದೇ ಸಮಯದಲ್ಲೂ ಸುಳ್ಳು ಹೇಳುವುದಿಲ್ಲ ಎಂದು ಹೇಳಿದರು.

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ್​​ಗೆ ಸೋಲಿನ ಭಯ ಉಂಟಾಗಿದೆ . ಹೀಗಾಗಿ ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರಗಳಲ್ಲಿ ಹೆಚ್ಚು ಮತ ಪ್ರಚಾರ ನಡೆಸುತ್ತಿದ್ದಾರೆ. ಆದರೂ ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ‌ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಕಾಂಗ್ರೆಸ್ ವಿರುದ್ಧ ಕಿಡಿ

ನಿರೂಪಕ : ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ ಕಾಂಗ್ರೆಸ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ರಾಯಚೂರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ ಸರಕಾರ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ ಪಕ್ಷ ಕಾಂಗ್ರೆಸ ಕಸ ತರಹ , ಜೆಡಿಎಸ್ ಪಕ್ಷ ಜಾಲಿಗಿಡ ಇದ್ದಾಗೆ . ಹೀಗಾಗಿ ಈ ಎರಡು ಕಸಗಳ ಪಕ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈ ಎರಡು ಪಕ್ಷಗಳನ್ನು ಕಿತ್ತಸೆದು ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಕಾರ್ಯಕರ್ತರು ನಾಗರಿಕರಿಗೆ ತಿಳಿಸಬೇಕೆಂದು ಕರೆ ನೀಡಿದರು.




Body:ಕಾಂಗ್ರೆಸ್ ಪಕ್ಷ ನಮ್ಗೆ ಸುಳ್ಳಿನ ಪಕ್ಷ ಎಂದು ಆರೋಪಿಸುತ್ತಿದೆ. ಇದು ಶುದ್ಧ ಸುಳ್ಳು. ನಮ ಬಿಜೆಪಿ ಪಕ್ಷ ಯಾವ ಜಾಯಮಾನದಲ್ಲೂ , ನಮ ನಾಯಕರೂ ಯಾವುದೆ ಸಮಯದಲ್ಲೂ ಸುಳ್ಳು ಆಡುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ ಸರಕಾರಕ್ಕೆ ತೀರುಗೇಟು ನೀಡಿದರು.



Conclusion:ರಾಯಚೂರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ವಿ ನಾಯಕಗೆ ಸೋಲಿನ ಭಯ ಉಂಟಾಗಿದೆ . ಹೀಗಾಗಿ ಕಾಂಗ್ರೆಸ್ ಪಕ್ಷ ಯಾದಗಿರಿ, ಶಹಾಪುರ ,ಸರಪುರ ಕ್ಷೇತ್ರಗಳಲ್ಲಿ ಹೆಚ್ಚು ಮತ ಪ್ರಚಾರ ನಡೆಸುತ್ತಿದ್ದಾರೆ. ಆದ್ರೂ ಕೂಡ ಕಾಂಗ್ರೆಸ ಪಕ್ಷ ಈ ಚುನಾವಣೆಯಲ್ಲಿ ‌ನೇಲಕಚ್ಚುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.