ETV Bharat / state

ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ - undefined

ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕನ ಎರಡೂ ಕೈ ಮುರಿದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ನಡೆದಿದೆ.

ಪಲ್ಟಿಯಾದ ಟ್ರಾಕ್ಟರ್
author img

By

Published : May 9, 2019, 3:27 AM IST

ವಿಜಯಪುರ: ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಡಚಣ ತಾಲ್ಲೂಕಿನ ಉಮರಾಜ ಹಾಗೂ ಭಂಡರಕವಟೆ ಬ್ಯಾರೇಜ್ ಬಳಿ ನಡೆದಿದೆ.

ಭಂಡರಕವಟೆಯಿಂದ ಉಮರಾಜ ಕಡೆ ಹೊರಟಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನ ತಲೆಗೆ ಪೆಟ್ಟಾಗಿದ್ದು, ಎರಡೂ ಕೈಗಳು ಮುರಿದಿವೆ. ಬಳಿಕ ಚಿಕಿತ್ಸೆಗೆಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಯಾರೇಜ್​ಗೆ ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಡಚಣ ತಾಲ್ಲೂಕಿನ ಉಮರಾಜ ಹಾಗೂ ಭಂಡರಕವಟೆ ಬ್ಯಾರೇಜ್ ಬಳಿ ನಡೆದಿದೆ.

ಭಂಡರಕವಟೆಯಿಂದ ಉಮರಾಜ ಕಡೆ ಹೊರಟಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನ ತಲೆಗೆ ಪೆಟ್ಟಾಗಿದ್ದು, ಎರಡೂ ಕೈಗಳು ಮುರಿದಿವೆ. ಬಳಿಕ ಚಿಕಿತ್ಸೆಗೆಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಯಾರೇಜ್​ಗೆ ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿ ಚಾಲಕನಿಗೆ :ತಲೆಗೆ ಪೆಟ್ಟು,ಎರಡು ಕೈಗಳು ಮುರಿದಿರುವ ಘಟನೆ ಜಿಲ್ಲೆಯ ಚಡಚಣ ತಾಲ್ಲೂಕಿನ ಉಮರಾಜ ಹಾಗೂ ಭಂಡರಕವಟೆ ಬ್ಯಾರೇಜ್ ಬಳಿ ನಡೆದಿದೆ.
ಭಂಡರಕವಟೆಯಿಂದ ಉಮರಾಜ ಕಡೆ ಹೊರಟಿದ ಟ್ರಾಕ್ಟರ್ ಅಪಾಯದಲ್ಲಿ ಟ್ರಾಕ್ಟರ್ ಚಾಲಕನ ತಲೆಗೆ ಪೆಟ್ಟುಬಿದ್ದು, ಎರಡು ಕೈಗಳು ಮುರಿತಕೊಂಡಿವೆ.
ಹುಲಜಂತಿ ಗ್ರಾಮದ ಟ್ರಾಕ್ಟರ್ ಎನ್ನಲಾಗಿದೆ
ರಾತ್ದಿ ವೇಳೆ ಈ ಘಟನೆ ನಡೆದಿದ್ದು, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾರೇಜಗೆ ತಡೆಗೋಡೆ ಇಲ್ಲದರಿಂದ ಈ ಘಟನೆ ಸಂಭವಿಸಿದೆ.
ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.