ETV Bharat / state

ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ: ಯತ್ನಾಳ್​ಗೆ ಪಟ್ಟಣಶೆಟ್ಟಿ ಟಾಂಗ್​

author img

By

Published : May 13, 2019, 1:41 PM IST

ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈಕಮಾಂಡ್​​​ ಏನಾದರು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ರೆ ಸಮರ್ಥವಾಗಿ ನಿಭಾಯಿಸುವೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಯೋಗ್ಯನಿರುವುದಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ಅಪ್ಪು ಪಟ್ಟಣಶೆಟ್ಟಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈ ಕಮಾಂಡ್​​​ ಏನಾದರು ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದರು. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಾದ್ಯಕ್ಷ ಸ್ಥಾನ ನೀಡಿದರೆ ಪಕ್ಷದಲ್ಲಿ ಅದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಯಡಿಯೂರಪ್ಪ ನಂತರ ತಾನೇ ಡೈನಾಮಿಕ್ ಲೀಡರ್ ಎನ್ನುತ್ತಿರುವ ಯತ್ನಾಳ್​ಗೆ ಪಟ್ಟಣಶೆಟ್ಟಿ ಟಾಂಗ್ ಕೊಟ್ಟರು.

ಪಕ್ಷದಲ್ಲಿ ಯಾರೂ ಡೈನಾಮಿಕ್ ಹೀರೋ ಅನ್ನೋರು ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ್ದೇನಿ ಅಂತ ಯತ್ನಾಳ್​ ​ಹೇಳಿಕೆ ವಿಚಾರ ಪ್ರಸ್ತಾಪಿಸಿದ ಪಟ್ಟಣಶೆಟ್ಟಿ, ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ. ಪಕ್ಷದ ಸ್ಥಾನವನ್ನು ಯಾರಿಗೆ ಯೋಗ್ಯತೆ ಇರುತ್ತೋ ಅವರಿಗೆ ಸಿಗಲಿದೆ ತಿರುಗೇಟು ನೀಡಿದರು.

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಯೋಗ್ಯನಿರುವುದಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ಅಪ್ಪು ಪಟ್ಟಣಶೆಟ್ಟಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈ ಕಮಾಂಡ್​​​ ಏನಾದರು ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದರು. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಾದ್ಯಕ್ಷ ಸ್ಥಾನ ನೀಡಿದರೆ ಪಕ್ಷದಲ್ಲಿ ಅದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಯಡಿಯೂರಪ್ಪ ನಂತರ ತಾನೇ ಡೈನಾಮಿಕ್ ಲೀಡರ್ ಎನ್ನುತ್ತಿರುವ ಯತ್ನಾಳ್​ಗೆ ಪಟ್ಟಣಶೆಟ್ಟಿ ಟಾಂಗ್ ಕೊಟ್ಟರು.

ಪಕ್ಷದಲ್ಲಿ ಯಾರೂ ಡೈನಾಮಿಕ್ ಹೀರೋ ಅನ್ನೋರು ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ್ದೇನಿ ಅಂತ ಯತ್ನಾಳ್​ ​ಹೇಳಿಕೆ ವಿಚಾರ ಪ್ರಸ್ತಾಪಿಸಿದ ಪಟ್ಟಣಶೆಟ್ಟಿ, ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ. ಪಕ್ಷದ ಸ್ಥಾನವನ್ನು ಯಾರಿಗೆ ಯೋಗ್ಯತೆ ಇರುತ್ತೋ ಅವರಿಗೆ ಸಿಗಲಿದೆ ತಿರುಗೇಟು ನೀಡಿದರು.

Intro:ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಯೋಗ್ಯನಿದ್ದೇನೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಡಿ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗು ಪಕ್ಷ ಅವಕಾಶ ಮಾಡಿಕೊಡಲಿ. ಹೈ ಕಮಾಂಡ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಸ್ವೀಕರಿಸುತ್ತೇನೆ ಎಂದರು.
ನನಗೆ ಅಧ್ಯಕ್ಷ ಸ್ಥಾನ ಕೊಟ್ಟಲ್ಲಿ ಪಕ್ಷದಲ್ಲಿ ಇತಿಹಾಸವಾಗಲಿದೆ, ಯಡಿಯೂರಪ್ಪ ನಂತ್ರ ನಾನೇ ಡೈನಾಮಿಕ್ ಲೀಡರ್ ಎಂದ ಯತ್ನಾಳಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಟಾಂಗ್ ನೀಡಿದರು.
ಪಕ್ಷದಲ್ಲಿ ಯಾರು ಡೈನಾಮಿಕ್, ಹೀರೋ ಅನ್ನೋದು ಇಲ್ಲ.ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ ಎಂದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೇಲ್ ಹಾಕಿದ್ದೀನಿ ಅಂತ ಯತ್ನಾಳ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು
ಟವೇಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ. ಪಕ್ಷದ ಸ್ಥಾನ, ಯಾರಿಗೆ ಯೋಗ್ಯತೆ ಇರುತ್ತೆ ಅವರನ್ನ ಪಕ್ಷ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲಿದೆ ಎಂದು ಯತ್ನಾಳ್ ಗೆ ಅಪ್ಪು ಪಟ್ಟಣಶೆಟ್ಟಿ ಟಾಂಗ್ ನೀಡಿದರು.Body:ವಿಜಯಪುರ Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.