ETV Bharat / state

ನೈಸರ್ಗಿಕ ಹೋಳಿ ಆಚರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಿಶೇಷಚೇತನ‌ ಮಕ್ಕಳು

author img

By

Published : Mar 5, 2020, 12:40 PM IST

Updated : Mar 5, 2020, 12:46 PM IST

ಜಿಲ್ಲೆಯಲ್ಲಿ ನೈಸರ್ಗಿಕ ಬಣ್ಣ ಉಪಯೋಗಿಸಿ ಹೋಳಿ ಹಬ್ಬ ಆಚರಣೆ ಮಾಡುವಂತೆ ವಿ.ಎಸ್​.ದೇಶಪಾಂಡೆ ಶಿಕ್ಷಣ ಮತ್ತು‌ ಸಮಾಜ‌ ಕಲ್ಯಾಣ ಸಂಸ್ಥೆಯ ವಿಶೇಷಚೇತನ‌ ಮಕ್ಕಳು,ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Special children appealed to the District Collector to celebrate  natural Holi
ನೈಸರ್ಗಿಕ ಹೋಳಿ ಆಚರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಿಶೇಷಚೇತನ‌ ಮಕ್ಕಳು

ವಿಜಯಪುರ: ಜಿಲ್ಲೆಯಲ್ಲಿ ನೈಸರ್ಗಿಕ ಬಣ್ಣ ಉಪಯೋಗಿಸಿ ಹೋಳಿ ಹಬ್ಬ ಆಚರಣೆ ಮಾಡುವಂತೆ ವಿ.ಎಸ್​.ದೇಶಪಾಂಡೆ ಶಿಕ್ಷಣ ಮತ್ತು‌ ಸಮಾಜ‌ ಕಲ್ಯಾಣ ಸಂಸ್ಥೆಯ ವಿಶೇಷಚೇತನ‌ ಮಕ್ಕಳು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನೈಸರ್ಗಿಕ ಹೋಳಿ ಆಚರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಿಶೇಷಚೇತನ‌ ಮಕ್ಕಳು

ಹೋಳಿ ಹಬ್ಬಕ್ಕೆ ಕೆಮಿಕಲ್ ಬಣ್ಣ ಬಳಸುವುದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಅಲ್ಲದೇ ಇದರಿಂದ ಪ್ರಾಣಿ ಸಂಕುಲಕ್ಕೂ ಪರಿಣಾಮವನ್ನುಂಟು ಮಾಡುತ್ತದೆ. ಇನ್ನು, ಹೋಳಿ ಹಬ್ಬಕ್ಕೆ ಕಾಮನ ದಹನ ಮಾಡುವುದು ಸಂಪ್ರದಾಯ. ಆದರೆ, ಕಾಮನ ದಹನಕ್ಕೆ ಮಾಡುವಾಗ ಟಯರ್‌ಗಳು ಹಾಗೂ ಪ್ಲಾಸ್ಟಿಕ್‌ ಬಳಸುವ‌ ಕಾರಣ ಅದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ.

ಹೀಗಾಗಿ ಸಾಂಪ್ರದಾಯಿಕವಾಗಿ ಹೋಳಿ ಹಬ್ಬಕ್ಕೆ ಅವಕಾಶ ನೀಡುವಂತೆ ವಿ.ಎಸ್​.ದೇಶಪಾಂಡೆ ಶಿಕ್ಷಣ ಮತ್ತು‌ ಸಮಾಜ‌ ಕಲ್ಯಾಣ ಸಂಸ್ಥೆಯ ವಿಶೇಷಚೇತನ‌ ಮಕ್ಕಳು, ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ್​​ ಅವರಿಗೆ ಮನವಿ ಸಲ್ಲಿಸಿದ್ರು.

ವಿಜಯಪುರ: ಜಿಲ್ಲೆಯಲ್ಲಿ ನೈಸರ್ಗಿಕ ಬಣ್ಣ ಉಪಯೋಗಿಸಿ ಹೋಳಿ ಹಬ್ಬ ಆಚರಣೆ ಮಾಡುವಂತೆ ವಿ.ಎಸ್​.ದೇಶಪಾಂಡೆ ಶಿಕ್ಷಣ ಮತ್ತು‌ ಸಮಾಜ‌ ಕಲ್ಯಾಣ ಸಂಸ್ಥೆಯ ವಿಶೇಷಚೇತನ‌ ಮಕ್ಕಳು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನೈಸರ್ಗಿಕ ಹೋಳಿ ಆಚರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಿಶೇಷಚೇತನ‌ ಮಕ್ಕಳು

ಹೋಳಿ ಹಬ್ಬಕ್ಕೆ ಕೆಮಿಕಲ್ ಬಣ್ಣ ಬಳಸುವುದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಅಲ್ಲದೇ ಇದರಿಂದ ಪ್ರಾಣಿ ಸಂಕುಲಕ್ಕೂ ಪರಿಣಾಮವನ್ನುಂಟು ಮಾಡುತ್ತದೆ. ಇನ್ನು, ಹೋಳಿ ಹಬ್ಬಕ್ಕೆ ಕಾಮನ ದಹನ ಮಾಡುವುದು ಸಂಪ್ರದಾಯ. ಆದರೆ, ಕಾಮನ ದಹನಕ್ಕೆ ಮಾಡುವಾಗ ಟಯರ್‌ಗಳು ಹಾಗೂ ಪ್ಲಾಸ್ಟಿಕ್‌ ಬಳಸುವ‌ ಕಾರಣ ಅದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ.

ಹೀಗಾಗಿ ಸಾಂಪ್ರದಾಯಿಕವಾಗಿ ಹೋಳಿ ಹಬ್ಬಕ್ಕೆ ಅವಕಾಶ ನೀಡುವಂತೆ ವಿ.ಎಸ್​.ದೇಶಪಾಂಡೆ ಶಿಕ್ಷಣ ಮತ್ತು‌ ಸಮಾಜ‌ ಕಲ್ಯಾಣ ಸಂಸ್ಥೆಯ ವಿಶೇಷಚೇತನ‌ ಮಕ್ಕಳು, ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ್​​ ಅವರಿಗೆ ಮನವಿ ಸಲ್ಲಿಸಿದ್ರು.

Last Updated : Mar 5, 2020, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.