ETV Bharat / state

ವಿಜಯಪುರದಲ್ಲಿ ಮೌಲಾನಾ ಆಜಾದ್ ಜಯಂತಿ ಆಚರಣೆ - ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಜಾದ್ ಜಯಂತಿ ಆಚರಣೆ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಲ್ಪಸಖ್ಯಾಂತರ ಘಟಕದ ವತಿಯಿಂದ, ಭಾರತ ರತ್ನ ಮೌಲಾನಾ ಆಜಾದ್ ಅವರ 131ನೇ‌ ಜನ್ಮದಿನವನ್ನ ಆಚರಿಸಲಾಯಿತು.

ವಿಜಯಪುರದಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿ ಆಚರಣೆ
author img

By

Published : Nov 11, 2019, 1:33 PM IST

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಲ್ಪಸಖ್ಯಾಂತರ ಘಟಕದಿಂದ, ಭಾರತ ರತ್ನ ಮೌಲಾನಾ ಅಬುಲ್​​ ಕಲಾಂ ಆಜಾದ್ ಅವರ 131ನೇ‌ ಜನ್ಮದಿನವನ್ನ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ವೃತ್ತದ‌‌ ವೇದಿಕೆಯಲ್ಲಿ ಆಜಾದ್​ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೂಲಕ, ದೇಶದ ಮೊದಲ ಶಿಕ್ಷಣಮಂತ್ರಿಯನ್ನು ಸ್ಮರಿಸಲಾಯಿತು.

ವಿಜಯಪುರದಲ್ಲಿ ಮೌಲಾನಾ ಕಲಾಂ ಆಜಾದ್ ಜಯಂತಿ ಆಚರಣೆ

ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರೊ. ರಾಜು ಆಲಗೂರು, ಜಮೀರ್ ಅಹಮ್ಮದ್ ಸೇರಿದಂತೆ‌ ಅನೇಕ ಜನ ಪ್ರತಿನಿಧಿಗಳು ಭಾಗಿಯಾಗಿದ್ದರು.

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಲ್ಪಸಖ್ಯಾಂತರ ಘಟಕದಿಂದ, ಭಾರತ ರತ್ನ ಮೌಲಾನಾ ಅಬುಲ್​​ ಕಲಾಂ ಆಜಾದ್ ಅವರ 131ನೇ‌ ಜನ್ಮದಿನವನ್ನ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ವೃತ್ತದ‌‌ ವೇದಿಕೆಯಲ್ಲಿ ಆಜಾದ್​ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೂಲಕ, ದೇಶದ ಮೊದಲ ಶಿಕ್ಷಣಮಂತ್ರಿಯನ್ನು ಸ್ಮರಿಸಲಾಯಿತು.

ವಿಜಯಪುರದಲ್ಲಿ ಮೌಲಾನಾ ಕಲಾಂ ಆಜಾದ್ ಜಯಂತಿ ಆಚರಣೆ

ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರೊ. ರಾಜು ಆಲಗೂರು, ಜಮೀರ್ ಅಹಮ್ಮದ್ ಸೇರಿದಂತೆ‌ ಅನೇಕ ಜನ ಪ್ರತಿನಿಧಿಗಳು ಭಾಗಿಯಾಗಿದ್ದರು.

Intro:ವಿಜಯಪುರ: ಭಾರತ ರತ್ನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ 131 ನೇ‌ ಜನ್ಮ‌ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ,ಅಲ್ಪಸಖ್ಯಾಂತ ಘಟಕದಿಂದ‌ ಆಚರಿಸಲಾಯಿತು‌.ಟಿಪ್ಪು ಸುಲ್ತಾನ್ ವೃತ್ತದ‌‌ ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಅಲ್ಪಸಂಖ್ಯಾತ ಘಟಕದಿಂದ ರಾಷ್ಟ್ರ ಕಂಡ ಅ ಪ್ರತಿಮ ನಾಯಕ ಭಾರತ ರತ್ನ ದೇಶದ ಮೊದಲ ಶಿಕ್ಷಣ ಮಂತ್ರಿಗಳಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿಯನ್ನು ಅಲ್ಪಸಂಖ್ಯಾತ ಘಟಕದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ. ರಾಜು ಆಲಗೂರು,ಜಮೀರಹಮ್ಮದ ಬಾಗಲಕೋಟ ಸೇರಿದಂತೆ‌ ಅನೇಕ ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ‌ ಭಾಗಿಯಾಗಿದ್ದರು..

ಶಿವಾನಂದ ಮದಿಹಳ್ಳಿ‌
ವಿಜಯಪುರ


Body:ವಿಜಯಪುರ: ಭಾರತ ರತ್ನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ 131 ನೇ‌ ಜನ್ಮ‌ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ,ಅಲ್ಪಸಖ್ಯಾಂತ ಘಟಕದಿಂದ‌ ಆಚರಿಸಲಾಯಿತು‌.ಟಿಪ್ಪು ಸುಲ್ತಾನ್ ವೃತ್ತದ‌‌ ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಅಲ್ಪಸಂಖ್ಯಾತ ಘಟಕದಿಂದ ರಾಷ್ಟ್ರ ಕಂಡ ಅ ಪ್ರತಿಮ ನಾಯಕ ಭಾರತ ರತ್ನ ದೇಶದ ಮೊದಲ ಶಿಕ್ಷಣ ಮಂತ್ರಿಗಳಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿಯನ್ನು ಅಲ್ಪಸಂಖ್ಯಾತ ಘಟಕದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ. ರಾಜು ಆಲಗೂರು,ಜಮೀರಹಮ್ಮದ ಬಾಗಲಕೋಟ ಸೇರಿದಂತೆ‌ ಅನೇಕ ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ‌ ಭಾಗಿಯಾಗಿದ್ದರು..

ಶಿವಾನಂದ ಮದಿಹಳ್ಳಿ‌
ವಿಜಯಪುರ


Conclusion:ವಿಜಯಪುರ: ಭಾರತ ರತ್ನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ 131 ನೇ‌ ಜನ್ಮ‌ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ,ಅಲ್ಪಸಖ್ಯಾಂತ ಘಟಕದಿಂದ‌ ಆಚರಿಸಲಾಯಿತು‌.ಟಿಪ್ಪು ಸುಲ್ತಾನ್ ವೃತ್ತದ‌‌ ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಅಲ್ಪಸಂಖ್ಯಾತ ಘಟಕದಿಂದ ರಾಷ್ಟ್ರ ಕಂಡ ಅ ಪ್ರತಿಮ ನಾಯಕ ಭಾರತ ರತ್ನ ದೇಶದ ಮೊದಲ ಶಿಕ್ಷಣ ಮಂತ್ರಿಗಳಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿಯನ್ನು ಅಲ್ಪಸಂಖ್ಯಾತ ಘಟಕದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ. ರಾಜು ಆಲಗೂರು,ಜಮೀರಹಮ್ಮದ ಬಾಗಲಕೋಟ ಸೇರಿದಂತೆ‌ ಅನೇಕ ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ‌ ಭಾಗಿಯಾಗಿದ್ದರು..

ಶಿವಾನಂದ ಮದಿಹಳ್ಳಿ‌
ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.