ETV Bharat / state

ರುಂಡ, ಕೈ-ಕಾಲು ಕತ್ತರಿಸಿ ಮೂಟೆ ಕಟ್ಟಿ ಬಿಸಾಕಿರುವ ದುರುಳರು: ನದಿ ತೀರದಲ್ಲಿ ಶವ ಪತ್ತೆ

ವಿಜಯಪುರ ‌ಜಿಲ್ಲೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

author img

By

Published : Feb 7, 2020, 7:20 PM IST

ರುಂಡ, ಕೈ - ಕಾಲು ಕತ್ತರಿಸಿ ಮೂಟೆ ಕಟ್ಟಿ ಬಿಸಾಕಿರುವ ದುರುಳರು,  found dead body at Bhima river
ರುಂಡ, ಕೈ - ಕಾಲು ಕತ್ತರಿಸಿ ಮೂಟೆ ಕಟ್ಟಿ ಬಿಸಾಕಿರುವ ದುರುಳರು

ವಿಜಯಪುರ: ವ್ಯಕ್ತಿಯೊಬ್ಬನ ರುಂಡ ಕತ್ತರಿಸಿ ಚೀಲದಲ್ಲಿ ತುಂಬಿ ಭೀಮಾನದಿಯಲ್ಲಿ ಬಿಸಾಕಿರುವ ಭಯಾನಕ ಘಟನೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿ ಸಂಭವಿಸಿದೆ.

ವಿಜಯಪುರ ‌ಜಿಲ್ಲೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ರುಂಡ, ಕೈ ಹಾಗೂ ಕಾಲು ಕತ್ತರಿಸಿ ಪ್ಲಾಸ್ಟಿಕ್​ ಕವರ್​ನಲ್ಲಿ ಮೂಟೆ ಕಟ್ಟಿ ಯಾರೋ ದುಷ್ಕರ್ಮಿಗಳು ಬೇರೆಡೆಯಿಂದ ಇಲ್ಲಿಗೆ ತಂದು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.

ಸುಮಾರು 30 ವರ್ಷದ ಯುವಕನ ಶವ ಇದಾಗಿದೆ. ಸ್ಥಳಕ್ಕೆ ಝಳಕಿ‌ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ: ವ್ಯಕ್ತಿಯೊಬ್ಬನ ರುಂಡ ಕತ್ತರಿಸಿ ಚೀಲದಲ್ಲಿ ತುಂಬಿ ಭೀಮಾನದಿಯಲ್ಲಿ ಬಿಸಾಕಿರುವ ಭಯಾನಕ ಘಟನೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿ ಸಂಭವಿಸಿದೆ.

ವಿಜಯಪುರ ‌ಜಿಲ್ಲೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ರುಂಡ, ಕೈ ಹಾಗೂ ಕಾಲು ಕತ್ತರಿಸಿ ಪ್ಲಾಸ್ಟಿಕ್​ ಕವರ್​ನಲ್ಲಿ ಮೂಟೆ ಕಟ್ಟಿ ಯಾರೋ ದುಷ್ಕರ್ಮಿಗಳು ಬೇರೆಡೆಯಿಂದ ಇಲ್ಲಿಗೆ ತಂದು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.

ಸುಮಾರು 30 ವರ್ಷದ ಯುವಕನ ಶವ ಇದಾಗಿದೆ. ಸ್ಥಳಕ್ಕೆ ಝಳಕಿ‌ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.