ETV Bharat / state

ಬೇಕರಿಯಲ್ಲಿ ಬೆಂಕಿ, ಉಸಿರುಗಟ್ಟಿ ಮಾಲೀಕ ಸಾವು

ರಾತ್ರಿ ವೇಳೆ ಬೇಕರಿಗೆ ಪೂಜೆ ಮಾಡಿ ದೀಪ ಹಚ್ಚಿಟ್ಟು, ಮಾಲೀಕ ಅಲ್ಲಿಯೇ ಮಲಗಿದ್ದರು. ಆದ್ರೆ, ರಾತ್ರಿ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ. ಬೇಕರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ರೋಲಿಂಗ್‌ ಶಟರ್ ಮುರಿದು ಮಾಲೀಕರನ್ನು ಹೊರಗೆ ಕರೆದಾಗ, ಅವರು ಉಸಿರುಗಟ್ಟಿ ಮೃತಪಟ್ಟಿದ್ದು ಗಮನಕ್ಕೆ ಬಂದಿದೆ.

author img

By

Published : Jun 4, 2019, 12:22 PM IST

ಆಕಸ್ಮಿಕವಾಗಿ ಬೇಕರಿಗೆ ಬೆಂಕಿ

ವಿಜಯಪುರ : ಆಕಸ್ಮಿಕವಾಗಿ ಬೇಕರಿಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ಮಾಲೀಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಮಾಧವರಾವ ಚೌಧರಿ (35) ಮೃತ್ರ ದುರ್ದೈವಿ.

ಮಾಧವರಾವ ಚೌಧರಿ, ನಗರದಲ್ಲಿ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ರಾತ್ರಿ ಬೇಕರಿಯಲ್ಲಿ ಪೂಜೆ ಮಾಡಿ ದೀಪ ಹಚ್ಚಿಟ್ಟು ತಾನೂ ಅಲ್ಲಿಯೇ ಮಲಗಿದ್ದು ಬೆಂಕಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಬೇಕರಿಗೆ ಬೆಂಕಿ

ಬೇಕರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ರೋಲಿಂಗ್‌ ಶಟರ್ ಮುರಿದು ಮಾಲೀಕರನ್ನು ಹೊರಗೆ ಕರೆದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

ವಿಜಯಪುರ : ಆಕಸ್ಮಿಕವಾಗಿ ಬೇಕರಿಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ಮಾಲೀಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಮಾಧವರಾವ ಚೌಧರಿ (35) ಮೃತ್ರ ದುರ್ದೈವಿ.

ಮಾಧವರಾವ ಚೌಧರಿ, ನಗರದಲ್ಲಿ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ರಾತ್ರಿ ಬೇಕರಿಯಲ್ಲಿ ಪೂಜೆ ಮಾಡಿ ದೀಪ ಹಚ್ಚಿಟ್ಟು ತಾನೂ ಅಲ್ಲಿಯೇ ಮಲಗಿದ್ದು ಬೆಂಕಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಬೇಕರಿಗೆ ಬೆಂಕಿ

ಬೇಕರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ರೋಲಿಂಗ್‌ ಶಟರ್ ಮುರಿದು ಮಾಲೀಕರನ್ನು ಹೊರಗೆ ಕರೆದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

Intro:ವಿಜಯಪುರ Body:ವಿಜಯಪುರ:

ಬೇಕರಿಯಲ್ಲಿ ಆಕಸ್ಮಿಕ ಬೆಂಕಿ
ಬೇಕರಿ ಮಾಲೀಕ ಉಸಿರುಗಟ್ಘಿ ಸಾವನ್ಟನಪ್ನೆಪಿರುವ ಘಟನೆ ಜಿಲ್ಲೆ ಚಡಚಣ ಪಟ್ಟಣದಲ್ಲಿ ನಡೆದಿದೆ.
ವಿದ್ಯಾನಗರದ ಮುಖ್ಯ ರಸ್ತೆಯಲ್ಲಿರುವ ಬೇಕರಿ.ಯಲ್ಲಿದ್ದ ರಾಜಸ್ಥಾನ ಮೂಲದ ಮಾಧವರಾವ ಚೌಧರಿ(೩೫) ಮೃತ ದುರ್ದೈವಿ.
ಕಳೆದ‌ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಿ.
ಬೇಕರಿಯೊಳಗಿದ್ದ ದೀಪದಿಂದ ಬೇಕರಿಯೊಳಗೆ ಬೆಂಕಿ ತಗುಲಿ ಈ ದುರ್ಘಟನೆಗಳನ್ನು ನಡೆದಿದೆ.
ನಿನ್ನೆ ಅಮವಾಸೆ ಹಿನ್ನೆಲೆ ರಾತ್ರಿ‌ ಪೂಜೆ ಮಾಡಿ, ದೀಪ ಹಚ್ಚಿಟ್ಟು ತಾನೂ ಬೇಕರಿಯಲ್ಲೇ ಮಲಗಿದ್ದ ಮಾಧವರಾವ.ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಒಳಗಡೆಯಿಂದ ಲಾಕ್ ಮಾಡಿಕೊಂಡು ಮಲಗಿದ್ದ ಮಾಲೀಕ.ಹೊರಗಡೆ ಹೊಗೆ ಬರುತ್ತಿದ್ದುದನ್ನು ಕಂಡು ಸ್ಥಳೀಯರು ದೌಡಾಯಿಸಿದ್ದಾರೆ.
ಬೇಕರಿಯ ಶೆಟರ್ ಮುರಿದು ಮಾಲೀಕನನ್ನು ಸ್ಥಳೀಯರು ಹೊರಗೆ ತೆಗೆದಾಗ ಆತ ಮೃತಪಟ್ಟಿದ್ದನು.
ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ದಾಖಲಾಗಿದೆ.

Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.