ETV Bharat / state

ವಿಜಯಪುರದಲ್ಲಿ ಸರಳವಾಗಿ ಅಂಬೇಡ್ಕರ್​​ ಜಯಂತಿ ಆಚರಣೆ

author img

By

Published : Apr 14, 2020, 11:05 AM IST

Updated : Apr 14, 2020, 11:28 AM IST

ವಿಜಯಪುರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾಡಳಿತ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ‌ಯನ್ನು ಸರಳವಾಗಿ ಆಚರಿಸಲಾಯಿತು‌.

Dr.BR Ambedkar Jayanti Celebration
ಡಾ.ಬಿಆರ್​​ ಅಂಬೇಡ್ಕರ್​​ ಜಯಂತಿ ಆಚರಣೆ

ವಿಜಯಪುರ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಪೂಜೆ ಸಲ್ಲಿಸುವ ಮೂಲಕ‌ ಅಂಬೇಡ್ಕರ್ ಜಯಂತಿ‌ಯನ್ನು ಸರಳವಾಗಿ ಆಚರಿಸಲಾಯಿತು‌.

ಅಂಬೇಡ್ಕರ್ ಜಯಂತಿ‌ಯನ್ನು ಸರಳವಾಗಿ ಆಚರಿಸಲಾಯಿತು‌.

ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾಡಳಿತ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಯಂತಿ ಆಚರಿಸಿ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಅಂಬೇಡ್ಕರ್ ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿದ್ದಾರೆ‌. ಅದರ ಅನುಸಾರವಾಗಿ ದೇಶದ ಆಡಳಿತ ವ್ಯವಸ್ಥೆ ಸಾಗುತ್ತಿದೆ‌‌ ಎಂದರು.

ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ್​ ಸಿಇಓ ಗೋವಿಂದ ರೆಡ್ಡಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಸಾಮಾಜಿಕ‌ ಅಂತರವನ್ನೂ ಕಾಯ್ದುಕೊಂಡರು.

ವಿಜಯಪುರ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಪೂಜೆ ಸಲ್ಲಿಸುವ ಮೂಲಕ‌ ಅಂಬೇಡ್ಕರ್ ಜಯಂತಿ‌ಯನ್ನು ಸರಳವಾಗಿ ಆಚರಿಸಲಾಯಿತು‌.

ಅಂಬೇಡ್ಕರ್ ಜಯಂತಿ‌ಯನ್ನು ಸರಳವಾಗಿ ಆಚರಿಸಲಾಯಿತು‌.

ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾಡಳಿತ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಯಂತಿ ಆಚರಿಸಿ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಅಂಬೇಡ್ಕರ್ ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿದ್ದಾರೆ‌. ಅದರ ಅನುಸಾರವಾಗಿ ದೇಶದ ಆಡಳಿತ ವ್ಯವಸ್ಥೆ ಸಾಗುತ್ತಿದೆ‌‌ ಎಂದರು.

ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ್​ ಸಿಇಓ ಗೋವಿಂದ ರೆಡ್ಡಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಸಾಮಾಜಿಕ‌ ಅಂತರವನ್ನೂ ಕಾಯ್ದುಕೊಂಡರು.

Last Updated : Apr 14, 2020, 11:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.