ETV Bharat / state

ದಿನಗೂಲಿ ನೌಕರರ ಪ್ರತಿಭಟನೆ: ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ

author img

By

Published : Jan 13, 2020, 1:21 PM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿನಗೂಲಿ ನೌಕಕರು ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ರು.

Daily wage employees protest
ದಿನಗೂಲಿ ನೌಕರರ ಪ್ರತಿಭಟನೆ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿನಗೂಲಿ ನೌಕಕರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ರು. ಸರ್ಕಾರ ದಿನಗೂಲಿ ನೌಕರರಿಗೆ ಯಾವುದೇ ಸವಲತ್ತುಗಳನ್ನ ನೀಡಿಲ್ಲ. ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ ನೌಕರರಿದ್ದಾರೆ. ಅವರಿಗೆ ಸರಿಯಾಗಿ ವೇತನ‌ ನೀಡಿಲ್ಲ, ಸರ್ಕಾರದ ಯಾವುದೇ ಸೇವಾ ಸೌಲಭ್ಯಗಳು ಸಿಗುತಿಲ್ಲ.

ದಿನಗೂಲಿ ನೌಕರರ ಪ್ರತಿಭಟನೆ

ಹೀಗಾಗಿ ಕಷ್ಟದ ಜೀವನ ನಡೆಸುವ ಪರಿಸ್ಥಿತಿ ನಿರ್ಣಾಮವಾಗಿದೆ. ಅನೇಕ ಬಾರಿ ಪ್ರತಿಭಟನೆ ನಡೆಸಿದ್ರು ಸರ್ಕಾರ ಮಾತ್ರ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ ಎಂದು ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಮಾರ್ಚ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು‌ ದಿನಗೂಲಿ ನೌಕರರಿಗೆ ಮೂಲಭೂತ ಸೌಕರ್ಯ, ವೇತನ, ಕಾಯಂ‌ ನೌಕರಿ, ನೀಡಿದ‌ ಸೇವಾವಧಿ ಹೆಚ್ಚಳ, ನೌಕರರಿಗೆ ಭದ್ರತೆ ಒದಗಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು‌.

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿನಗೂಲಿ ನೌಕಕರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ರು. ಸರ್ಕಾರ ದಿನಗೂಲಿ ನೌಕರರಿಗೆ ಯಾವುದೇ ಸವಲತ್ತುಗಳನ್ನ ನೀಡಿಲ್ಲ. ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ ನೌಕರರಿದ್ದಾರೆ. ಅವರಿಗೆ ಸರಿಯಾಗಿ ವೇತನ‌ ನೀಡಿಲ್ಲ, ಸರ್ಕಾರದ ಯಾವುದೇ ಸೇವಾ ಸೌಲಭ್ಯಗಳು ಸಿಗುತಿಲ್ಲ.

ದಿನಗೂಲಿ ನೌಕರರ ಪ್ರತಿಭಟನೆ

ಹೀಗಾಗಿ ಕಷ್ಟದ ಜೀವನ ನಡೆಸುವ ಪರಿಸ್ಥಿತಿ ನಿರ್ಣಾಮವಾಗಿದೆ. ಅನೇಕ ಬಾರಿ ಪ್ರತಿಭಟನೆ ನಡೆಸಿದ್ರು ಸರ್ಕಾರ ಮಾತ್ರ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ ಎಂದು ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಮಾರ್ಚ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು‌ ದಿನಗೂಲಿ ನೌಕರರಿಗೆ ಮೂಲಭೂತ ಸೌಕರ್ಯ, ವೇತನ, ಕಾಯಂ‌ ನೌಕರಿ, ನೀಡಿದ‌ ಸೇವಾವಧಿ ಹೆಚ್ಚಳ, ನೌಕರರಿಗೆ ಭದ್ರತೆ ಒದಗಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು‌.

Intro:ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿನಗೂಲಿ ನೌಕಕರು ಪ್ರತಿಭಟನೆ ನಡೆಸಿದರು.



Body:
ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ದಿನ‌ಗೂಲಿ ನೌಕಕರು ಸರ್ಕಾರ ದಿನಗೂಲಿ ನೌಕರಿಗೆ ಯಾವುದೇ ಸವಲತ್ತುಗಳನ್ನ ನೀಡಿಲ್ಲ,ರಾಜ್ಯದ ಎಲ್ಲ ಇಲಾಖೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ ನೌಕರರಿದ್ದು, ಅವರಿಗೆ ಸರಿಯಾಗಿ ವೇತನ‌ ನೀಡಿಲ್ಲ, ಸರ್ಕಾರದ ಯಾವುದೇ ಸೇವಾ ಸೌಲಭ್ಯಗಳು ದಿನಗೂಲಿ‌ ನೌಕರರಿಗೆ ಸಿಗುತಿಲ್ಲ ಹೀಗಾಗಿ ಕಷ್ಟದ ಜೀವ ನಡೆಸುವ ಪರಿಸ್ಥಿತಿ ನಿರ್ಮಾವಾಗಿದೆ. ಅನೇಕ ಭಾರಿ ಪ್ರತಿಭಟನೆಗಳನ್ನು ನಡೆಸಿದ್ರು ಸರ್ಕಾರ ಮಾತ್ರ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ ಎಂದು ಪ್ರತಿಭಟನಾ ನಿರತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.


Conclusion:ಮಾರ್ಚ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು‌ ದಿನಗೂಲಿ ಸೌಕರ್ಯ ವೇತನ, ಕಾಯಂ‌ ನೌಕರಿ ನೀಡಿದ‌ ಸೇವಾವಧಿ ಹೆಚ್ಚಿಸಿ ದಿನಗೂಲಿ‌ ಸೌಕರರ ಭದ್ರತೆ ಒದಗಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ‌ ನೌಕರ ಸಂಘಟನೆ ಜಿ್ಲಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು‌..

ಬೈಟ್: ಮಲ್ಲಯ್ಯಾ ಗಣಾಚಾರಿ ( ಪ್ರತಿಭಟನಾ ನಿರತರು)

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.