ETV Bharat / state

ಅಂಬೇಡ್ಕರ್ ಬಗ್ಗೆ ಅವಹೇಳನ ಆರೋಪ: ಡಿಎಸ್​ಎಸ್​ನಿಂದ ಉಮಾಶಂಕರ್ ಗಡಿಪಾರಿಗೆ ಆಗ್ರಹ

author img

By

Published : Nov 15, 2019, 10:57 AM IST

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್‌ರನ್ನು ದೇಶದಿಂದ ಗಡಿ‌ಪಾರು ಮಾಡುವಂತೆ ಆಗ್ರಹಿಸಿ ಡಿಎಸ್ಎಸ್ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಬಗ್ಗೆ ಅವಹೇಳನ: ಉಮಾಶಂಕರ್ ಗಡಿಪಾರಿಗೆ ಆಗ್ರಹ

ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್‌ರನ್ನು ದೇಶದಿಂದ ಗಡಿ‌ಪಾರು ಮಾಡುವಂತೆ ಆಗ್ರಹಿಸಿ ಡಿಎಸ್ಎಸ್ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು‌.

ಅಂಬೇಡ್ಕರ್ ಬಗ್ಗೆ ಅವಹೇಳನ ಆರೋಪ: ಡಿಎಸ್​ಎಸ್​ನಿಂದ ಉಮಾಶಂಕರ್ ಗಡಿಪಾರಿಗೆ ಆಗ್ರಹ

ಸಂವಿಧಾನವನ್ನು ಅಂಬೇಡ್ಕರ್‌ ಅವರು ಒಬ್ಬರೆ ರಚಿಸಿಲ್ಲ‌, ವಿವಿಧ ಜಾತಿ, ಧರ್ಮ, ಮತ, ಬುಡಕಟ್ಟಿಗೆ ಸೇರಿದಂತ ಅನೇಕ ಪುರುಷ ಮತ್ತು ಮಹಿಳೆಯರು ಸೇರಿ ರಚಿಸಿದ್ದಾರೆ. ಇದು ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಕೈಪಿಡಿ‌‌ ಮುದ್ರಿಸಿ ಬಿಡುಗಡೆಗೊಳಿಸಿರುವ‌ ಉಮಾಶಂಕರ್ ವಿರುದ್ಧ ಡಿಎಸ್‌ಎಸ್‌ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರಿಗೆ ಪಾದಯಾತ್ರೆ ಕೈಗೊಂಡ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ ಪ್ರತಿಕೃತಿ ದಹನ ಮಾಡಿದರು.

ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್‌ರನ್ನು ದೇಶದಿಂದ ಗಡಿ‌ಪಾರು ಮಾಡುವಂತೆ ಆಗ್ರಹಿಸಿ ಡಿಎಸ್ಎಸ್ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು‌.

ಅಂಬೇಡ್ಕರ್ ಬಗ್ಗೆ ಅವಹೇಳನ ಆರೋಪ: ಡಿಎಸ್​ಎಸ್​ನಿಂದ ಉಮಾಶಂಕರ್ ಗಡಿಪಾರಿಗೆ ಆಗ್ರಹ

ಸಂವಿಧಾನವನ್ನು ಅಂಬೇಡ್ಕರ್‌ ಅವರು ಒಬ್ಬರೆ ರಚಿಸಿಲ್ಲ‌, ವಿವಿಧ ಜಾತಿ, ಧರ್ಮ, ಮತ, ಬುಡಕಟ್ಟಿಗೆ ಸೇರಿದಂತ ಅನೇಕ ಪುರುಷ ಮತ್ತು ಮಹಿಳೆಯರು ಸೇರಿ ರಚಿಸಿದ್ದಾರೆ. ಇದು ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಕೈಪಿಡಿ‌‌ ಮುದ್ರಿಸಿ ಬಿಡುಗಡೆಗೊಳಿಸಿರುವ‌ ಉಮಾಶಂಕರ್ ವಿರುದ್ಧ ಡಿಎಸ್‌ಎಸ್‌ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರಿಗೆ ಪಾದಯಾತ್ರೆ ಕೈಗೊಂಡ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ ಪ್ರತಿಕೃತಿ ದಹನ ಮಾಡಿದರು.

Intro:ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾ ಶಂಕರ್‌ರನ್ನು ದೇಶದಿಂದ ಗಡಿ‌ಪಾರು ಮಾಡುವಂತೆ ಆಗ್ರಹಿಸಿ ಡಿ ಎಸ್ ಎಸ್ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು‌.



Body:ಸಂವಿಧಾನವನ್ನು ಅಂಬೇಡ್ಕರ್‌ವರು ಒಬ್ಬರೆ ರಚಿಸಿಲ್ಲ‌, ಸಂವಿಧಾನ ರಚೆನೆಯಲ್ಲಿ ಅಂಬೇಡ್ಕರ್ ಪಾತ್ರ ‌ಏನೂ ಇಲ್ಲ,ನಮಗೆ ಬೇಕಾಗಿರುವಂತ ವಿವಿಧ ಜಾತಿ,ಧರ್ಮ,ಮತ,ಬುಡಕಟ್ಟಿಗೆ ಸೇರಿದಂತ ಅನೇಕ ಪುರುಷ ಮತ್ತು ಮಹಿಳೆಯುರು ಸೇರಿ ರಚಿಸಿದ್ದಾರೆ, ಇದು ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಕೈಪಿಡಿ‌‌ ಮುದ್ರಿಸಿ ಬಿಡುಗಡೆಗೊಳ್ಳಿಸುರುವ‌ ಉಮಾಶಂಕರ್ ವಿರುದ್ದ ಡಿಎಸ್‌ಎಸ್‌ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು‌.



Conclusion:ನಗರದ ಗಾಂಧಿ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತವರಿಗೆ ಪಾದಯಾತ್ರೆ ಕೈಗೊಂಡ ಡಿಎಸ್‌ಎಸ್ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು ಮಾನವ ಸರ್ಪಳಿ ಬಿಗಿದು ಪ್ರತಿಭಟನೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಜನ‌‌ ನಾಯಕರ ಬಾವಚಿತ್ರಗಳಿಗೆ‌ ಡಿಎಸ್‌ಎಸ್ ಕಾರ್ಯಕರ್ತರು ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದರು. ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ ಪ್ರತಿ ಕೃತಿ ದಹನ ಮಾಡಿದರು..

ಬೈಟ್ : ಸಂಜಯ( ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ)


ಶಿವಾನಂದ ಮದಿಹಳ್ಳಿ
ವಿಜಯಪುರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.