ETV Bharat / state

ಚುನಾವಣೆ ಮುಗಿದ ಮೇಲೆ ನೀರು ಹಂಚಿಕೆ ವಿಚಾರ ಚರ್ಚಿಸಬೇಕು: ಬಸನಗೌಡ ಯತ್ನಾಳ್ ಒತ್ತಾಯ

author img

By

Published : Oct 17, 2019, 8:18 PM IST

ನೀರು ಹಂಚಿಕೆ ಬಗ್ಗೆ ಕರ್ನಾಟಕ-ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ‌ ಎಂದು ಶಾಸಕ ಬಸನಗೌಡ ಯತ್ನಾಳ್​ ಒತ್ತಾಯಿಸಿದ್ದಾರೆ.

ಶಾಸಕ ಬಸನಗೌಡ ಯತ್ನಾಳ್

ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಸಹೋದರ ರಾಜ್ಯಗಳು, ನೀರು‌ ಕೊಡುವುದು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ. ವ್ಯಾಜ್ಯಗಳು ಬಂದಾಗ ಕರ್ನಾಟಕ ತನ್ನ ನಿಲುವುನ ಬದಲಿಸುವುದಿಲ್ಲ. ಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ನೀರು ಹಂಚಿಕೆ ವಿಚಾರವಾಗಿ ಗಮನ ಹರಿಸಬೇಕು ಎಂದು ಶಾಸಕ ಬಸನಗೌಡ ಯತ್ನಾಳ್​ ಹೇಳಿದರು.

ಶಾಸಕ ಬಸನಗೌಡ ಯತ್ನಾಳ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮೊಂಡುತನ ಮಾಡುತ್ತದೆ. ಮಹದಾಯಿ ವಿಚಾರವಾಗಿ ಹಿಂದೆಯೂ ಚರ್ಚಿಸಲಾಗಿದೆ‌. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೇ ಹೆಚ್ಚಿನ‌ ಪ್ರಮಾಣದಲ್ಲಿದ್ದಾರೆ. ನೀರು ಹಂಚಿಕೆ ಬಗ್ಗೆ ಕರ್ನಾಟಕ-ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ‌ ಎಂದರು.

ಕರ್ನಾಟಕಕ್ಕೆ ‌ಅಗತ್ಯವಿದ್ದಾಗ ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೇ ಕೃಷ್ಣಾ, ಭೀಮಾ ನದಿಗೆ ನೀರು ಬಿಟ್ಟಿದೆ. ಸಿಎಂ ಯಡಿಯೂರಪ್ಪ ಮಹದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಜೊತೆ ಸೇರಿ ಗೋವಾ ಸಿಎಂ ಜೊತೆಗೆ ಚರ್ಚಿಸಬೇಕು ಎಂದರು.

ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಸಹೋದರ ರಾಜ್ಯಗಳು, ನೀರು‌ ಕೊಡುವುದು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ. ವ್ಯಾಜ್ಯಗಳು ಬಂದಾಗ ಕರ್ನಾಟಕ ತನ್ನ ನಿಲುವುನ ಬದಲಿಸುವುದಿಲ್ಲ. ಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ನೀರು ಹಂಚಿಕೆ ವಿಚಾರವಾಗಿ ಗಮನ ಹರಿಸಬೇಕು ಎಂದು ಶಾಸಕ ಬಸನಗೌಡ ಯತ್ನಾಳ್​ ಹೇಳಿದರು.

ಶಾಸಕ ಬಸನಗೌಡ ಯತ್ನಾಳ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮೊಂಡುತನ ಮಾಡುತ್ತದೆ. ಮಹದಾಯಿ ವಿಚಾರವಾಗಿ ಹಿಂದೆಯೂ ಚರ್ಚಿಸಲಾಗಿದೆ‌. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೇ ಹೆಚ್ಚಿನ‌ ಪ್ರಮಾಣದಲ್ಲಿದ್ದಾರೆ. ನೀರು ಹಂಚಿಕೆ ಬಗ್ಗೆ ಕರ್ನಾಟಕ-ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ‌ ಎಂದರು.

ಕರ್ನಾಟಕಕ್ಕೆ ‌ಅಗತ್ಯವಿದ್ದಾಗ ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೇ ಕೃಷ್ಣಾ, ಭೀಮಾ ನದಿಗೆ ನೀರು ಬಿಟ್ಟಿದೆ. ಸಿಎಂ ಯಡಿಯೂರಪ್ಪ ಮಹದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಜೊತೆ ಸೇರಿ ಗೋವಾ ಸಿಎಂ ಜೊತೆಗೆ ಚರ್ಚಿಸಬೇಕು ಎಂದರು.

Intro:ವಿಜಯಪುರ : ಕರ್ನಾಟಕ ಮಹಾರಾಷ್ಟ್ರ ಸಹೋದರ ರಾಜ್ಯಗಳು ನೀರು‌ ಕೊಡುವುದು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ ವ್ಯಾಜಗಳು ಬಂದಾಗ ಕರ್ನಾಟಕದ ತನ್ನ ನಿಲುವನ್ನ ಬದಲಿಸುವುದಿಲ್ಲ ಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ನೀರನಿ ವಿಚಾರವಾಗಿ ಗಮನ ಹರಿಸಬೇಕು ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು.

ನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮಂಡುತ್ತನ ಮಾಡುತ್ತದೆ.ಮಹದಾಯಿ ವಿಚಾರವಾಗಿ ಹಿಂದೆಯೂ ಚರ್ಚಿಸಲಾಗಿದೆ‌. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೆ ಹೆಚ್ಚಿನ‌ ಪ್ರಮಾಣದಲ್ಲಿದ್ದಾರೆ. ನೀರು ಹಂಚಿಕೆ ಬಗ್ಗೆ ಕರ್ನಾಟಕ ಮಹಾರಾಷ್ಟ್ರ ‌ಸಿಎಂ ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ‌. ಭಾರತ ಪಾಕಿಸ್ತಾನ ನೀರು ಕೊಟ್ಟಿದೆ‌ ಇನ್ನೂ ಮಹಾರಾಷ್ಟ್ರ ಕರ್ನಾಟಕಕ್ಕೆ ನೀರು ಕೊಡೋದಿಲ್ಲವಾ ಎಂದು‌ ಪ್ರಶ್ನಿಸಿದರು.

ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೆ‌ ಕರ್ನಾಟಕಕ್ಕೆ ‌ಕೃಷ್ಣಾ,ಭೀಮಾ ನದಿಗೆ ನೀರು ಬಿಟ್ಟಿದೆ. ಬಹುದಿನಗಳ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಮಹಾದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಜೊತೆ ಸೇರಿ ಗೋವಾ ಸಿಎಂ ಜೊತೆಗೆ ಚರ್ಚಿಸಬೇಕು ಎಂದರು.Body:ವಿಜಯಪುರ : ಕರ್ನಾಟಕ ಮಹಾರಾಷ್ಟ್ರ ಸಹೋದರ ರಾಜ್ಯಗಳು ನೀರು‌ ಕೊಡುವುದು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ ವ್ಯಾಜಗಳು ಬಂದಾಗ ಕರ್ನಾಟಕದ ತನ್ನ ನಿಲುವನ್ನ ಬದಲಿಸುವುದಿಲ್ಲ ಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ನೀರನಿ ವಿಚಾರವಾಗಿ ಗಮನ ಹರಿಸಬೇಕು ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು.

ನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮಂಡುತ್ತನ ಮಾಡುತ್ತದೆ.ಮಹದಾಯಿ ವಿಚಾರವಾಗಿ ಹಿಂದೆಯೂ ಚರ್ಚಿಸಲಾಗಿದೆ‌. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೆ ಹೆಚ್ಚಿನ‌ ಪ್ರಮಾಣದಲ್ಲಿದ್ದಾರೆ. ನೀರು ಹಂಚಿಕೆ ಬಗ್ಗೆ ಕರ್ನಾಟಕ ಮಹಾರಾಷ್ಟ್ರ ‌ಸಿಎಂ ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ‌. ಭಾರತ ಪಾಕಿಸ್ತಾನ ನೀರು ಕೊಟ್ಟಿದೆ‌ ಇನ್ನೂ ಮಹಾರಾಷ್ಟ್ರ ಕರ್ನಾಟಕಕ್ಕೆ ನೀರು ಕೊಡೋದಿಲ್ಲವಾ ಎಂದು‌ ಪ್ರಶ್ನಿಸಿದರು.

ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೆ‌ ಕರ್ನಾಟಕಕ್ಕೆ ‌ಕೃಷ್ಣಾ,ಭೀಮಾ ನದಿಗೆ ನೀರು ಬಿಟ್ಟಿದೆ. ಬಹುದಿನಗಳ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಮಹಾದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಜೊತೆ ಸೇರಿ ಗೋವಾ ಸಿಎಂ ಜೊತೆಗೆ ಚರ್ಚಿಸಬೇಕು ಎಂದರು.Conclusion:ವಿಜಯಪುರ : ಕರ್ನಾಟಕ ಮಹಾರಾಷ್ಟ್ರ ಸಹೋದರ ರಾಜ್ಯಗಳು ನೀರು‌ ಕೊಡುವುದು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ ವ್ಯಾಜಗಳು ಬಂದಾಗ ಕರ್ನಾಟಕದ ತನ್ನ ನಿಲುವನ್ನ ಬದಲಿಸುವುದಿಲ್ಲ ಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ನೀರನಿ ವಿಚಾರವಾಗಿ ಗಮನ ಹರಿಸಬೇಕು ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು.

ನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮಂಡುತ್ತನ ಮಾಡುತ್ತದೆ.ಮಹದಾಯಿ ವಿಚಾರವಾಗಿ ಹಿಂದೆಯೂ ಚರ್ಚಿಸಲಾಗಿದೆ‌. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೆ ಹೆಚ್ಚಿನ‌ ಪ್ರಮಾಣದಲ್ಲಿದ್ದಾರೆ. ನೀರು ಹಂಚಿಕೆ ಬಗ್ಗೆ ಕರ್ನಾಟಕ ಮಹಾರಾಷ್ಟ್ರ ‌ಸಿಎಂ ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ‌. ಭಾರತ ಪಾಕಿಸ್ತಾನ ನೀರು ಕೊಟ್ಟಿದೆ‌ ಇನ್ನೂ ಮಹಾರಾಷ್ಟ್ರ ಕರ್ನಾಟಕಕ್ಕೆ ನೀರು ಕೊಡೋದಿಲ್ಲವಾ ಎಂದು‌ ಪ್ರಶ್ನಿಸಿದರು.

ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೆ‌ ಕರ್ನಾಟಕಕ್ಕೆ ‌ಕೃಷ್ಣಾ,ಭೀಮಾ ನದಿಗೆ ನೀರು ಬಿಟ್ಟಿದೆ. ಬಹುದಿನಗಳ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಮಹಾದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಜೊತೆ ಸೇರಿ ಗೋವಾ ಸಿಎಂ ಜೊತೆಗೆ ಚರ್ಚಿಸಬೇಕು ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.