ETV Bharat / state

ರಾಜಕೀಯ ಮರೆತು ಮಜಾ... ದೋಣಿ ವಿಹಾರದಲ್ಲಿ ಜೊತೆಯಾದ ಎಂ.ಬಿ. ಪಾಟೀಲ್​, ಸಿಸಿ ಪಾಟೀಲ್​, ಬಸನಗೌಡ ಪಾಟೀಲ್​ - ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ

ಐತಿಹಾಸಿಕ ಬೇಗಂ ತಾಲಾಬ್ ಕೆರೆಯಲ್ಲಿ ಇನ್ಮುಂದೆ ವಾಯುವಿಹಾರಿಗಳು ಬೋಟಿಂಗ್​ನ ಮಜಾವನ್ನು ಅನುಭವಿಸಬಹುದು. ಈ ಬೋಟಿಂಗ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್​ ಚಾಲನೆ ನೀಡಿದರು.

ಬೇಗಂ ತಾಲಾಬ್ ಕೆರೆ
author img

By

Published : Sep 28, 2019, 10:43 PM IST

ವಿಜಯಪುರ: ನಗರದ ಐತಿಹಾಸಿಕ ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದರು.

ಬಳಿಕ ಖುದ್ದು ಬೋಟಿಂಗ್​ನಲ್ಲಿ ವಿಹಾರ ನಡೆಸಿದ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ, ಡಿಸಿ ವೈ.ಎಸ್.ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಸೇರಿ ಹಲವು ಗಣ್ಯರು ಎರಡು ಸುತ್ತು ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವಿಹಾರದ ಮಜಾ ಸವಿದರು.

ಬೋಟಿಂಗ್ ಮಜಾ ಸವಿದ ಸಚಿವರುಗಳು

ಇನ್ನು ಎಲ್ಲರೂ ಲೈಫ್​ ಜಾಕೆಟ್ ಹಾಕಿಕೊಂಡು ಹುಟ್ಟು ಹಾಕಿ ಕೆರೆಯಲ್ಲಿ ಬೋಟಿಂಗ್ ಮಜಾ ಸವಿದರು. ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಕನಸಿನ ಕೂಸಾಗಿದ್ದ ಬೇಗಂ ತಾಲಾಬ್​ನಲ್ಲಿ ಬೋಟಿಂಗ್ ವ್ಯವಸ್ಥೆಗೆ ಅವರ ಸಮ್ಮುಖದಲ್ಲಿಯೇ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದ್ದು ಪಾಟೀಲರ ಸಂತಸಕ್ಕೆ ಪಾರವೇ ಇರಲಿಲ್ಲ.

ಬಳಿಕ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಬೇಗಂ ತಾಲಾಬ್ ಕೆರೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವದು. ಈ ನೀರು ಕೇವಲ ಬೋಟಿಂಗ್​ಗೆ ಮಾತ್ರ ಬಳಕೆ ಮಾಡಲಾಗುವುದು. ಇಲ್ಲಿ ಬರುವ ವಾಯುವಿಹಾರಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುವುದು ಎಂದರು.

ವಿಜಯಪುರ: ನಗರದ ಐತಿಹಾಸಿಕ ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದರು.

ಬಳಿಕ ಖುದ್ದು ಬೋಟಿಂಗ್​ನಲ್ಲಿ ವಿಹಾರ ನಡೆಸಿದ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ, ಡಿಸಿ ವೈ.ಎಸ್.ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಸೇರಿ ಹಲವು ಗಣ್ಯರು ಎರಡು ಸುತ್ತು ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವಿಹಾರದ ಮಜಾ ಸವಿದರು.

ಬೋಟಿಂಗ್ ಮಜಾ ಸವಿದ ಸಚಿವರುಗಳು

ಇನ್ನು ಎಲ್ಲರೂ ಲೈಫ್​ ಜಾಕೆಟ್ ಹಾಕಿಕೊಂಡು ಹುಟ್ಟು ಹಾಕಿ ಕೆರೆಯಲ್ಲಿ ಬೋಟಿಂಗ್ ಮಜಾ ಸವಿದರು. ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಕನಸಿನ ಕೂಸಾಗಿದ್ದ ಬೇಗಂ ತಾಲಾಬ್​ನಲ್ಲಿ ಬೋಟಿಂಗ್ ವ್ಯವಸ್ಥೆಗೆ ಅವರ ಸಮ್ಮುಖದಲ್ಲಿಯೇ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದ್ದು ಪಾಟೀಲರ ಸಂತಸಕ್ಕೆ ಪಾರವೇ ಇರಲಿಲ್ಲ.

ಬಳಿಕ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಬೇಗಂ ತಾಲಾಬ್ ಕೆರೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವದು. ಈ ನೀರು ಕೇವಲ ಬೋಟಿಂಗ್​ಗೆ ಮಾತ್ರ ಬಳಕೆ ಮಾಡಲಾಗುವುದು. ಇಲ್ಲಿ ಬರುವ ವಾಯುವಿಹಾರಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುವುದು ಎಂದರು.

Intro:ವಿಜಯಪುರ


Body:ವಿಜಯಪುರ: ನಗರದ ಐತಿಹಾಸಿಕ ಬೇಗಂ ತಾಲಾಬ್ (ಕೆರೆ)ಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದರು. ನಂತರ ಖುದ್ದು ಬೋಟಿಂಗ್ ನಲ್ಲಿ ವಿಹಾರ ನಡೆಸಿದ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ, ಡಿಸಿ ವೈ.ಎಸ್.ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಸೇರಿ ಹಲವು ಗಣ್ಯರು ಎರಡು ಸುತ್ತು ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವಿಹಾರದ ಮಜಾ ಸವಿದರು. ಎಲ್ಲರೂ ಲೈಪ್ ಜಾಕೀಟ್ ಹಾಕಿಕೊಂಡು ಹುಟ್ಡು ಹೊಡೆದುಕೊಂಡು ಹೋಗಿ ಕೆರೆಯಲ್ಲಿ ಬೋಟಿಂಗ್ ಮಜಾ ಸವಿದರು. ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಕನಸಿನ ಕೂಸಾಗಿದ್ದ ಬೇಗಂ ತಾಲಾಬ್ ನಲ್ಲಿ ಬೋಟಿಂಗ್ ವ್ಯವಸ್ಥೆಗೆ ಅವರ ಸಮ್ಮುಖದಲ್ಲಿಯೇ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದ್ದು ಪಾಟೀಲರ ಸಂತಸಕ್ಕೆ ಪಾರವೇ ಇರಲಿಲ್ಲ. ನಂತರ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಬೇಗಂ ತಾಲಾಬ್ ಕೆರೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವದು. ಈ ನೀರು ಕೇವಲ ಬೋಟಿಂಗ್ ಗೆ ಮಾತ್ರ ಬಳಕೆ ಮಾಡಲಾಗುವದು. ಇಲ್ಲಿ ಬರುವ ವಾಯುವಿಹಾರಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುವದು ಎಂದರು. ಬೈಟ್ ಸಿ.ಸಿ. ಪಾಟೀಲ ಉಸ್ತುವಾರಿ ಸಚಿವ


Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.