ETV Bharat / state

ಕ್ರೈಸ್ತ ಮಿಷನರಿಗಳ ವಿರುದ್ಧ ಬಂಜಾರ ಸಮುದಾಯ ಕಿಡಿ

ಬಂಜಾರ ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಂಜಾರ ಸಮುದಾಯ ಪ್ರತಿಭಟನೆ ನಡೆಸಿತು. ಕ್ರೈಸ್ತ ಮಿಷನರಿಗಳು ನಮ್ಮ ಸಮುದಾಯದವರನ್ನು ಗುರುತಿಸಿ, ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

author img

By

Published : Nov 2, 2019, 6:52 PM IST

ಕ್ರೈಸ್ತ ಮಿಷನರಿಗಳ ವಿರುದ್ಧ ಬಂಜಾರ ಸಮುದಾಯ ಕಿಡಿ

ವಿಜಯಪುರ: ಬಂಜಾರ ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಂಜಾರ ಸಮುದಾಯದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕ್ರೈಸ್ತ ಮಿಷನರಿಗಳು ನಮ್ಮ ಸಮುದಾಯದವರನ್ನು ಗುರುತಿಸಿ ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕ್ರೈಸ್ತ ಮಿಷನರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚರ್ಚ್ ಮುಂಭಾಗದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಂಜಾರಾ ಕ್ರಿಸ್‌ಮಸ್ ಎಂಬ ಬ್ಯಾನರ್​​ಗಳನ್ನು ಹಾಕಿಲಾಗಿದೆ. ಈ ಮೂಲಕ ಕ್ರೈಸ್ತ ಮಿಷನರಿಗಳು ಬಂಜಾರ ಹೆಸರಿನಲ್ಲಿ ಬ್ಯಾಂಕ್​ ಖಾತೆ ಮಾಡಿಕೊಂಡು ಕ್ರಿಸ್‌ಮಸ್ ಕಾಣಿಕೆ ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಕ್ರೈಸ್ತ ಮಿಷನರಿಗಳ ವಿರುದ್ಧ ಬಂಜಾರ ಸಮುದಾಯ ಕಿಡಿ

ರೇವ್​ತೇಜ್ ಎಂಬ ವ್ಯಕ್ತಿ ಸಮುದಾಯದ ಹೆಸರಿನಲ್ಲಿ‌ ಬಂಜಾರ ಕ್ರಿಸ್‌ಮಸ್ ಮಾಡಲು ಹಣ ಕೇಳುತ್ತಿದ್ದಾರೆ. ಹಾಗೂ ಕಾನೂನು ಬಾಹಿರವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ಹೆಸರು ಬಳಸಿ ಮಿಷನರಿಗಳು ಮತಾಂತರಕ್ಕೆ ಪ್ರೇರಣೆ ನೀಡುವುದನ್ನು ತಕ್ಷಣವೇ ತಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಸಮುದಾಯದ ಮುಖಂಡ ಡಾ. ಬಾಬು ರಾಜ್ ತಿಳಿಸಿದರು.

ವಿಜಯಪುರ: ಬಂಜಾರ ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಂಜಾರ ಸಮುದಾಯದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕ್ರೈಸ್ತ ಮಿಷನರಿಗಳು ನಮ್ಮ ಸಮುದಾಯದವರನ್ನು ಗುರುತಿಸಿ ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕ್ರೈಸ್ತ ಮಿಷನರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚರ್ಚ್ ಮುಂಭಾಗದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಂಜಾರಾ ಕ್ರಿಸ್‌ಮಸ್ ಎಂಬ ಬ್ಯಾನರ್​​ಗಳನ್ನು ಹಾಕಿಲಾಗಿದೆ. ಈ ಮೂಲಕ ಕ್ರೈಸ್ತ ಮಿಷನರಿಗಳು ಬಂಜಾರ ಹೆಸರಿನಲ್ಲಿ ಬ್ಯಾಂಕ್​ ಖಾತೆ ಮಾಡಿಕೊಂಡು ಕ್ರಿಸ್‌ಮಸ್ ಕಾಣಿಕೆ ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಕ್ರೈಸ್ತ ಮಿಷನರಿಗಳ ವಿರುದ್ಧ ಬಂಜಾರ ಸಮುದಾಯ ಕಿಡಿ

ರೇವ್​ತೇಜ್ ಎಂಬ ವ್ಯಕ್ತಿ ಸಮುದಾಯದ ಹೆಸರಿನಲ್ಲಿ‌ ಬಂಜಾರ ಕ್ರಿಸ್‌ಮಸ್ ಮಾಡಲು ಹಣ ಕೇಳುತ್ತಿದ್ದಾರೆ. ಹಾಗೂ ಕಾನೂನು ಬಾಹಿರವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ಹೆಸರು ಬಳಸಿ ಮಿಷನರಿಗಳು ಮತಾಂತರಕ್ಕೆ ಪ್ರೇರಣೆ ನೀಡುವುದನ್ನು ತಕ್ಷಣವೇ ತಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಸಮುದಾಯದ ಮುಖಂಡ ಡಾ. ಬಾಬು ರಾಜ್ ತಿಳಿಸಿದರು.

Intro:ಆ್ಯಂಕರ್ : ಬಂಜಾರ ಸಮುದಾಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಂಜಾರ ಸಮುದಾಯದವರು ಜಿಲ್ಲಾಧಿಕಾರಿ ಕಭೇರಿಯದರು ಪ್ರತಿಭಟನೆ ಮಾಡಿ ಕ್ರೈಸ್ತ ಮಿಷನರಿಗಳಿಗೆ ಎಚ್ಚಿರಿಸಿದರು..

ವಿ.ಪ್ಲೂ..



Body:ವೈ‌.ಓ01: ನ್ಯಾಯ ಬೇಕು ಎಂದು ಕೈಯಲ್ಲಿ ಕ್ರೈಸ್ತರ ಕರ ಪತ್ರಗಳನ್ನು ಹಿಡಿದು ಕ್ರೈಸ್ತ ಮಿಷನರಿಗಳ ವಿರುದ್ಧ ಘೋಷಣೆ ಕೂಗುತ್ತಿರುವ ಜನರು, ಹೌದು ಸದ್ಯ ಗುಮ್ಮಟ ನಗರಿ ವಿಷಯಪುರ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಬಂಜಾರ ಸಮುದಾಯದ ಹೆಸರನ್ನು ದುರ್ಬಳಿಕೆ ಮಾಡಿಕೊಂಡು ತಮ್ಮ ಸಮುದಾಯದವರನ್ನ ಗುರುತಿಸಿ ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವ ಹುನ್ನಾರ ನಡೆತ್ತಿದೆ ಎಂದು ಬಂಜಾರ ಸಮುದಾಯದವರು ನಗರ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ನಡೆಸಿದರು. ಅಲ್ಲದೆ ಕ್ರೈಸ್ತ ಧರ್ಮದ ಪಾದ್ರಿಗಳು ತಮ್ಮ ಧರ್ಮ ಪ್ರಚಾರದ ಹೆಸರಿನಲ್ಲಿ ಬಂಜಾರ ಸಮುದಾಯಕ್ಕೆ ಮತಾಂತರ ಮಾಡಲು ಸಿದ್ದತೆ ಮಾಡಲಾಗುತ್ತಿದೆಂತೆ. ಅಲ್ಲದೆ ನಗರ. ಚರ್ಚ ಮುಂಭಾಗದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಂಜಾರಾ ಕ್ರಿಸ್‌ಮಸ್ ಎಂಬ ಬ್ಯಾನರಗಳನ್ನು ಹಾಕಿ. ಕ್ರೈಸ್ತ ಮಿಷನರಿಗಳು ಬಂಜಾರ ಹೆಸರಿನಲ್ಲಿ ಬ್ಯಾಂಕ ಖಾತೆ ಮಾಡಿಕೊಂಡು ಕ್ರಿಸ್‌ಮಸ್ ಕಾಣಿಕೆ ಕೂಡ ಸಂಗ್ರಹಿಸಾಗುತ್ತಿದೆ‌ ಎಂದು ಪ್ರತಿಭಟನೆ ಮಾಡಿದರು..

ಬೈಟ್01: ಸೋಮಲಿಂಗ್ ಸ್ವಾಮೀಜಿ

ವೈ.ಓ02: ಇನ್ನೂ ಪ್ರತಿಭಟನಾಕಾರರು ರೇವ್ ತೇಜ್ ಎಂಬವರು ಈ ರೀತಿಯಲ್ಲಿ ಬಂಜಾರ ಸಮುದಾಯದ ಹೆಸರಿನಲ್ಲಿ‌ ಸಾಮಾಜಿಕ ಜಾಲತಾಣದಲ್ಲಿ ಮತ್ತು ಸಾರ್ವಜನಿಕರಿಗೆ ಬಜಾರ ಕ್ರಿಸ್‌ಮಸ್ ಮಾಡಲು ಹಣ ಕೇಳುತ್ತಿದ್ದಾರೆ ಹಾಗೂ ಕಾನೂನು ಬಾಹಿರವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ಜನರ‌ ಧರ್ಮದ ಹೆಸರಿನಲ್ಲಿ ಕೆಲವು ಮಿಷನರಿಗಳು ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಕ್ರೈಸ್ತ ಮಿಷನರಿಗಳ ವಿರುದ್ಧ ಪ್ರತಿಭಟನಾಕಾರರು ಧರಣಿ ಮಾಡಿದರು. ಸದ್ಯ ಜಿಲ್ಲಾಯಾದ್ಯಂತ ಧರ್ಮದ ಸೇವೆಯ ಹೆಸರಿನಲ್ಲಿ ದಲಿತರನ್ನು ದುರ್ಬಳಿಕೆ ಮಾಡಲಾಗುತ್ತಿದೆ. ಬಂಜಾರ ಹೆಸ್ರು ಬಳಸಿ ಮಿಷನರಿಗಳು ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದಾರೆ. ತಕ್ಷಣವೇ ಮಿಷನರಿಗಳು ಇದ್ದನ್ನ ತಡೆಯಬೇಕು ಇಲ್ಲವಾದೇ ಉಗ್ರ ಹೋರಾಟ ಮಾಡುವುದಾಗಿ ಡಾ.ಬಾಬು ರಾಜ್ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದರು..

ಬೈ.ಟ್02 : ಡಾ.ಬಾಬು ರಾಜ್ ( ಬಂಜಾರ ಸಮುದಾಯ ಮುಖಂಡ)


Conclusion:ವೈ.ಓ03: ಇನ್ನೂ ಜಿಲ್ಲಾಧಿಕಾರಿ ಮೂಲಕ ಕ್ರೈಸ್ತ ಧರ್ಮದ ಮಿಷನರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು‌‌..


ಶಿವಾನಂದ ಮದಿಹಳ್ಳಿ
ವಿಜಯಪುರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.