ETV Bharat / state

ರೌಡಿ ಶೀಟರ್​ನಿಂದ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ - undefined

ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ಸಿಂದಗಿ ನಗರದ ಸಂಗಮ ಬಾರ್ ಬಳಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಮಾರಣಾಂತಿಕ ಹಲ್ಲೆ
author img

By

Published : Jul 22, 2019, 9:04 PM IST

ವಿಜಯಪುರ: ಶೂಟೌಟ್​ ಪ್ರಕರಣವೊಂದರ ಆರೋಪಿಯೊಬ್ಬ ಹಾಡುಹಗಲೇ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಿಂದಗಿ ನಗರದ ಸಂಗಮ ಬಾರ್ ಬಳಿ ನಡೆದಿದೆ.

ಸಿಂದಗಿ ನಗರದ ಸಂಗಮ ಬಾರ್ ಬಳಿ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ಸಿಂದಗಿಯ ಮುರ್ತೂಜಾ ಬಳಗಾನೂರ (42) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ್ದಾನೆ.

ಮಾರಣಾಂತಿಕ ಹಲ್ಲೆ

ಚೂರಿ ಇರಿತದಿಂದ ತೀವ್ರ ಗಾಯಗೊಂಡಿರುವ ಮುರ್ತೂಜಾ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ಕೆಲ ವರ್ಷಗಳ ಹಿಂದೆ ವಿಜಯಪುರದ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದಲ್ಲೂ ಆರೋಪಿಯಾಗಿದ್ದ. ಮಕ್ಕಳಿಬ್ಬರ ಜಗಳದಲ್ಲಿ ಎಂಟ್ರಿ ಕೊಟ್ಟ ಸಮ್ಯಾ, ಮುರ್ತೂಜಾ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಬಾಡಿ ಬಿಲ್ಡರ್ ಸಮ್ಯಾ ವಿರುದ್ಧ ದೂರು ದಾಖಲಾಗಿದೆ.

ವಿಜಯಪುರ: ಶೂಟೌಟ್​ ಪ್ರಕರಣವೊಂದರ ಆರೋಪಿಯೊಬ್ಬ ಹಾಡುಹಗಲೇ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಿಂದಗಿ ನಗರದ ಸಂಗಮ ಬಾರ್ ಬಳಿ ನಡೆದಿದೆ.

ಸಿಂದಗಿ ನಗರದ ಸಂಗಮ ಬಾರ್ ಬಳಿ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ಸಿಂದಗಿಯ ಮುರ್ತೂಜಾ ಬಳಗಾನೂರ (42) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ್ದಾನೆ.

ಮಾರಣಾಂತಿಕ ಹಲ್ಲೆ

ಚೂರಿ ಇರಿತದಿಂದ ತೀವ್ರ ಗಾಯಗೊಂಡಿರುವ ಮುರ್ತೂಜಾ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ಕೆಲ ವರ್ಷಗಳ ಹಿಂದೆ ವಿಜಯಪುರದ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದಲ್ಲೂ ಆರೋಪಿಯಾಗಿದ್ದ. ಮಕ್ಕಳಿಬ್ಬರ ಜಗಳದಲ್ಲಿ ಎಂಟ್ರಿ ಕೊಟ್ಟ ಸಮ್ಯಾ, ಮುರ್ತೂಜಾ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಬಾಡಿ ಬಿಲ್ಡರ್ ಸಮ್ಯಾ ವಿರುದ್ಧ ದೂರು ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ನಗರದಲ್ಲಿ ನಡೆದ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಹಾಡುಹಗಲೇ ವ್ಯಕ್ತಿಯೊಬ್ಬ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಿಂದಗಿ ನಗರದ ಸಂಗಮ ಬಾರ್ ಬಳಿ ನಡೆದಿದೆ.
ಸಿಂದಗಿಯ ಮುರ್ತೂಜಾ ಬಳಗಾನೂರ (42) ಎಂಬುವನಿಗೆ ರೌಡಿಶೀಟರ್ ಬಾಡಿ ಬಿಲ್ಡರ್ ಸನ್ಯಾಸಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಸದ್ಯ ತೀವ್ರ ಗಾಯಗೊಂಡಿರುವ ಮುರ್ತುಜಾ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ನಿಂದ ಈ ಕೃತ್ಯ ನಡೆದಿದೆ.
ವಿಜಯಪುರದ ಫಯಾಜ್ ಮುಶ್ರೀಫ್ ಶೂಟೌಟ್ ಕೇಸ್ ನಲ್ಲೂ ಆರೋಪಿಯಾಗಿದ್ದ ರೌಡಿ ಬಿಲ್ಡರ್ ಸಮ್ಯಾ.
ಘಟನೆಗೆ ಮುರ್ತೂಜಾ ಮಕ್ಕಳು ಹಾಗೂ ಇನ್ನೊರ್ವನ ಮಕ್ಕಳ ನಡುವೆ ಸಣ್ಣ ಜಗಳ ಉಂಟಾಗಿತ್ತು ಮಕ್ಕಳ ಜಗಳದಲ್ಲಿ ಎಂಟ್ರಿ ಕೊಟ್ಟ ರೌಡಿಶೀಟರ್ ಬಾಡಿ ಬಿಲ್ಡರ್ ಸಮ್ಯಾ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಂದಗಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ವಿರುದ್ದ ದೂರು ದಾಖಲಾಗಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.