ETV Bharat / state

ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾದ ಟ್ಯಾಂಕರ್​!

author img

By

Published : Apr 30, 2019, 8:35 AM IST

ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ

ವಿಜಯಪುರ

ವಿಜಯಪುರ: ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ನಡೆದಿದೆ.

ಟ್ಯಾಂಕರ್ ಇನ್ನೇನು ಕೆಎಸ್ಆರ್​​ಟಿಸಿ ಬಸ್​ಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಇದನ್ನು ತಪ್ಪಿಸಲು ಹೋಗಿ ಕೆನಾಲ್ ಮೇಲೆ ಪಲ್ಟಿಯಾಗಿದೆ.

ವಿಜಯಪುರ

ಈ ವೇಳೆ ಟ್ಯಾಂಕರ್​​ನಲ್ಲಿದ್ದ ಕಬ್ಬಿನ ರಸದ ತ್ಯಾಜ್ಯ ನೀರು ಪಾಲಾಗಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ನಡೆದಿದೆ.

ಟ್ಯಾಂಕರ್ ಇನ್ನೇನು ಕೆಎಸ್ಆರ್​​ಟಿಸಿ ಬಸ್​ಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಇದನ್ನು ತಪ್ಪಿಸಲು ಹೋಗಿ ಕೆನಾಲ್ ಮೇಲೆ ಪಲ್ಟಿಯಾಗಿದೆ.

ವಿಜಯಪುರ

ಈ ವೇಳೆ ಟ್ಯಾಂಕರ್​​ನಲ್ಲಿದ್ದ ಕಬ್ಬಿನ ರಸದ ತ್ಯಾಜ್ಯ ನೀರು ಪಾಲಾಗಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ.:
ಕಬ್ಬಿನ ರಸದ ತ್ಯಾಜ್ಯ (ಮಳ್ಳಿ) ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ವಾಹನ ಪಲ್ಟಿಯಾದ ಘಟನೆ
ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ನ ಡಿಕ್ಕಿ ತಪ್ಪಿಸಲು ಹೋಗಿ ವಾಹನ ಪಲ್ಟಿಯಾಗಿದೆ.
ಕೆನಾಲ್ ಮೇಲೆ‌ ಪಲ್ಟಿಯಾದ ಟ್ಯಾಂಕರ್.
ಟ್ಯಾಂಕರ್ ನಲ್ಲಿ (ಮಳ್ಳಿ) ಕಬ್ಬಿನ ರಸದ ತ್ಯಾಜ್ಯ ನೀರು ಪಾಲಾಗಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Body:ವಿಜಯಪುರ Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.