ETV Bharat / state

ಮತದಾನದ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ ಹೆಬ್ಬಾರ್ - ಹೆಬ್ಬಾರ್ ತಮ್ಮ ಮನೆ ಮತ್ತು ಕಾರ್ಯಾಲಯದಲ್ಲಿ

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಳೆದ ೨೦ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರಗಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್ ಸದ್ಯ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.

kn_srs_02_candidate_relax_mood_vis_ka10005
ಮತದಾನ ಪ್ರಕ್ರಿಯೆ ಮುಕ್ತಾಯ: ರಿಲ್ಯಾಕ್ಸ್ ಮೂಡಿಗೆ ಜಾರಿದ ಶಿವರಾಮ್ ಹೆಬ್ಬಾರ್
author img

By

Published : Dec 6, 2019, 8:21 PM IST

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಳೆದ ೨೦ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರಗಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್ ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

kn_srs_02_candidate_relax_mood_vis_ka10005
ಮತದಾನ ಪ್ರಕ್ರಿಯೆ ಮುಕ್ತಾಯ: ರಿಲ್ಯಾಕ್ಸ್ ಮೂಡಿಗೆ ಜಾರಿದ ಶಿವರಾಮ್ ಹೆಬ್ಬಾರ್

ಹೆಬ್ಬಾರ್ ತಮ್ಮ ಮನೆ ಮತ್ತು ಕಾರ್ಯಾಲಯದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಬೆಂಬಲಿಗರು, ಕಾರ್ಯಕರ್ತರು ಹಾಗೂ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.‌ ಅಲ್ಲದೇ ಮಕ್ಕಳು ಹಾಗೂ ಮನೆಯವರ ಜೊತೆಯಲ್ಲೂ ಕಾಲ ಕಳೆದಿದ್ದಾರೆ. ಸ್ಥಳೀಯರು ಮತ್ತು ಆಪ್ತರ ಜೊತೆ ಕ್ಷೇತ್ರದ ಸಮಸ್ಯೆಗಳ ಕುರಿತು ಸಾಕಷ್ಟು ಸಮಯದವರೆಗು ಸಮಾಲೋಚನೆ ನಡೆಸಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಳೆದ ೨೦ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರಗಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್ ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

kn_srs_02_candidate_relax_mood_vis_ka10005
ಮತದಾನ ಪ್ರಕ್ರಿಯೆ ಮುಕ್ತಾಯ: ರಿಲ್ಯಾಕ್ಸ್ ಮೂಡಿಗೆ ಜಾರಿದ ಶಿವರಾಮ್ ಹೆಬ್ಬಾರ್

ಹೆಬ್ಬಾರ್ ತಮ್ಮ ಮನೆ ಮತ್ತು ಕಾರ್ಯಾಲಯದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಬೆಂಬಲಿಗರು, ಕಾರ್ಯಕರ್ತರು ಹಾಗೂ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.‌ ಅಲ್ಲದೇ ಮಕ್ಕಳು ಹಾಗೂ ಮನೆಯವರ ಜೊತೆಯಲ್ಲೂ ಕಾಲ ಕಳೆದಿದ್ದಾರೆ. ಸ್ಥಳೀಯರು ಮತ್ತು ಆಪ್ತರ ಜೊತೆ ಕ್ಷೇತ್ರದ ಸಮಸ್ಯೆಗಳ ಕುರಿತು ಸಾಕಷ್ಟು ಸಮಯದವರೆಗು ಸಮಾಲೋಚನೆ ನಡೆಸಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.

Intro:ಶಿರಸಿ :
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಳೆದ ೨೦ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರಗಾಡುತ್ತಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ರಿಲ್ಯಾಕ್ಸ ಮೂಡಿಗೆ ಜಾರಿದ್ದಾರೆ. ತಮ್ಮ ತಮ್ಮ ವಯಕ್ತಿಕ ಕೆಲಸಗಳನ್ನು ಮುಗಿಸಿಕೊಳ್ಳುವುದರತ್ತವೂ ಗಮನ ಹರಿಸಿದ್ದಾರೆ.‌

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ತಮ್ಮ ಮನೆ ಮತ್ತು ಕಾರ್ಯಾಲಯದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಬೆಂಬಲಿಗರು, ಕಾರ್ಯಕರ್ತರು ಹಾಗೂ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.‌ ಟಿ ಶರ್ಟ ಮತ್ತು ನೈ ಪ್ಯಾಂಟ್ ತೊಟ್ಟು ಮನೆಯಿಂದ ಹೊರ ಬೀಳದೇ ಆರಾಮಾಗಿ ಮಕ್ಕಳು ಹಾಗೂ ಮನೆಯವರ ಜೊತೆಯಲ್ಲೂ ಕೆಲ ಕಾಲ ಕಳೆದಿದ್ದಾರೆ.

ಸ್ಥಳೀಯರು ಮತ್ತು ಆಪ್ತರ ಜೊತೆ ಕ್ಷೇತ್ರದ ಸಮಸ್ಯೆಗಳ ಕುರಿತೂ ಸಹ ಹೆಬ್ಬಾರ್ ಸಮಾಲೋಚನೆ ನಡೆಸಿದರು. ಮನೆಯಿಂದ ಎಲ್ಲೂ ಹೊರಬೀಳದೇ ಮನೆಯ ಮೇಲಿರುವ ಬಿಜೆಪಿ ಕಚೇರಿಯಲ್ಲಿ ಕೆಲ ಸಮಯ ಕಳೆದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ತಮ್ಮ ಮನೆ ಕೆಲಸ ಮತ್ತು ಉದ್ಯಮದತ್ತ ಗಮನ ಹರಿಸಿದ್ದು, ತಮ್ಮ ಅಡಿಕೆ ತೋಟಕ್ಕೆ ಭೇಟಿ ನೀಡಿ ಕೆಲ ಕಾಲ ಅಲ್ಲಿ ಕಳೆದಿದ್ದಾರೆ.‌

ಅಡಿಕೆ ಕೊಯ್ಲಿನ ಸಮಯ ಇದಾಗಿರುವ ಕಾರಣ ಕ್ಷೇತ್ರದ ಬಿಸ್ಲಕೊಪ್ಪದ ಬಳಿಯಿರುವ ತಮ್ಮ ಸ್ವಗ್ರಾಮ ಮಳಕಗಾಂವಿಗೆ ಭೇಟಿ ನೀಡಿ ತೋಟದ ಕಾರ್ಯದತ್ತ ಲಕ್ಷ್ಯ ವಹಿಸಿದ್ದಾರೆ‌. ಅಲ್ಲದೇ ಶಿರಸಿ ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡ ಕಾಮಗಾರಿಯನ್ನೂ ವಿಕ್ಷೀಸಿದ್ದಾರೆ. ವಿವಿಧ ಕಡೆಗಳಲ್ಲಿ ನಾಯಕ ಆರ್.ವಿ.ಡಿ. ಜೊತೆ ಸೇರಿ ಭರ್ಜರಿ ಪ್ರಚಾರದಲ್ಲಿದ್ದ ಭೀಮಣ್ಣ ನಾಯ್ಕ, ಕೆಲ ಕಾಲ ಕುಟುಂಬದ ಜೊತೆ ಯಲ್ಲೂ ಸಮಯ ಕಳೆದಿದ್ದಾರೆ.

Body:ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಸೇರಿದಂತೆ ಇತರೆ ಅಭ್ಯರ್ಥಿಗಳು ಎಂದಿನಂತೆ ದೈನದಿಂನ ಕಾರ್ಯದತ್ತ ಗಮನಹರಿಸಿದ್ದಾರೆ. ಎಲ್ಲರೂ ರಿಲ್ಯಾಕ್ಸ ಮೂಡ್ ನಲ್ಲಿದ್ದರೂ ಗಮನ ಮಾತ್ರ ಡಿ.೯ ರಂದು ಹೊರ ಬೀಳುವ ಫಲಿತಾಂಶದತ್ತ ನೆಟ್ಟಿದೆ.
..........
ಸಂದೇಶ ಭಟ್ ಶಿರಸಿ.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.