ETV Bharat / state

ಶಿರಸಿಯಲ್ಲಿ ಗ್ರಾಮದೊಳಗೆ ಲಗ್ಗೆಯಿಟ್ಟ ಆನೆಗಳ ಹಿಂಡು: ಜನರಲ್ಲಿ ಆತಂಕ - Sirisi Elephant came to the Village

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ  ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನಿನಲ್ಲಿ ಪುಂಡಾಟ ತೋರಿಸಿ ಪಕ್ಕದ ಕಾಡಿಗೆ ಸಾಗಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿಗೆ ನುಗ್ಗಿದ್ದು ಕೃಷಿಗೆ ಹಾನಿಯಾಗಿದೆ.

ಗ್ರಾಮದೊಳಗೆ ಲಗ್ಗೆಯಿಟ್ಟ ಆನೆಗಳ ಹಿಂಡು
author img

By

Published : Nov 7, 2019, 9:52 PM IST

ಶಿರಸಿ : ತಾಲೂಕಿನ ಬದನಗೋಡ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಹೊಲದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನಿನಲ್ಲಿ ಪುಂಡಾಟ ತೋರಿದ್ದು ಪಕ್ಕದ ಕಾಡಿಗೆ ತೆರಳಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿವೆ.

ಮೂರು ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಇರುವ ಹಿಂಡು ಕಾಣಿಸಿಕೊಂಡಿದ್ದು, ಜನರು ಭಯಬೀತರಾಗಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗಟ್ಟಿದ್ದಾರೆ.

ಶಿರಸಿ : ತಾಲೂಕಿನ ಬದನಗೋಡ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಹೊಲದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನಿನಲ್ಲಿ ಪುಂಡಾಟ ತೋರಿದ್ದು ಪಕ್ಕದ ಕಾಡಿಗೆ ತೆರಳಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿವೆ.

ಮೂರು ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಇರುವ ಹಿಂಡು ಕಾಣಿಸಿಕೊಂಡಿದ್ದು, ಜನರು ಭಯಬೀತರಾಗಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗಟ್ಟಿದ್ದಾರೆ.

Intro:ಶಿರಸಿ :
ಕಾಡಾನೆಗಳ ಹಿಂಡು ಶಿರಸಿ ತಾಲೂಕಿನ ಬದನಗೋಡ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಕೃಷಿ ಕ್ಷೇತ್ರದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ಗುರುವಾರ ನಡೆದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನನಲ್ಲಿ ಪುಂಡಾಟ ತೋರಿ ಪಕ್ಕದ ಕಾಡಿಗೆ ಸಾಗಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿನ್ನು ತುಳಿದು ಸಾಗಿವೆ.

Body:ಮೂರು ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಇರುವ ಹಿಂಡು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದರು. ಸ್ಥಳೀಯರು ಆನೆಗಳ ಭಾವಚಿತ್ರ ತೆಗೆಯಲು ಹೋಗಿ ಆನೆಗಳ ಕಾಲ್ತುಳಿತಕ್ಕೆ ಒಳಗಾಗುವ ಸನ್ನಿವೇಶವೂ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಓಡಿಸಲು ಸಹಕಾರ ನೀಡಿದರು.
..........
ಸಂದೇಶ ಭಟ್ ಶಿರಸಿ. Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.