ETV Bharat / state

ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಐವರು ಚಾಲಕರ ಬಂಧನ

author img

By

Published : Jan 9, 2020, 9:30 PM IST

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಟಿಪ್ಪರ್ ವಾಹನ ವಶಪಡಿಸಿಕೊಂಡ ಪೊಲೀಸರು ಐವರು ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

Illegal sand transfer case
ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ 5 ಜನ ಚಾಲಕರ ಬಂಧನ

ಉತ್ತರ ಕನ್ನಡ/ ಶಿರಸಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಟಿಪ್ಪರ್ ವಶಪಡಿಸಿಕೊಂಡ ಪೊಲೀಸರು ಐವರು ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಶಾಂತರಾಮ್(40), ಅಬ್ದುಲ್ (38), ಥಾಮಸ್(45), ಬಸವರಾಜ್ (41), ಹಾಗೂ ದೀಪಕ್(28) ಬಂಧಿತ ಆರೋಪಿಗಳು.

ಜೋಯಿಡಾದ ಜಗಲಪೇಟೆ ಬಳಿ 5 ಟಿಪ್ಪರ್​ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಜೋಯಿಡಾ ಹಾಗೂ ರಾಮನಗರ ಪೊಲೀಸರು ದಾಳಿ ನಡೆಸಿ ತಲಾ 50 ಮೆಟ್ರಿಕ್ ಟನ್​ನಂತೆ ಲಾರಿಯಲ್ಲಿದ್ದ ಅಕ್ರಮ ಮರಳು ವಶಕ್ಕೆ ಪಡೆದಿದ್ದಾರೆ.

ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ/ ಶಿರಸಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಟಿಪ್ಪರ್ ವಶಪಡಿಸಿಕೊಂಡ ಪೊಲೀಸರು ಐವರು ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಶಾಂತರಾಮ್(40), ಅಬ್ದುಲ್ (38), ಥಾಮಸ್(45), ಬಸವರಾಜ್ (41), ಹಾಗೂ ದೀಪಕ್(28) ಬಂಧಿತ ಆರೋಪಿಗಳು.

ಜೋಯಿಡಾದ ಜಗಲಪೇಟೆ ಬಳಿ 5 ಟಿಪ್ಪರ್​ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಜೋಯಿಡಾ ಹಾಗೂ ರಾಮನಗರ ಪೊಲೀಸರು ದಾಳಿ ನಡೆಸಿ ತಲಾ 50 ಮೆಟ್ರಿಕ್ ಟನ್​ನಂತೆ ಲಾರಿಯಲ್ಲಿದ್ದ ಅಕ್ರಮ ಮರಳು ವಶಕ್ಕೆ ಪಡೆದಿದ್ದಾರೆ.

ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿರಸಿ :
ಅಕ್ರಮವಾಗಿ ಮರಳು ಸಾಗಾಟ ಮಾಡುತಿದ್ದ ಐದು ಟಿಪ್ಪರ್ ವಶಪಡಿಸಿಕೊಂಡ ಪೊಲೀಸರು, ಐದು ಜನ ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಜಗಲಪೇಟೆ ಬಳಿ ಐದು ಟಿಪ್ಪರ್ ನಲ್ಲಿ ಸಾಗಿಸುತಿದ್ದ ವೇಳೆ ಮಾಹಿತಿ ಪಡೆದ ಜೋಯಿಡಾ ಹಾಗೂ ರಾಮನಗರದ ಪೊಲೀಸರು ದಾಳಿ ನಡೆಸಿ ತಲಾ 50 ಮೆಟ್ರಿಕ್ ಟನ್ ನಂತೆ ಲಾರಿಯಲ್ಲಿದ್ದ ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ.

Body:ಜೋಯಿಡಾದ ಶಾಂತರಾಮ್(೪೦),ಅಬ್ದುಲ್ (೩೮),ಥಾಮಸ್(೪೫)ಬಸವರಾಜ್ (೪೧),ದೀಪಕ್(೨೮)
ಬಂಧಿತ ಆರೋಪಿಗಳಾಗಿದ್ದು, ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
............
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.