ETV Bharat / state

ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು - ಶಿರಸಿಯಲ್ಲಿ ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು

ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.

Man Commits suicide at Sirsi
ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು
author img

By

Published : Mar 9, 2020, 7:38 AM IST

ಶಿರಸಿ: ಮಗಳ ಅಕಾಲಿಕ ಮರಣದಿಂದ ನೊಂದ ತಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೂರ್ಸೆ ಬಳಿ ನಡೆದಿದೆ.

ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.

ಈ ಕುರಿತು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂರ್ಸೆ ಬಳಿಯ ಮೊಸಳೆ ಗುಂಡಿ ನದಿಯಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ: ಮಗಳ ಅಕಾಲಿಕ ಮರಣದಿಂದ ನೊಂದ ತಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೂರ್ಸೆ ಬಳಿ ನಡೆದಿದೆ.

ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.

ಈ ಕುರಿತು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂರ್ಸೆ ಬಳಿಯ ಮೊಸಳೆ ಗುಂಡಿ ನದಿಯಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.