ETV Bharat / state

ಲಾಕ್​ಡೌನ್​ ಲಾಭ ಪಡೆದು ರಸ್ತೆಗಿಳಿದ ಗಜರಾಜ: ವಿಡಿಯೋ - ಉತ್ತರಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

ಲಾಕ್​ಡೌನ್ ಆದೇಶ ಜಾರಿಯಾಗಿರುವುದರಿಂದ ರಸ್ತೆ ಮೇಲೆ ವಾಹನ ಸಂಚಾರ ಕಡಿಮೆಯಾಗಿದೆ. ಈ ಹಿನ್ನೆಲೆ ರಸ್ತೆ ಮೇಲೆ ಕಾಡು ಪ್ರಾಣಿಗಳು ಯಾರ ಭಯವೂ ಇಲ್ಲದೇ ಹೆಜ್ಜೆ ಹಾಕಲು ಶುರು ಮಾಡಿವೆ. ಶಿರಸಿ ಬಳಿಯ ಯಲ್ಲಾಪುರ ಹೆದ್ದಾರಿ ಬಳಿ ಕಾಡಾನೆಯೊಂದು ಗಂಭೀರದಿಂದ ಹೆಜ್ಜೆ ಹಾಕಿದೆ.

Elephant on the road taking full advantage of the lockdown
ಲಾಕ್​ಡೌನ್​ ಲಾಭ ಪಡೆದು ರಸ್ತೆಗಿಳಿದ ಗಜರಾಜ
author img

By

Published : Mar 31, 2020, 7:20 PM IST

ಶಿರಸಿ: ದೇಶದಾದ್ಯಂತ ಲಾಕ್​ಡೌನ್ ಆದೇಶ ಜಾರಿಯಾದಾಗಿನಿಂದ ರಸ್ತೆ ಮೇಲೆ ಜನರ ಓಡಾಟ ಕಡಿಮೆಯಾಗಿದೆ. ಈ ನಡುವೆ ಕಾಡು ಪ್ರಾಣಿಗಳು ರಸ್ತೆಗಿಳಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಆನೆ ಯಾರ ಭಯವೂ ಇಲ್ಲದೆ ರಸ್ತೆ ಮೇಲೆ ಗಂಭೀರ ಹೆಜ್ಜೆ ಹಾಕಿತು.

ಲಾಕ್​ಡೌನ್​ ಲಾಭ ಪಡೆದು ರಸ್ತೆಗಿಳಿದ ಗಜರಾಜ

ಲಾಕ್​ಡೌನ್ ಆದೇಶದಿಂದ ರಸ್ತೆಗಳು ಖಾಲಿಯಾಗಿದ್ದು, ಕಾಡು ಪ್ರಾಣಿಗಳು ಇದರ ಲಾಭ ಪಡೆದು ಯಾರ ಭಯವಿಲ್ಲದೇ ಊರಿನ ರಸ್ತೆ ಮೇಲೆ ಹೆಜ್ಜೆ ಹಾಕಿವೆ. ಇಲ್ಲಿನ ಯಲ್ಲಾಪುರದ ರಾಜ್ಯ ಹೆದ್ದಾರಿ ದೌಗಿನಾಲಾ ಬಳಿ ಆನೆಯೊಂದು ಬಿಂದಾಸಾಗಿ ಸಂಚರಿಸಿತು. ಅರಣ್ಯ ಸಿಬ್ಬಂದಿ ಹತ್ತಿರ ಬಂದರೂ ಸ್ವಲ್ಪವೂ ಭಯಪಡದೇ ಅಳ್ನಾವರ-ತಾಳಗುಪ್ಪ ರಾಜ್ಯ ಹೆದ್ದಾರಿ ಮೇಲೆ ಸಾಗಿತು.

ಶಿರಸಿ: ದೇಶದಾದ್ಯಂತ ಲಾಕ್​ಡೌನ್ ಆದೇಶ ಜಾರಿಯಾದಾಗಿನಿಂದ ರಸ್ತೆ ಮೇಲೆ ಜನರ ಓಡಾಟ ಕಡಿಮೆಯಾಗಿದೆ. ಈ ನಡುವೆ ಕಾಡು ಪ್ರಾಣಿಗಳು ರಸ್ತೆಗಿಳಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಆನೆ ಯಾರ ಭಯವೂ ಇಲ್ಲದೆ ರಸ್ತೆ ಮೇಲೆ ಗಂಭೀರ ಹೆಜ್ಜೆ ಹಾಕಿತು.

ಲಾಕ್​ಡೌನ್​ ಲಾಭ ಪಡೆದು ರಸ್ತೆಗಿಳಿದ ಗಜರಾಜ

ಲಾಕ್​ಡೌನ್ ಆದೇಶದಿಂದ ರಸ್ತೆಗಳು ಖಾಲಿಯಾಗಿದ್ದು, ಕಾಡು ಪ್ರಾಣಿಗಳು ಇದರ ಲಾಭ ಪಡೆದು ಯಾರ ಭಯವಿಲ್ಲದೇ ಊರಿನ ರಸ್ತೆ ಮೇಲೆ ಹೆಜ್ಜೆ ಹಾಕಿವೆ. ಇಲ್ಲಿನ ಯಲ್ಲಾಪುರದ ರಾಜ್ಯ ಹೆದ್ದಾರಿ ದೌಗಿನಾಲಾ ಬಳಿ ಆನೆಯೊಂದು ಬಿಂದಾಸಾಗಿ ಸಂಚರಿಸಿತು. ಅರಣ್ಯ ಸಿಬ್ಬಂದಿ ಹತ್ತಿರ ಬಂದರೂ ಸ್ವಲ್ಪವೂ ಭಯಪಡದೇ ಅಳ್ನಾವರ-ತಾಳಗುಪ್ಪ ರಾಜ್ಯ ಹೆದ್ದಾರಿ ಮೇಲೆ ಸಾಗಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.