ETV Bharat / state

ಮುರ್ಡೇಶ್ವರದಲ್ಲಿ ರಾತ್ರಿ ನಿಲ್ಲಿಸಿಟ್ಟಿದ್ದ ದೋಣಿಗೆ ಕಿಡಿಗೇಡಿಗಳಿಂದ ಹಾನಿ.. - ಕಾರವಾರ ಜಿಲ್ಲಾ ಸುದ್ದಿ

ರಾತ್ರಿ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ದುಷ್ಕರ್ಮಿಗಳು ಕಳಚಿ ಬಿಟ್ಟಿದ್ದಾರೆ. ಇದರಿಂದಾಗಿ ದೋಣಿಯು ಅಲೆಗೆ ಸಿಲುಕಿ ಡೀಸೆಲ್ ಟ್ಯಾಂಕ್ ಒಡೆದಿದೆ. ಇಂಧನವೆಲ್ಲ ಸಮುದ್ರದಲ್ಲಿ ಸೋರಿಕೆಯಾಗಿದೆ. ಜತೆಗೆ, ದೋಣಿಯಲ್ಲೂ ರಂಧ್ರ ಉಂಟಾಗಿದ್ದು, ಇಂಜಿನ್​ನಲ್ಲಿ ನೀರು ತುಂಬಿಕೊಂಡು ಹಾನಿಯಾಗಿದೆ.

ಮುರ್ಡೇಶ್ವರ ಕಡಲತೀರ
author img

By

Published : Oct 4, 2019, 11:07 AM IST

ಭಟ್ಕಳ: ಮುರ್ಡೇಶ್ವರ ಕಡಲತೀರದಲ್ಲಿ ಕ್ಯಾಂಟೀನ್‌ನೊಂದರ ಕೆಳಗೆ ರಾತ್ರಿ ನಿಲ್ಲಿಸಿಟ್ಟಿದ್ದ ದೋಣಿಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ.

ಸ್ಥಳೀಯ ಹರೀಶ್ ಹರಿಕಂತ್ರ ಎಂಬುವರಿಗೆ ಸೇರಿದ್ದ ಸಿಕ್ಕಿಂಗ್ ಎನ್ನುವ ಹೆಸರಿನ ದೋಣಿ ಹಾನಿಗೊಳಗಾಗಿದೆ. ವೆಸ್ಟ್ ಕೋಸ್ಟ್ ಸ್ಕೂಬಾ ಡೈವರ್ಸ್ ಅವರಿಗೆ ಸೇರಿದ ಪ್ರವಾಸಿಗರನ್ನು ಕರೆದುಕೊಂಡು ಹೋಗಲೆಂದು ದೋಣಿಯನ್ನು ಮೀಸಲಿರಿಸಲಾಗಿತ್ತು.

ರಾತ್ರಿ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ದುಷ್ಕರ್ಮಿಗಳು ಕಳಚಿ ಬಿಟ್ಟಿದ್ದಾರೆ. ಇದರಿಂದಾಗಿ ದೋಣಿಯು ಅಲೆಗೆ ಸಿಲುಕಿ ಡೀಸೆಲ್ ಟ್ಯಾಂಕ್ ಒಡೆದಿದೆ. ಇಂಧನವೆಲ್ಲ ಸಮುದ್ರದಲ್ಲಿ ಸೋರಿಕೆಯಾಗಿದೆ. ಜತೆಗೆ, ದೋಣಿಯಲ್ಲೂ ರಂಧ್ರ ಉಂಟಾಗಿದ್ದು, ಇಂಜಿನ್​ನಲ್ಲಿ ನೀರು ತುಂಬಿಕೊಂಡು ಹಾನಿಯಾಗಿದೆ ಎನ್ನಲಾಗಿದೆ.

ಈ ಕುರಿತು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ದೋಣಿಗೆ ಉಂಟಾದ ಹಾನಿಯನ್ನು ತಪ್ಪಿತಸ್ಥರಿಂದ ಭರಿಸಿಕೊಡಬೇಕು ಎಂದು ಮಾಲೀಕರು ಆಗ್ರಹಿಸಿದ್ದಾರೆ. ಪ್ರಕರಣ ಮುರುಡೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಕಳ: ಮುರ್ಡೇಶ್ವರ ಕಡಲತೀರದಲ್ಲಿ ಕ್ಯಾಂಟೀನ್‌ನೊಂದರ ಕೆಳಗೆ ರಾತ್ರಿ ನಿಲ್ಲಿಸಿಟ್ಟಿದ್ದ ದೋಣಿಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ.

ಸ್ಥಳೀಯ ಹರೀಶ್ ಹರಿಕಂತ್ರ ಎಂಬುವರಿಗೆ ಸೇರಿದ್ದ ಸಿಕ್ಕಿಂಗ್ ಎನ್ನುವ ಹೆಸರಿನ ದೋಣಿ ಹಾನಿಗೊಳಗಾಗಿದೆ. ವೆಸ್ಟ್ ಕೋಸ್ಟ್ ಸ್ಕೂಬಾ ಡೈವರ್ಸ್ ಅವರಿಗೆ ಸೇರಿದ ಪ್ರವಾಸಿಗರನ್ನು ಕರೆದುಕೊಂಡು ಹೋಗಲೆಂದು ದೋಣಿಯನ್ನು ಮೀಸಲಿರಿಸಲಾಗಿತ್ತು.

ರಾತ್ರಿ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ದುಷ್ಕರ್ಮಿಗಳು ಕಳಚಿ ಬಿಟ್ಟಿದ್ದಾರೆ. ಇದರಿಂದಾಗಿ ದೋಣಿಯು ಅಲೆಗೆ ಸಿಲುಕಿ ಡೀಸೆಲ್ ಟ್ಯಾಂಕ್ ಒಡೆದಿದೆ. ಇಂಧನವೆಲ್ಲ ಸಮುದ್ರದಲ್ಲಿ ಸೋರಿಕೆಯಾಗಿದೆ. ಜತೆಗೆ, ದೋಣಿಯಲ್ಲೂ ರಂಧ್ರ ಉಂಟಾಗಿದ್ದು, ಇಂಜಿನ್​ನಲ್ಲಿ ನೀರು ತುಂಬಿಕೊಂಡು ಹಾನಿಯಾಗಿದೆ ಎನ್ನಲಾಗಿದೆ.

ಈ ಕುರಿತು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ದೋಣಿಗೆ ಉಂಟಾದ ಹಾನಿಯನ್ನು ತಪ್ಪಿತಸ್ಥರಿಂದ ಭರಿಸಿಕೊಡಬೇಕು ಎಂದು ಮಾಲೀಕರು ಆಗ್ರಹಿಸಿದ್ದಾರೆ. ಪ್ರಕರಣ ಮುರುಡೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Intro:ಭಟ್ಕಳ: ಇಲ್ಲಿನ ಮುರ್ಡೇಶ್ವರ ಕಡಲತೀರದಲ್ಲಿ ಕ್ಯಾಂಟಿನ್ ಕೆಳೆಗೆ ರಾತ್ರಿ ನಿಲ್ಲಿಸಿಟ್ಟಿದ್ದ ದೋಣಿಗೆ ಕಿಡಿಗೇಡಿಗಳು ಹಾನಿ ಉಂಟುಮಾಡಿರುವ ಘಟನೆ ಮುರ್ಡೇಶ್ವರ ಕಡಲ ತೀರದಲ್ಲಿ ರಾತ್ರಿ ನಡೆದಿದೆ.Body:ಭಟ್ಕಳ: ಇಲ್ಲಿನ ಮುರ್ಡೇಶ್ವರ ಕಡಲತೀರದಲ್ಲಿ ಕ್ಯಾಂಟಿನ್ ಕೆಳೆಗೆ ರಾತ್ರಿ ನಿಲ್ಲಿಸಿಟ್ಟಿದ್ದ ದೋಣಿಗೆ ಕಿಡಿಗೇಡಿಗಳು ಹಾನಿ ಉಂಟುಮಾಡಿರುವ ಘಟನೆ ಮುರ್ಡೇಶ್ವರ ಕಡಲ ತೀರದಲ್ಲಿ ರಾತ್ರಿ ನಡೆದಿದೆ.

ಸ್ಥಳೀಯ ಹರೀಶ್ ಹರಿಕಂತ್ರ ಎನ್ನುವವರಿಗೆ ಸೇರಿದ್ದ ಸಿಕ್ಕಿಂಗ್ ಎನ್ನುವ ಹೆಸರಿನ ಈ ದೋಣಿ ಹಾನಿಗೊಳಗಾಗಿದೆ.ವೆಸ್ಟ್ ಕೋಸ್ಟ್ ಸ್ಕೂಬಾ ಡೈವರ್ಸ್ ಅವರಿಗೆ ಸೇರಿದ ಪ್ರವಾಸಿಗರನ್ನು ಕರೆದುಕೊಂಡು ಹೋಗಲೆಂದು ಈ ದೋಣಿಯನ್ನು ಮೀಸಲಿರಿಸಲಾಗಿತ್ತು. ರಾತ್ರಿ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ದುಷ್ಕರ್ಮಿಗಳು ಕಳಚಿ ಬಿಟ್ಟಿದ್ದಾರೆ. ಇದರಿಂದಾಗಿ ದೋಣಿಯು ಅಲೆಗೆ ಸಿಲುಕಿ ಡೀಸೆಲ್ ಟ್ಯಾಂಕ್ ಒಡೆದಿದೆ. ಇಂಧನವೆಲ್ಲ ಸಮುದ್ರದಲ್ಲಿ ಸೋರಿಕೆಯಾಗಿದೆ. ಜತೆಗೆ, ದೋಣಿಯಲ್ಲೂ ರಂಧ್ರ ಉಂಟಾಗಿದ್ದು, ನೀರು ತುಂಬಿಕೊಂಡಿದ್ದು ಇಂಜೀನ್‍ಗೂ ಹಾನಿಯಾಗಿದೆ ಎನ್ನಲಾಗಿದೆ.

ಈ ಕುರಿತು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ದೋಣಿಗೆ ಉಂಟಾದ ಹಾನಿಯನ್ನು ತಪ್ಪಿತಸ್ಥರಿಂದ ಭರಿಸಿಕೊಡಬೇಕು ಎಂದು ಮಾಲಿಕರು ಆಗ್ರಹಿಸಿದ್ದಾರ

ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.