ETV Bharat / state

ಶರಾವತಿ ನದಿಯಲ್ಲಿ ದೋಣಿ ಸ್ಪರ್ಧೆ.... ಕೇಕೆ ಹಾಕಿ ಸಂಭ್ರಮಿಸಿದ ಜನ - undefined

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ಕಾರವಾರದ ಹೊನ್ನಾವರ ಹಡನಬಾಳನಲ್ಲಿ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು. 8 ತಂಡಗಳು ಪಾಲ್ಗೊಂಡಿದ್ದು, 3 ಕಿ.ಮೀ ದೂರ ಕ್ರಮಿಸುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು.

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ದೋಣಿ ಸ್ಪರ್ಧೆ
author img

By

Published : Jun 25, 2019, 9:10 PM IST

ಕಾರವಾರ: ಕ್ರೈಸ್ತ ಧರ್ಮಗುರು ಸಂತ ಜೋನ್ ಬ್ಯಾಪ್ತಿಷ್ಟರ್ ಜನ್ಮ ದಿನದ ಅಂಗವಾಗಿ ಹೊನ್ನಾವರದ ಹಡನಬಾಳದಲ್ಲಿ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ದೋಣಿ ಸ್ಪರ್ಧೆ

ತಾಲೂಕಿನ ಹಡಿನಬಾಳ ಸೇತುವೆಯಿಂದ ತಾರಿವರೆಗೆ ತೆರಳಿ ಪುನಃ ಸೇತುವೆಗೆ ಬರುವ 3 ಕಿ.ಮೀ ದೋಣಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದವು.

ಶರಾವತಿ ನದಿ ದಡದ ಜನರಲ್ಲಿ ಹಬ್ಬದ ಸಂಭ್ರಮ ಮೂಡಿತ್ತು. ನೆರೆದಿದ್ದ ನೂರಾರು ಪ್ರೇಕ್ಷಕರು ಸ್ಪರ್ಧಾಳುಗಳನ್ನು ಹುರಿದುಂಬಿಸಲು ಕೇಕೆ, ಸೀಳೆ ಹಾಕುತ್ತಿದ್ದರು. ಸೇಂಟ್ ಫ್ರಾನ್ಸಿಸ್ ಎ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ಸೇಂಟ್ ಜೊಸೆಫ್ ಎ ದ್ವಿತೀಯಕ್ಕೆ ತೃಪ್ತಿ ಪಟ್ಟಿತು. ಸೇಂಟ್ ಫ್ರಾನ್ಸಿಸ್ ಬಿ ತಂಡ ತೃತೀಯ ಸ್ಥಾನ ಪಡೆಯಿತು.

ಕಾರವಾರ: ಕ್ರೈಸ್ತ ಧರ್ಮಗುರು ಸಂತ ಜೋನ್ ಬ್ಯಾಪ್ತಿಷ್ಟರ್ ಜನ್ಮ ದಿನದ ಅಂಗವಾಗಿ ಹೊನ್ನಾವರದ ಹಡನಬಾಳದಲ್ಲಿ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ದೋಣಿ ಸ್ಪರ್ಧೆ

ತಾಲೂಕಿನ ಹಡಿನಬಾಳ ಸೇತುವೆಯಿಂದ ತಾರಿವರೆಗೆ ತೆರಳಿ ಪುನಃ ಸೇತುವೆಗೆ ಬರುವ 3 ಕಿ.ಮೀ ದೋಣಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದವು.

ಶರಾವತಿ ನದಿ ದಡದ ಜನರಲ್ಲಿ ಹಬ್ಬದ ಸಂಭ್ರಮ ಮೂಡಿತ್ತು. ನೆರೆದಿದ್ದ ನೂರಾರು ಪ್ರೇಕ್ಷಕರು ಸ್ಪರ್ಧಾಳುಗಳನ್ನು ಹುರಿದುಂಬಿಸಲು ಕೇಕೆ, ಸೀಳೆ ಹಾಕುತ್ತಿದ್ದರು. ಸೇಂಟ್ ಫ್ರಾನ್ಸಿಸ್ ಎ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ಸೇಂಟ್ ಜೊಸೆಫ್ ಎ ದ್ವಿತೀಯಕ್ಕೆ ತೃಪ್ತಿ ಪಟ್ಟಿತು. ಸೇಂಟ್ ಫ್ರಾನ್ಸಿಸ್ ಬಿ ತಂಡ ತೃತೀಯ ಸ್ಥಾನ ಪಡೆಯಿತು.

Intro:ಹೊನ್ನಾವರದಲ್ಲಿ ರೊಮಾಂಚನಗೊಳಿಸಿದ ಬೋಟ್ ಸ್ಪರ್ಧೆ
ಕಾರವಾರ: ಕ್ರೈಸ್ತ ಧರ್ಮಗುರುವೋರ್ವರ ಜನ್ಮ ದಿನದ ಸವಿನೆನಪಿಗಾಗಿ ಹೊನ್ನಾವರದ ಹಡನಬಾಳದಲ್ಲಿ ಆಯೋಜಿಸಿದ್ದ ದೋಣಿ ಸ್ಪರ್ಧೆಯೊಂದು ನೆರೆದವರ ಗಮನ ಸೆಳೆಯಿತು.
ಕ್ರೈಸ್ತ ಧರ್ಮದ ಅನುಯಾಯಿಗಳ ಪಾಲಿಗೆ ಅತ್ಯಂತ ಪ್ರೀತಿಪಾತ್ರರಾದ ಸಂತ ಜೋನ್ ಬ್ಯಾಪ್ತಿಷ್ಟರ್ ಜನ್ಮದಿನದ ಸವಿನೆನಪಿಗಾಗಿ ತಾಲ್ಲೂಕಿನ ಹಡಿನಬಾಳ ಸೇತುವೆಯಿಂದ ತಾರಿವರೆಗೆ ತೆರಳಿ ಪುನಃ ಸೇತುವೆಗೆ ಬರುವ ೩ ಕಿ.ಮೀ ದೋಣಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ೮ ತಂಡಗಳು ಭಾಗವಹಿಸಿದ್ದವು.
ಇನ್ನು ದೋಣಿ ಸ್ಪರ್ಧೆ ನೋಡುವುದಕ್ಕೆ ಶರಾವತಿ ನದಿ ದಡದಲ್ಲಿ ಜನ ಜಾತ್ರೆಯೆ ನೆರೆದಿತ್ತು. ದೋಣಿ ಸ್ಪರ್ಧೆಯನ್ನು ಹತ್ತಿರದಿಂದ ವೀಕ್ಷಿಸುತಿದ್ದ ಪ್ರೇಕ್ಷಕರು ಸ್ಪರ್ಧಾಳುಗಳನ್ನು ಹುರುದುಂಬಿಸಿ ರೊಮಾಂಚನಕಾರಿ ಅನುಭವವನ್ನು ಕಣ್ತುಂಬಿಕೊಂಡರು.
ಇನ್ನು ಸ್ಪರ್ಧೆಯಲ್ಲಿ ಸೇಂಟ್ ಪ್ರಾನ್ಸಿಸ್ ಎ ತಂಡ ಪ್ರಥಮ, ಸೇಂಟ್ ಜೊಸೆಫ್ ಎ ದ್ವಿತೀಯ, ಸೇಂಟ್ ಪ್ರಾನ್ಸಿಸ್ ಬಿ ತಂಡ ತೃತೀಯ ಸ್ಥಾನ ಪಡೆಯಿತು.


ಸೇವೆಯಿಂದ ಹೊರಟು ಮತ್ತೆ ತಾರಿ ವರೆಗೆ ಸಾಗಿಸಿ ಪುನಃ ಹಾಗೂ ಸಾಂತಾ ಖಾತೊಸ ಜನಾಂಗ ವರ್ಗಾಯಿಸಬೇಕು ಸೇತುವೆಯ ಬಳಿ ಬಂದು ಮಿರಾಂಡಾರನ್ನು ಸೇಂಟ್ ಎಂದು ಕರೆನೀಡಿದರು . ಮುಟ್ಟುವ ಸುಮಾರು 3 ಕಿ . ಮೀ ಜೊನ್ ಇಾಸಿಷ ಬೋಟ್ ರೇಸ್ ಜಿ . ಜಿ . ಶಂಕರ ಕಾರ್ಯಕ್ರಮದ ದೂರ ಕ್ರಮಿಸುವಾಗ ಹೊಳೆಯ ಕಮಿಟಿಯವರು ಸನ್ಮಾನಿಸಿದರು . ಅಧ್ಯಕ್ಷತೆ ವಹಿಸಿದರು ಇಂತಹ ಇಕ್ಕೆಲಗಳಲ್ಲಿಯೂ ಜನರು ನಿಂತು ಸ್ವೀಕರಿಸಿ ಕ್ರೀಡಾ ಚಟುವಟಿಕೆಗಳು ಹೆಚ್ಚೆಚ್ಚು ಸ್ಪರ್ಧೆಯ ರೋಮಾಂಚನವನ್ನು ಮಾತನಾಡಿದ ಜಾನ್ಸನ್ ಡಿ ಈ ಭಾಗದಲ್ಲಿ ನಡೆಯಬೇಕೆಂದು ಸೋಜಾ ಬ್ಯಾಷ್ ಆವರ ಆಶಿಸಿದರು . ವೇದಿಕೆಯಲ್ಲಿ ಕೃಷ್ಣ ಎ ತಂಡ ಪ್ರಥಮ , ಸೇಂಟ್ ಜನ್ಮದಿನವನ್ನು ಗೋವಾ ಔಟ್ಟರೆ ಚೆ ಗೌಡ , ರಾಜೇಶ ಗೋಷ್ ಜೋಸೆಫ್ ಎ ತಂಡ ದ್ವಿತಿಯ , ಕರ್ನಾಟಕದಲ್ಲಿ ಹಡಿನಬಾಳದಲ್ಲಿ ಶ್ರೀಧರ ನಾಯ್ಕ , ಮಂಕಿ ವಲಯ ಕೇಂಟ್ ಫಾಸ ಜಿ ತಂಡ ಇಷ್ಟೊಂದು ಆರಣ್ಯಾಧಿಕಾರಿ ಪ್ರವೀಣ ನಾಯಕ , ಮೂರನೇ ಸ್ಥಾನ ಪಡೆದಿತ್ತು , ವಿಜೃಂಬಣೆಯಿಂದ ಆಚರಿಸುತ್ತಾರೆ ಗಣಪತಿ ನಾಯ್ಕ ಮುಂತಾದವರು ದೋಣಿ ಸರ್ಧಗೋ ಎಂದರು . ಉಪಸ್ತಿತರಿದ್ದರು . ಪ್ರಕಾಶ ಮೊದಲು ನಡೆದ ವೇದಿಕೆಯ ವೇದಿಕೆಯಲ್ಲಿದ್ದ ಮುಖ್ಯ ಡಯಾಸ್ ಸ್ವಾಗತಿಸಿದರು ಹೆಂಡ್ತಿಕ್ ಕಾರ್ಯಕ್ರಮದಲ್ಲಿ ಕರವಾರದಲ್ಲಿ ಅತಿಥಿ ಉಾಸ ಫರ್ನಾಂಡೀಸ ತೊಡಗೀಸ್‌ ವರದಿ ವಾಚಿಸಿದರೆ ಕರ್ತವ್ಯ ನಿರ್ವಹಿಸುತ್ತಿರುವ ಸದ ಹಬ್ಬದ ಕ್ಷಣಗಳನ್ನು ಮೆಲುಕುಹಾಕಿ ಸುರೇರ ಲೋಪೀಸ್ ಆವರು ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜಾ ಉತ್ತಮ ಸಂಗತಿಗಳನ್ನು ಮುಂದಿನ ನಿರ್ವಹಿಸಿದರು .
Body:ಕConclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.