ETV Bharat / state

ಹರೀಶ್ ಬಂಗೇರ ಬಿಡುಗಡೆಗಾಗಿ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ - ಹರೀಶ್ ಬಂಗೇರ ಬಿಡುಗಡೆಗಾಗಿ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ

ಸೌದಿಯಲ್ಲಿ ಬಂಧನವಾಗಿರುವ ಹರೀಶ್ ಬಂಗೇರ ಬಿಡುಗಡೆಗಾಗಿ ಅವರ ಮನೆಯವರು ಹಾಗೂ ಸ್ನೇಹಿತರಿಂದ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು.

ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ
ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ
author img

By

Published : Dec 26, 2019, 8:54 AM IST

ಉಡುಪಿ: ಸೌದಿಯಲ್ಲಿ ಬಂಧನವಾಗಿರುವ ಹರೀಶ್ ಬಂಗೇರ ಬಿಡುಗಡೆಗಾಗಿ ಅವರ ಮನೆಯವರು ಹಾಗೂ ಸ್ನೇಹಿತರಿಂದ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು.

ಸೌದಿಯ ದಮಮ್​ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್, ಶೀಘ್ರ ಬಿಡುಗಡೆ ಆಗಲಿ ಎಂದು ಸಾಂಪ್ರದಾಯಿಕ ಭಜನೆಯ ಮೂಲಕ ಪಾದಯಾತ್ರೆ ಮಾಡಿದರು. ನಂತರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ

ಇದಾದ ಬಳಿಕ ಹರೀಶ್ ಬಂಗೇರ ಅವರ ಪತ್ನಿ ಸುಮನ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಮನವಿ ನೀಡಿದರು.

ವಿದೇಶಾಂಗ ಸಚಿವರ ಬಳಿ ಮಾತಾಡಿರುವುದಾಗಿ ಭರವಸೆ ನೀಡಿದ ಸಿಎಂ ಬಿಎಸ್​ವೈ, ಭಾರತೀಯ ರಾಯಭಾರಿ ಕಛೇರಿಯಿಂದ ಸೌದಿ ಸರ್ಕಾರಕ್ಕೆ ವಿವರಗಳನ್ನು ಈಗಾಗಲೇ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದ್ರು.

ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಹಾಗೂ ಮೆಕ್ಕಾ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಹರೀಶ್ ಅವರನ್ನು ಬಂಧಿಸಲಾಗಿದೆ.

ಉಡುಪಿ: ಸೌದಿಯಲ್ಲಿ ಬಂಧನವಾಗಿರುವ ಹರೀಶ್ ಬಂಗೇರ ಬಿಡುಗಡೆಗಾಗಿ ಅವರ ಮನೆಯವರು ಹಾಗೂ ಸ್ನೇಹಿತರಿಂದ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು.

ಸೌದಿಯ ದಮಮ್​ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್, ಶೀಘ್ರ ಬಿಡುಗಡೆ ಆಗಲಿ ಎಂದು ಸಾಂಪ್ರದಾಯಿಕ ಭಜನೆಯ ಮೂಲಕ ಪಾದಯಾತ್ರೆ ಮಾಡಿದರು. ನಂತರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ

ಇದಾದ ಬಳಿಕ ಹರೀಶ್ ಬಂಗೇರ ಅವರ ಪತ್ನಿ ಸುಮನ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಮನವಿ ನೀಡಿದರು.

ವಿದೇಶಾಂಗ ಸಚಿವರ ಬಳಿ ಮಾತಾಡಿರುವುದಾಗಿ ಭರವಸೆ ನೀಡಿದ ಸಿಎಂ ಬಿಎಸ್​ವೈ, ಭಾರತೀಯ ರಾಯಭಾರಿ ಕಛೇರಿಯಿಂದ ಸೌದಿ ಸರ್ಕಾರಕ್ಕೆ ವಿವರಗಳನ್ನು ಈಗಾಗಲೇ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದ್ರು.

ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಹಾಗೂ ಮೆಕ್ಕಾ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಹರೀಶ್ ಅವರನ್ನು ಬಂಧಿಸಲಾಗಿದೆ.

Intro:ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ ಹರೀಶ್ ಬಂಗೇರ ಸೆರೆ ಹಿನ್ನಲೆ: ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ, ಪತ್ನಿಯಿಂದ ಸಿಎಂ ಗೆ ಮನವಿ
ಉಡುಪಿ:ಹರೀಶ್ ಬಂಗೇರ ಸೌದಿಯಲ್ಲಿ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಬಂಗೇರ ಬಿಡುಗಡೆಗೆ ಆಗ್ರಹಿಸಿ ಬಂಗೇರ ಮನೆಯಿಂದ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು.
ಹರೀಶ್ ಅವರ ಹೆಸರಿನಲ್ಲಿ ನಕಲಿ ಖಾತೆ ಬಳಸಿ ಸೌದಿ ದೊರೆ ಮತ್ತು ಮೆಕ್ಕಾ ನಿಂದನೆ ಪೋಸ್ಟ್ ಮಾಡಲಾಗಿತ್ತು.ಸೌದಿಯ ದಮಮ್ ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಹರೀಶ್ ಸ್ನೇಹಿತರು ಮತ್ತು ಮನೆಯವರಿಂದ ಪಾದಯಾತ್ರೆ ನಡೆಯಿತು.
ಸಾಂಪ್ರದಾಯಿಕ ಭಜನೆಯ ಮೂಲಕ ಹೊರಟ ಪಾದಯಾತ್ರೆ ನಂತರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬಿಡುಗಡೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ನಂತರ ಹರೀಶ್ ಬಂಗೇರ ಅವರ ಪತ್ನಿ ಸುಮನ ಅವರು ಉಡುಪಿ ಪ್ರವಾಸಕ್ಕೆ ಬಂದ ಸಿಎಂ ಗೆ ಮನವಿ ನೀಡಿದ್ರು ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಮನವಿ ನೀಡಲಾಯಿತು.
ವಿದೇಶಾಂಗ ಸಚಿವರ ಬಳಿ ಮಾತಾಡಿರುವುದಾಗಿ ಭರವಸೆ ನೀಡಿದ ಸಿಎಂ ಭಾರತೀಯ ರಾಯಭಾರಿ ಕಛೇರಿಯಿಂದ ಸೌದಿ ಸರ್ಕಾರಕ್ಕೆ ವಿವರಗಳನ್ನ ಈಗಾಗಲೇ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದ್ರು.Body:HarishConclusion:Harish
ETV Bharat Logo

Copyright © 2025 Ushodaya Enterprises Pvt. Ltd., All Rights Reserved.