ETV Bharat / state

ಬೋರ್​​ವೆಲ್​​​ ಕೊರೆಯುವ ವೇಳೆ ಭೂ ಕುಸಿತ... ಮಣ್ಣಿನಡಿ ಸಿಲುಕಿದ ಯುವಕನ ರಕ್ಷಣಾ ಕಾರ್ಯ

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬೋರ್​​​ವೆಲ್​​​​ ಕೊರೆಯುವ ವೇಳೆ ಕುಸಿತ ಉಂಟಾಗಿ ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.

author img

By

Published : Feb 16, 2020, 1:01 PM IST

slump-in-udupi-while-bore-well-drilling
ಬೋರ್​​ವೆಲ್​​​ ಕೊರೆಯುವ ವೇಳೆ ಕುಸಿತ

ಉಡುಪಿ: ಜಿಲ್ಲೆಯ ಬೈಂದೂರಿನ ಬೋರ್​​​ವೆಲ್​​​ ಕೊರೆಯೋ ವೇಳೆ ಕುಸಿತ ಉಂಟಾಗಿ ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.

ಬೋರ್​​ವೆಲ್​​​ ಕೊರೆಯುವ ವೇಳೆ ಕುಸಿತ

ಮರವಂತೆ ಸಮೀಪ ಈ ಘಟನೆ ನಡೆದಿದ್ದು, 15 ಅಡಿ ಭೂಮಿಯೊಳಗೆ ಕುಸಿದಿರುವ ರೋಹಿತ್ ಖಾರ್ವಿ ಬೋರ್​ವೆಲ್ ತೋಡುವ ವೇಳೆ ಸ್ಥಳದಲ್ಲಿ ನಿಂತಿದ್ದ. ಈ ವೇಳೆ ಬೋರ್ ವೆಲ್ ಪೈಪ್ ಸುತ್ತ ಭೂಮಿ‌ ಕುಸಿದ ಪರಿಣಾಮ ರೋಹಿತ್ ಇದರಡಿ ಸಿಲುಕಿದ್ದಾನೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ವೈದ್ಯರು ಆಗಮಿಸಿದ್ದು ರೋಹಿತ್ ಖಾರ್ವಿಯನ್ನು ಮೇಲೆತ್ತಲು ಯತ್ನಿಸುತ್ತಿದ್ದಾರೆ.

ಉಡುಪಿ: ಜಿಲ್ಲೆಯ ಬೈಂದೂರಿನ ಬೋರ್​​​ವೆಲ್​​​ ಕೊರೆಯೋ ವೇಳೆ ಕುಸಿತ ಉಂಟಾಗಿ ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.

ಬೋರ್​​ವೆಲ್​​​ ಕೊರೆಯುವ ವೇಳೆ ಕುಸಿತ

ಮರವಂತೆ ಸಮೀಪ ಈ ಘಟನೆ ನಡೆದಿದ್ದು, 15 ಅಡಿ ಭೂಮಿಯೊಳಗೆ ಕುಸಿದಿರುವ ರೋಹಿತ್ ಖಾರ್ವಿ ಬೋರ್​ವೆಲ್ ತೋಡುವ ವೇಳೆ ಸ್ಥಳದಲ್ಲಿ ನಿಂತಿದ್ದ. ಈ ವೇಳೆ ಬೋರ್ ವೆಲ್ ಪೈಪ್ ಸುತ್ತ ಭೂಮಿ‌ ಕುಸಿದ ಪರಿಣಾಮ ರೋಹಿತ್ ಇದರಡಿ ಸಿಲುಕಿದ್ದಾನೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ವೈದ್ಯರು ಆಗಮಿಸಿದ್ದು ರೋಹಿತ್ ಖಾರ್ವಿಯನ್ನು ಮೇಲೆತ್ತಲು ಯತ್ನಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.