ETV Bharat / state

ಸುಂಟರಗಾಳಿಗೆ ನಾಶವಾದ ಅಡಿಕೆ, ಬಾಳೆ ತೋಟ - nut tree, banana plants

ಉಡುಪಿಯ ಕಾರ್ಕಳ ತಾಲೂಕಿನಲ್ಲಿ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಮನೆ ಹಂಚು, ಶೀಟ್​ಗಳು ಹಾರಿಹೋಗಿವೆ. ಬೆಳೆದುನಿಂತ ಅಡಕೆ, ಬಾಳೆಗಳು ನೆಲಕಚ್ಚಿವೆ. ಇದರಿಂದ ಅಪಾರ ಪ್ರಮಾಣದ ಆಸ್ತಿ ನಾಶವಾಗಿದೆ.

ಗಾಳಿಯ ರಭಸಕ್ಕೆ ನೆಲಕಚ್ಚಿದ ಅಡಿಕೆ, ಬಾಳೆ ಬೆಳೆಗಳು
author img

By

Published : Aug 1, 2019, 1:42 PM IST

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿಗೆ ಮನೆ ಮೇಲಿನ ಹಂಚುಗಳು ಹಾರಿಹೋಗಿವೆ. ಬೆಳೆದು ನಿಂತ ಬಾಳೆ, ತೆಂಗಿನ ಮರಗಳು ಮುರಿದು ಬಿದ್ದಿವೆ.

curved to the wind
ಗಾಳಿಯ ರಭಸಕ್ಕೆ ನೆಲಕಚ್ಚಿದ ಅಡಿಕೆ, ಬಾಳೆ ಬೆಳೆಗಳು

ತಾಲೂಕಿನ ಪೆರ್ವಾಜೆ ಮತ್ತು ಬೊಬ್ಬಳ ಪರಿಸರದ ಹತ್ತಕ್ಕೂ ಹೆಚ್ಚು ಮನೆಯ ಶೀಟುಗಳು ಮತ್ತು ಹಂಚು ಗಾಳಿ ಹೊಡೆತಕ್ಕೆ ಹಾರಿ ಹೋಗಿದ್ದು, ಅಡಿಕೆ, ಬಾಳೆ ತೆಂಗಿನ‌ಮರಗಳು ಕೂಡಾ ತುಂಡಾಗಿ ಬಿದ್ದಿದೆ. ಸುಮಾರು 10ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿಗೆ ಮನೆ ಮೇಲಿನ ಹಂಚುಗಳು ಹಾರಿಹೋಗಿವೆ. ಬೆಳೆದು ನಿಂತ ಬಾಳೆ, ತೆಂಗಿನ ಮರಗಳು ಮುರಿದು ಬಿದ್ದಿವೆ.

curved to the wind
ಗಾಳಿಯ ರಭಸಕ್ಕೆ ನೆಲಕಚ್ಚಿದ ಅಡಿಕೆ, ಬಾಳೆ ಬೆಳೆಗಳು

ತಾಲೂಕಿನ ಪೆರ್ವಾಜೆ ಮತ್ತು ಬೊಬ್ಬಳ ಪರಿಸರದ ಹತ್ತಕ್ಕೂ ಹೆಚ್ಚು ಮನೆಯ ಶೀಟುಗಳು ಮತ್ತು ಹಂಚು ಗಾಳಿ ಹೊಡೆತಕ್ಕೆ ಹಾರಿ ಹೋಗಿದ್ದು, ಅಡಿಕೆ, ಬಾಳೆ ತೆಂಗಿನ‌ಮರಗಳು ಕೂಡಾ ತುಂಡಾಗಿ ಬಿದ್ದಿದೆ. ಸುಮಾರು 10ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Intro:ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿ ಗೆ ಹಾರಿ ಹೋದ ಮನೆ ಮಾಡುಗಳು: 10 ಲಕ್ಷಕ್ಕೂ ಹೆಚ್ಚು ನಷ್ಟ
ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿಗೆ ಭಾರೀ ನಷ್ಟ ಸಂಭವಿಸಿದೆ.

ತಾಲೂಕಿನ ಪೆರ್ವಾಜೆ ಮತ್ತು ಬೊಬ್ಬಳ ಪರಿಸರದ ಹತ್ತಕ್ಕೂ ಹೆಚ್ಚು ಮನೆಯ ಶೀಟುಗಳು ಮತ್ತು ಹಂಚಿನ‌ ಮಾಡುಗಳು ಗಾಳಿ ಆರ್ಭಟಕ್ಕೆ ಹಾರಿ ಹೋಗಿದ್ದು , ಅಡಿಕೆ, ಬಾಳೆ ತೆಂಗಿನ‌ಮರಗಳು ಕೂಡಾ ತುಂಡಾಗಿ ಬಿದ್ದಿದೆ. ಸುಮಾರು 10ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆBody:ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿ ಗೆ ಹಾರಿ ಹೋದ ಮನೆ ಮಾಡುಗಳು: 10 ಲಕ್ಷಕ್ಕೂ ಹೆಚ್ಚು ನಷ್ಟ
ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿಗೆ ಭಾರೀ ನಷ್ಟ ಸಂಭವಿಸಿದೆ.

ತಾಲೂಕಿನ ಪೆರ್ವಾಜೆ ಮತ್ತು ಬೊಬ್ಬಳ ಪರಿಸರದ ಹತ್ತಕ್ಕೂ ಹೆಚ್ಚು ಮನೆಯ ಶೀಟುಗಳು ಮತ್ತು ಹಂಚಿನ‌ ಮಾಡುಗಳು ಗಾಳಿ ಆರ್ಭಟಕ್ಕೆ ಹಾರಿ ಹೋಗಿದ್ದು , ಅಡಿಕೆ, ಬಾಳೆ ತೆಂಗಿನ‌ಮರಗಳು ಕೂಡಾ ತುಂಡಾಗಿ ಬಿದ್ದಿದೆ. ಸುಮಾರು 10ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆConclusion:ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿ ಗೆ ಹಾರಿ ಹೋದ ಮನೆ ಮಾಡುಗಳು: 10 ಲಕ್ಷಕ್ಕೂ ಹೆಚ್ಚು ನಷ್ಟ
ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಎದ್ದ ಸುಂಟರಗಾಳಿಗೆ ಭಾರೀ ನಷ್ಟ ಸಂಭವಿಸಿದೆ.

ತಾಲೂಕಿನ ಪೆರ್ವಾಜೆ ಮತ್ತು ಬೊಬ್ಬಳ ಪರಿಸರದ ಹತ್ತಕ್ಕೂ ಹೆಚ್ಚು ಮನೆಯ ಶೀಟುಗಳು ಮತ್ತು ಹಂಚಿನ‌ ಮಾಡುಗಳು ಗಾಳಿ ಆರ್ಭಟಕ್ಕೆ ಹಾರಿ ಹೋಗಿದ್ದು , ಅಡಿಕೆ, ಬಾಳೆ ತೆಂಗಿನ‌ಮರಗಳು ಕೂಡಾ ತುಂಡಾಗಿ ಬಿದ್ದಿದೆ. ಸುಮಾರು 10ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.