ETV Bharat / state

ಅಲೆಗೆ ಸಿಲುಕಿದ್ದ ಮೀನುಗಾರ‌ನನ್ನು ರಕ್ಷಿಸಿದ ಕೋಸ್ಟ್​​ ಗಾರ್ಡ್​ ಸಿಬ್ಬಂದಿ - ಮೀನುಗಾರನ ರಕ್ಷಣೆ

ಕಡಲಿನಲ್ಲಿ ಅಬ್ಬರದ ಅಲೆಗಳಿಗೆ ಸಿಲುಕಿದ್ದ ಒರಿಸ್ಸಾ ಮೂಲದ ಮೀನುಗಾರನನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮೀನುಗಾರ‌ನ ರಕ್ಷಣೆ
author img

By

Published : Oct 24, 2019, 8:55 PM IST

ಉಡುಪಿ: ಮೀನುಗಾರಿಕೆಗೆಂದು ತೆರಳಿ ಕಾಣೆಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಅ. 23ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆ ಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು, ಈ ನಡುವೆ ಅಲೆಯ ಅಬ್ಬರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣೆ ಮಾಡಿದ ಬಳಿಕ ತೀವ್ರವಾಗಿ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟ್​ ಗಾರ್ಡ್ ಇಲಾಖೆ ತಿಳಿಸಿದ್ದು, ಮೀನುಗಾರ ಸುರಕ್ಷಿತವಾಗಿದ್ದಾನೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಉಡುಪಿ: ಮೀನುಗಾರಿಕೆಗೆಂದು ತೆರಳಿ ಕಾಣೆಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಅ. 23ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆ ಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು, ಈ ನಡುವೆ ಅಲೆಯ ಅಬ್ಬರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣೆ ಮಾಡಿದ ಬಳಿಕ ತೀವ್ರವಾಗಿ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟ್​ ಗಾರ್ಡ್ ಇಲಾಖೆ ತಿಳಿಸಿದ್ದು, ಮೀನುಗಾರ ಸುರಕ್ಷಿತವಾಗಿದ್ದಾನೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Intro:ಮೀನುಗಾರ‌ನನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
ಉಡುಪಿ: ಮೀನುಗಾರಿಕೆಗೆಂದು ತೆರಳಿ ಕಾಣಿಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದೆ.
ಅ.23 ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು ಈ ನಡುವೆ ಅಲೆಯ ಅಬ್ವರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷ ಪ್ರಾಯದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ಕಡಲಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.
ರಕ್ಷಣೆ ಮಾಡಿದ ಬಳಿಕ ತೀವ್ರ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟಗಾರ್ಡ್ ಇಲಾಖೆ ತಿಳಿಸಿದ್ದು ಮೀನುಗಾರರನ್ನು ಸುರಕ್ಷಿತ ವಾಗಿದ್ದಾನೆ ಅಂತಾ ಇಲಾಖೆ ಪ್ರಕಟಣೆ ತಿಳಿಸಿದೆ.Body:ಮೀನುಗಾರ‌ನನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
ಉಡುಪಿ: ಮೀನುಗಾರಿಕೆಗೆಂದು ತೆರಳಿ ಕಾಣಿಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದೆ.
ಅ.23 ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು ಈ ನಡುವೆ ಅಲೆಯ ಅಬ್ವರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷ ಪ್ರಾಯದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ಕಡಲಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.
ರಕ್ಷಣೆ ಮಾಡಿದ ಬಳಿಕ ತೀವ್ರ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟಗಾರ್ಡ್ ಇಲಾಖೆ ತಿಳಿಸಿದ್ದು ಮೀನುಗಾರರನ್ನು ಸುರಕ್ಷಿತ ವಾಗಿದ್ದಾನೆ ಅಂತಾ ಇಲಾಖೆ ಪ್ರಕಟಣೆ ತಿಳಿಸಿದೆ.Conclusion:ಮೀನುಗಾರ‌ನನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
ಉಡುಪಿ: ಮೀನುಗಾರಿಕೆಗೆಂದು ತೆರಳಿ ಕಾಣಿಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದೆ.
ಅ.23 ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು ಈ ನಡುವೆ ಅಲೆಯ ಅಬ್ವರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷ ಪ್ರಾಯದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ಕಡಲಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.
ರಕ್ಷಣೆ ಮಾಡಿದ ಬಳಿಕ ತೀವ್ರ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟಗಾರ್ಡ್ ಇಲಾಖೆ ತಿಳಿಸಿದ್ದು ಮೀನುಗಾರರನ್ನು ಸುರಕ್ಷಿತ ವಾಗಿದ್ದಾನೆ ಅಂತಾ ಇಲಾಖೆ ಪ್ರಕಟಣೆ ತಿಳಿಸಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.