ETV Bharat / state

ಎದೆಯಲ್ಲಿ ಸರ್ಪಸುತ್ತು ಇದೆ ಎಂದು ಜ್ಯೋತಿಷಿಗೇ ಹನಿಟ್ರ್ಯಾಪ್​ ಖೆಡ್ಡಾ ತೋಡಿದ್ಲು... ಮುಂದೇನಾಯ್ತು? - KN-UDP-26-Honey trap-arrest-vls-byte-7202200-harsha-avb

ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ್ದ ಇಬ್ಬರನ್ನ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್​ ಮೂಲಕ ಜ್ಯೋತಿಷಿಗೆ ಬ್ಲಾಕ್​ಮೇಲ್..ಇಬ್ಬರ ಬಂಧನ​
author img

By

Published : Jul 26, 2019, 8:25 AM IST

ಉಡುಪಿ: ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ್ದ ಇಬ್ಬರನ್ನ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್​ ಮೂಲಕ ಜ್ಯೋತಿಷಿಗೆ ಬ್ಲಾಕ್​ಮೇಲ್..ಇಬ್ಬರ ಬಂಧನ​

ರಮೇಶ್‌‌ ಭಟ್ ಎಂಬುವರು ಬ್ಲ್ಯಾಕ್ ಮೇಲ್​ಗೆ ಒಳಗಾಗಿರುವ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಈ ದಂಪತಿ ಸುಮಾ ಎಂಬುವಳನ್ನು ಜ್ಯೋತಿಷಿ ರಮೇಶ್​ ಬಳಿ ಕಳಿಸಿದ್ದರು. ಈಕೆ ಜ್ಯೋತಿಷಿ ಬಳಿ ತೆರಳಿ ಎದೆಯಲ್ಲಿ‌ ಸರ್ಪಸುತ್ತು ಇದೆಯೆಂದು ಹೇಳಿದ್ದಳು. ಆಗ ಜ್ಯೋತಿಷಿ ರಮೇಶ್​ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯವನ್ನ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಳು. ಬಳಿಕ‌ ಈ ವಿಡಿಯೋ‌ ಜ್ಯೋತಿಷಿಗೆ ತೋರಿಸಿ 40 ಲಕ್ಷ ಹ‌ಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಇದರಿಂದ ಆತಂಕಗೊಂಡ‌ ಜ್ಯೋತಿಷಿ ರಮೇಶ್​ ಭಟ್​ ಅವರು ಹೆಬ್ರಿ‌ ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು. ಕೂಡಲೇ‌ ಸುಮಾ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ‌ ನಡೆಸಿದಾಗ ಆರೋಪಿ‌ ಸುಮಾ, ತನ್ನ ದೂರದ ಸಂಬಂಧಿ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀ ಈ ಕೃತ್ಯವನ್ನು ತನ್ನಿಂದ ಮಾಡಿಸಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ, ಸುಮಾ ಹಾಗೂ ಕಿರಣ್​​ನನ್ನ ಬಂಧಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್​, ಚಾಕು, ಕತ್ತಿ ಹಾಗೂ ಹಣವನ್ನ ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ: ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ್ದ ಇಬ್ಬರನ್ನ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್​ ಮೂಲಕ ಜ್ಯೋತಿಷಿಗೆ ಬ್ಲಾಕ್​ಮೇಲ್..ಇಬ್ಬರ ಬಂಧನ​

ರಮೇಶ್‌‌ ಭಟ್ ಎಂಬುವರು ಬ್ಲ್ಯಾಕ್ ಮೇಲ್​ಗೆ ಒಳಗಾಗಿರುವ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಈ ದಂಪತಿ ಸುಮಾ ಎಂಬುವಳನ್ನು ಜ್ಯೋತಿಷಿ ರಮೇಶ್​ ಬಳಿ ಕಳಿಸಿದ್ದರು. ಈಕೆ ಜ್ಯೋತಿಷಿ ಬಳಿ ತೆರಳಿ ಎದೆಯಲ್ಲಿ‌ ಸರ್ಪಸುತ್ತು ಇದೆಯೆಂದು ಹೇಳಿದ್ದಳು. ಆಗ ಜ್ಯೋತಿಷಿ ರಮೇಶ್​ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯವನ್ನ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಳು. ಬಳಿಕ‌ ಈ ವಿಡಿಯೋ‌ ಜ್ಯೋತಿಷಿಗೆ ತೋರಿಸಿ 40 ಲಕ್ಷ ಹ‌ಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಇದರಿಂದ ಆತಂಕಗೊಂಡ‌ ಜ್ಯೋತಿಷಿ ರಮೇಶ್​ ಭಟ್​ ಅವರು ಹೆಬ್ರಿ‌ ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು. ಕೂಡಲೇ‌ ಸುಮಾ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ‌ ನಡೆಸಿದಾಗ ಆರೋಪಿ‌ ಸುಮಾ, ತನ್ನ ದೂರದ ಸಂಬಂಧಿ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀ ಈ ಕೃತ್ಯವನ್ನು ತನ್ನಿಂದ ಮಾಡಿಸಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ, ಸುಮಾ ಹಾಗೂ ಕಿರಣ್​​ನನ್ನ ಬಂಧಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್​, ಚಾಕು, ಕತ್ತಿ ಹಾಗೂ ಹಣವನ್ನ ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Intro:ಆ್ಯಂಕರ್- ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರನ್ನ
ಬಂಧಿಸಲಾಗಿದೆ. ಉಡುಪಿ ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ‌ ಈ ಘಟ‌ನೆ‌ ನಡೆದಿದ್ದು ರಮೇಶ್‌‌ ಭಟ್ ಬ್ಲ್ಯಾಕ್ ಮೇಲ್ ಗೆ ಒಳಗಾದ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಎದೆಯಲ್ಲಿ‌ ಸರ್ಪಸುತ್ತು ಇದೆಯೆಂದು
ಜ್ಯೋತಿಷಿ ರಮೇಶ್ ಬಳಿ‌ ಬಂದ‌‌ ಆರೋಪಿ‌ ಸುಮಾ‌, ವ್ಯಾನಿಟಿ ಬ್ಯಾಗಿನಲ್ಲಿಟ್ಟ ಮೊಬೈಲ್‌ ಮೂಲಕ ಜ್ಯೋತಿಷಿ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯ‌ ಸೆರೆಹಿಡಿದ ಬಳಿಕ‌ ಈ ಅಶ್ಲೀಲ‌ ವೀಡಿಯೋ‌ ಜ್ಯೋತಿಷಿಗೆ ತೋರಿಸಿ 40ಲಕ್ಷ ಹ‌ಣದ‌ ಬೇಡಿಕೆಯಿಟ್ಟು ಬ್ಲ್ಯಾಕ್‌ ಮೇಲ್ ಮಾಡಲು ಮುಂದಾಗಿದ್ದಾಳೆ. ಆತಂಕಗೊಂಡ‌ ಜ್ಯೋತಿಷಿ ಹೆಬ್ರಿ‌ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಕೂಡಲೇ‌ ಸುಮ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ‌ ನಡೆಸಿದಾಗ ಆರೋಪಿ‌ ಸುಮಾ, ತನ್ನ ದೂರದ ಬಂಧು ಕಿರಣ್, ಆತನ ಪತ್ನಿ ಲಕ್ಷ್ಮೀ ಮತ್ತು ಮಂಜುನಾಥ್ ಈ ಕೃತ್ಯ‌ ನನ್ನಿಂದ ನಡೆಸಿದ್ದಾರೆ. ದೂರದ‌‌ ಬಂಧು‌ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀಯೇ ಇವೆಲ್ಲದರ ಮಾಸ್ಟರ್‌ ಮೈಂಡ್ ಎಂದು ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಇದೀಗ ಸುಮಾ ಹಾಗೂ ಕಿರಣ್ ನನ್ನ ಬಂಧಿಸಿರುವ ಪೊಲೀಸರು ಇನ್ನಷ್ಟು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಬೈಟ್-ಕೃಷ್ಣಕಾಂತ್, ಎಎಸ್ಪಿBody:ಆ್ಯಂಕರ್- ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರನ್ನ
ಬಂಧಿಸಲಾಗಿದೆ. ಉಡುಪಿ ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ‌ ಈ ಘಟ‌ನೆ‌ ನಡೆದಿದ್ದು ರಮೇಶ್‌‌ ಭಟ್ ಬ್ಲ್ಯಾಕ್ ಮೇಲ್ ಗೆ ಒಳಗಾದ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಎದೆಯಲ್ಲಿ‌ ಸರ್ಪಸುತ್ತು ಇದೆಯೆಂದು
ಜ್ಯೋತಿಷಿ ರಮೇಶ್ ಬಳಿ‌ ಬಂದ‌‌ ಆರೋಪಿ‌ ಸುಮಾ‌, ವ್ಯಾನಿಟಿ ಬ್ಯಾಗಿನಲ್ಲಿಟ್ಟ ಮೊಬೈಲ್‌ ಮೂಲಕ ಜ್ಯೋತಿಷಿ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯ‌ ಸೆರೆಹಿಡಿದ ಬಳಿಕ‌ ಈ ಅಶ್ಲೀಲ‌ ವೀಡಿಯೋ‌ ಜ್ಯೋತಿಷಿಗೆ ತೋರಿಸಿ 40ಲಕ್ಷ ಹ‌ಣದ‌ ಬೇಡಿಕೆಯಿಟ್ಟು ಬ್ಲ್ಯಾಕ್‌ ಮೇಲ್ ಮಾಡಲು ಮುಂದಾಗಿದ್ದಾಳೆ. ಆತಂಕಗೊಂಡ‌ ಜ್ಯೋತಿಷಿ ಹೆಬ್ರಿ‌ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಕೂಡಲೇ‌ ಸುಮ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ‌ ನಡೆಸಿದಾಗ ಆರೋಪಿ‌ ಸುಮಾ, ತನ್ನ ದೂರದ ಬಂಧು ಕಿರಣ್, ಆತನ ಪತ್ನಿ ಲಕ್ಷ್ಮೀ ಮತ್ತು ಮಂಜುನಾಥ್ ಈ ಕೃತ್ಯ‌ ನನ್ನಿಂದ ನಡೆಸಿದ್ದಾರೆ. ದೂರದ‌‌ ಬಂಧು‌ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀಯೇ ಇವೆಲ್ಲದರ ಮಾಸ್ಟರ್‌ ಮೈಂಡ್ ಎಂದು ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಇದೀಗ ಸುಮಾ ಹಾಗೂ ಕಿರಣ್ ನನ್ನ ಬಂಧಿಸಿರುವ ಪೊಲೀಸರು ಇನ್ನಷ್ಟು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಬೈಟ್-ಕೃಷ್ಣಕಾಂತ್, ಎಎಸ್ಪಿConclusion:ಆ್ಯಂಕರ್- ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರನ್ನ
ಬಂಧಿಸಲಾಗಿದೆ. ಉಡುಪಿ ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ‌ ಈ ಘಟ‌ನೆ‌ ನಡೆದಿದ್ದು ರಮೇಶ್‌‌ ಭಟ್ ಬ್ಲ್ಯಾಕ್ ಮೇಲ್ ಗೆ ಒಳಗಾದ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಎದೆಯಲ್ಲಿ‌ ಸರ್ಪಸುತ್ತು ಇದೆಯೆಂದು
ಜ್ಯೋತಿಷಿ ರಮೇಶ್ ಬಳಿ‌ ಬಂದ‌‌ ಆರೋಪಿ‌ ಸುಮಾ‌, ವ್ಯಾನಿಟಿ ಬ್ಯಾಗಿನಲ್ಲಿಟ್ಟ ಮೊಬೈಲ್‌ ಮೂಲಕ ಜ್ಯೋತಿಷಿ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯ‌ ಸೆರೆಹಿಡಿದ ಬಳಿಕ‌ ಈ ಅಶ್ಲೀಲ‌ ವೀಡಿಯೋ‌ ಜ್ಯೋತಿಷಿಗೆ ತೋರಿಸಿ 40ಲಕ್ಷ ಹ‌ಣದ‌ ಬೇಡಿಕೆಯಿಟ್ಟು ಬ್ಲ್ಯಾಕ್‌ ಮೇಲ್ ಮಾಡಲು ಮುಂದಾಗಿದ್ದಾಳೆ. ಆತಂಕಗೊಂಡ‌ ಜ್ಯೋತಿಷಿ ಹೆಬ್ರಿ‌ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಕೂಡಲೇ‌ ಸುಮ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ‌ ನಡೆಸಿದಾಗ ಆರೋಪಿ‌ ಸುಮಾ, ತನ್ನ ದೂರದ ಬಂಧು ಕಿರಣ್, ಆತನ ಪತ್ನಿ ಲಕ್ಷ್ಮೀ ಮತ್ತು ಮಂಜುನಾಥ್ ಈ ಕೃತ್ಯ‌ ನನ್ನಿಂದ ನಡೆಸಿದ್ದಾರೆ. ದೂರದ‌‌ ಬಂಧು‌ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀಯೇ ಇವೆಲ್ಲದರ ಮಾಸ್ಟರ್‌ ಮೈಂಡ್ ಎಂದು ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಇದೀಗ ಸುಮಾ ಹಾಗೂ ಕಿರಣ್ ನನ್ನ ಬಂಧಿಸಿರುವ ಪೊಲೀಸರು ಇನ್ನಷ್ಟು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಬೈಟ್-ಕೃಷ್ಣಕಾಂತ್, ಎಎಸ್ಪಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.