ETV Bharat / state

’ಪ್ರವಾದಿಗಳು ಸ್ಥಾಪಿಸಿದ ಮತಗಳೆಲ್ಲವೂ ಹಿಂದೂ ಧರ್ಮದ ಭಾಗವೇ’:  ಪೇಜಾವರ ಶ್ರೀ ವ್ಯಾಖ್ಯಾನ

ಬಸವಣ್ಣನ ಬಗ್ಗೆ ನನಗೆ ಗೌರವ ಇದೆ. ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮದ ಭಾಗವೇ ಆಗಿದೆ ಎಂದು ತಿಳಿಸಿದರು.

author img

By

Published : Sep 5, 2019, 9:11 PM IST

ಪೇಜಾವರ ಶ್ರೀ

ಉಡುಪಿ: ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮವೇ ಎಂದು ಪೇಜಾವರ ಶ್ರೀ ವ್ಯಾಖ್ಯಾನಿಸಿದ್ದಾರೆ.

ಲಿಂಗಾಯತ ಧರ್ಮದ ಪ್ರತ್ಯೇಕತೆ ಬಗ್ಗೆ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಧರ್ಮ‌ ಬಲಿಷ್ಠವಾಗಬೇಕು. ಲಿಂಗಾಯಿತರು ಹಿಂದೂಗಳಿಂದ ಬೇರೆಯಾಗಬಾರದು ಎಂದ ಅವರು, ಬಸವಣ್ಣನ ಬಗ್ಗೆ ನನಗೆ ಗೌರವ ಇದೆ. ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮದ ಭಾಗವೇ ಆಗಿದೆ ಎಂದು ಅವರು ತಿಳಿಸಿದರು.

ಪೇಜಾವರ ಶ್ರೀ

ನಾವು ಸಂಘಟಿತರಾದರೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ ಉಳಿಯುತ್ತದೆ. ನಮ್ಮಲ್ಲಿ ಭೇದ ಬಂದರೆ ಭಾರತ ಛಿದ್ರವಾಗುತ್ತದೆ. ವೀರಶೈವ-ಲಿಂಗಾಯಿತರು ಒಂದಾಗಬೇಕು. ಲಿಂಗಾಯಿತ ಧರ್ಮವು ಪ್ರತ್ಯೇಕ ಎಂದು ಹೇಳುವವರು ಕಳುಹಿಸಿದ ಎಲ್ಲಾ ಪುಸ್ತಕವನ್ನು ನಾನು ಓದಿದ್ದೇನೆ. ಅದರಲ್ಲಿ ಏನೂ‌ ಹೊಸ ವಿಷಯಗಳಿಲ್ಲ. ಲಿಂಗಾಯಿತ ಧರ್ಮವು ಪ್ರತ್ಯೇಕ ಧರ್ಮವೆಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಉಡುಪಿ: ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮವೇ ಎಂದು ಪೇಜಾವರ ಶ್ರೀ ವ್ಯಾಖ್ಯಾನಿಸಿದ್ದಾರೆ.

ಲಿಂಗಾಯತ ಧರ್ಮದ ಪ್ರತ್ಯೇಕತೆ ಬಗ್ಗೆ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಧರ್ಮ‌ ಬಲಿಷ್ಠವಾಗಬೇಕು. ಲಿಂಗಾಯಿತರು ಹಿಂದೂಗಳಿಂದ ಬೇರೆಯಾಗಬಾರದು ಎಂದ ಅವರು, ಬಸವಣ್ಣನ ಬಗ್ಗೆ ನನಗೆ ಗೌರವ ಇದೆ. ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮದ ಭಾಗವೇ ಆಗಿದೆ ಎಂದು ಅವರು ತಿಳಿಸಿದರು.

ಪೇಜಾವರ ಶ್ರೀ

ನಾವು ಸಂಘಟಿತರಾದರೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ ಉಳಿಯುತ್ತದೆ. ನಮ್ಮಲ್ಲಿ ಭೇದ ಬಂದರೆ ಭಾರತ ಛಿದ್ರವಾಗುತ್ತದೆ. ವೀರಶೈವ-ಲಿಂಗಾಯಿತರು ಒಂದಾಗಬೇಕು. ಲಿಂಗಾಯಿತ ಧರ್ಮವು ಪ್ರತ್ಯೇಕ ಎಂದು ಹೇಳುವವರು ಕಳುಹಿಸಿದ ಎಲ್ಲಾ ಪುಸ್ತಕವನ್ನು ನಾನು ಓದಿದ್ದೇನೆ. ಅದರಲ್ಲಿ ಏನೂ‌ ಹೊಸ ವಿಷಯಗಳಿಲ್ಲ. ಲಿಂಗಾಯಿತ ಧರ್ಮವು ಪ್ರತ್ಯೇಕ ಧರ್ಮವೆಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Intro:ಉಡುಪಿ


ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ:ಸಾಣೆಹಳ್ಳಿ ಶ್ರೀ, ಎಂ.ಬಿ.ಪಾಟೀಲ್ , ಜಾಮ್ ದಾರ್ ಗೆ ಪೇಜಾವರ ಶ್ರೀ ಸೌಹಾರ್ಧ ಪ್ರತಿಕ್ರಿಯೆ

ಉಡುಪಿ: ಚರ್ಚೆಗೆ ನಾನು ಪಂಥಾಹ್ವಾನ ಅಥವಾ ಬಹಿರಂಗ ಆಹ್ವಾನ ಎಂದು ಹೇಳಿಲ್ಲ.
ಕೆಲವೇ ಮಂದಿ ಸ್ನೇಹ ಸಂವಾದ ಮಾಡೋಣ ಎಂದಿದ್ದೆ ಅಂತಾ ಲಿಂಗಾಯತ ಧರ್ಮದ ಪ್ರತ್ಯೇಕತೆ ವಿಚಾರದ ವಿರುದ್ಧ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಯೆ ನೀಡಿ ಅವರು ಮಾತನಾಡಿದ್ದಾರೆ.

ಸಾಣೆಹಳ್ಳಿ ಸ್ವಾಮೀಜಿ ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗ ಎಂದು‌ ನಿಮಗ್ಯಾಕೆ ಹಠ ಎಂದು ಕೇಳಿದ್ದಾರೆ.ಲಿಂಗಾಯತ. ಧರ್ಮ ಹಿಂದೂ ಧರ್ಮ ಅಲ್ಲ ಅಂತ ನಿಮಗ್ಯಾಕೆ ಹಠ ಅಂತಾ ಸಾಣೆಹಳ್ಳಿ ಶ್ರೀಗಳಿಗೆ ಪೇಜಾವರ ಶ್ರೀ ಸೌಜನ್ಯ ಪೂರ್ವಕ ಪ್ರಶ್ನೆ ಮಾಡಿದ್ದಾರೆ.

ಹಿಂದೂ ಧರ್ಮ‌ ಬಲಿಷ್ಡವಾಗಬೇಕು,
ಲಿಂಗಾಯಿತರು ಹಿಂದೂಗಳಿಂದ ಬೇರೆಯಾಗಬಾರದು.
ಸಹೋದರ ಭಾವದಿಂದ ಈ ಬಗ್ಗೆ ಹೇಳುತ್ತಲೇ ಇದ್ದೇನೆ.
ಲಿಂಗಾಯಿತರ ಬಗ್ಗೆ ಯಾವುದೇ ದೋಷ ಆರೋಪಿಸಿಲ್ಲ.
ಬಸವಣ್ಣನ ಬಗ್ಗೆ ನನಗೆ ಗೌರವ ಇದೆ
ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮ
ದೇವರು, ವೇದ, ಜಾತಿ ಒಪ್ಪಲಿ, ಒಪ್ಪದೇ ಇರಲಿ,ಭಾರತದಲ್ಲಿ ಹುಟ್ಟಿದ ಧರ್ಮಗಳು ಹಿಂದೂ ಧರ್ಮವೇ ಆಗಿದೆ.ಲಿಂಗಾಯತ ಧರ್ಮದ ಪರಶಿವ ನಿರ್ಗುಣ, ಉಳಿದ ಧರ್ಮದ ಶಿವ ಸಗುಣ ಎಂದು ಸಾಣೆಹಳ್ಳಿ ಶ್ರೀ ಹೇಳಿದ್ದಾರೆ.ಅದ್ವೈತ ಮತದ ಪರಬ್ರಹ್ಮನು ನಿರ್ಗುಣ ನಿರಾಕಾರ
ದ್ವೈತ, ವಿಶಿಷ್ಟಾದ್ವೈತದ ಪರಬ್ರಹ್ಮ ಸಗುಣ ಸಾಕಾರ.
ಆದರೂ ಈ ಮೂರೂ ಧರ್ಮಗಳು ಹಿಂದೂ ಧರ್ಮಗಳೇ ಆಗಿವೆ.
ನಾವು ಸಂಘಟಿತರಾದರೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ ಉಳಿಯುತ್ತದೆ.ನಮ್ಮಲ್ಲಿ ಬೇಧ ಬಂದರೆ ಭಾರತ ಛಿದ್ರವಾಗುತ್ತೆ
ವೀರಶೈವ, ಲಿಂಗಾಯಿತ ರು ಒಂದಾಗಬೇಕು.ಲಿಂಗಾಯಿತ ಧರ್ಮವು ಪ್ರತ್ಯೇಕ ಎಂದು ಹೇಳುವವರು ಕಳುಹಿಸಿದ ಎಲ್ಲಾ ಪುಸ್ತಕ ಓದಿದೆ.ಅದರಲ್ಲಿ ಏನೂ‌ಹೊಸ ವಿಷಯಗಳಿಲ್ಲ.ಅದರಲ್ಲಿ ವೈದಿಕ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಲಾಗಿದೆ.
ಇದರಿಂದ ಲಿಂಗಾಯಿತ ಪ್ರತ್ಯೇಕ ಧರ್ಮವೆಂದು ಸಿದ್ದವಾಗುವುದಿಲ್ಲ.
ದೈತ ಅದ್ವೈತ ಗಳಿಗೆ ಸಾಕಷ್ಟು ವ್ಯತ್ಯಾಸವಿದ್ದರೂ ಅವೆರಡೂ ಹಿಂದೂ ಧರ್ಮವಾಗಿಲ್ಲವೇ.
ಲಿಂಗಾಯಿತ ಧರ್ಮವು ಪ್ರತ್ಯೇಕ ಧರ್ಮವೆಂದು ಸಾಧಿಸಲು ಯಾರಿಂದಲೂ ಸಾಧ್ಯವಿಲ್ಲ.
ಲಿಂಗಾಯಿತ ಧರ್ಮ ಹಿಂದೂ ಧರ್ಮಕ್ಕೆ ಸೇರಿದ್ದರೂ ಅನೇಕ‌ ಜಾತಿಗಳನ್ನು‌ ಒಳಗೊಂಡ ಸ್ವತಂತ್ರ ಧರ್ಮ ಎನ್ನೋದನ್ನು ಒಪ್ಪಿಕೊಳ್ತೇನೆ.
ನಮ್ಮ ನಮ್ಮ ಧರ್ಮದ ಬಗ್ಗೆ ಅಭಿಮಾನ ಇಟ್ಟುಕೊಂಡು ಹಿಂದೂ ಧರ್ಮದ ನೆಲೆಯಲ್ಲಿ ಸಂಘಟಿತರಾಗೋಣ.
ಉಳಿದ ಧರ್ಮದವರೊಂದಿಗೂ ಸ್ನೇಹದಿಂದ ಬಾಳೋಣ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.Body:ಉಡುಪಿ


ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ:ಸಾಣೆಹಳ್ಳಿ ಶ್ರೀ, ಎಂ.ಬಿ.ಪಾಟೀಲ್ , ಜಾಮ್ ದಾರ್ ಗೆ ಪೇಜಾವರ ಶ್ರೀ ಸೌಹಾರ್ಧ ಪ್ರತಿಕ್ರಿಯೆ

ಉಡುಪಿ: ಚರ್ಚೆಗೆ ನಾನು ಪಂಥಾಹ್ವಾನ ಅಥವಾ ಬಹಿರಂಗ ಆಹ್ವಾನ ಎಂದು ಹೇಳಿಲ್ಲ.
ಕೆಲವೇ ಮಂದಿ ಸ್ನೇಹ ಸಂವಾದ ಮಾಡೋಣ ಎಂದಿದ್ದೆ ಅಂತಾ ಲಿಂಗಾಯತ ಧರ್ಮದ ಪ್ರತ್ಯೇಕತೆ ವಿಚಾರದ ವಿರುದ್ಧ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಯೆ ನೀಡಿ ಅವರು ಮಾತನಾಡಿದ್ದಾರೆ.

ಸಾಣೆಹಳ್ಳಿ ಸ್ವಾಮೀಜಿ ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗ ಎಂದು‌ ನಿಮಗ್ಯಾಕೆ ಹಠ ಎಂದು ಕೇಳಿದ್ದಾರೆ.ಲಿಂಗಾಯತ. ಧರ್ಮ ಹಿಂದೂ ಧರ್ಮ ಅಲ್ಲ ಅಂತ ನಿಮಗ್ಯಾಕೆ ಹಠ ಅಂತಾ ಸಾಣೆಹಳ್ಳಿ ಶ್ರೀಗಳಿಗೆ ಪೇಜಾವರ ಶ್ರೀ ಸೌಜನ್ಯ ಪೂರ್ವಕ ಪ್ರಶ್ನೆ ಮಾಡಿದ್ದಾರೆ.

ಹಿಂದೂ ಧರ್ಮ‌ ಬಲಿಷ್ಡವಾಗಬೇಕು,
ಲಿಂಗಾಯಿತರು ಹಿಂದೂಗಳಿಂದ ಬೇರೆಯಾಗಬಾರದು.
ಸಹೋದರ ಭಾವದಿಂದ ಈ ಬಗ್ಗೆ ಹೇಳುತ್ತಲೇ ಇದ್ದೇನೆ.
ಲಿಂಗಾಯಿತರ ಬಗ್ಗೆ ಯಾವುದೇ ದೋಷ ಆರೋಪಿಸಿಲ್ಲ.
ಬಸವಣ್ಣನ ಬಗ್ಗೆ ನನಗೆ ಗೌರವ ಇದೆ
ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮ
ದೇವರು, ವೇದ, ಜಾತಿ ಒಪ್ಪಲಿ, ಒಪ್ಪದೇ ಇರಲಿ,ಭಾರತದಲ್ಲಿ ಹುಟ್ಟಿದ ಧರ್ಮಗಳು ಹಿಂದೂ ಧರ್ಮವೇ ಆಗಿದೆ.ಲಿಂಗಾಯತ ಧರ್ಮದ ಪರಶಿವ ನಿರ್ಗುಣ, ಉಳಿದ ಧರ್ಮದ ಶಿವ ಸಗುಣ ಎಂದು ಸಾಣೆಹಳ್ಳಿ ಶ್ರೀ ಹೇಳಿದ್ದಾರೆ.ಅದ್ವೈತ ಮತದ ಪರಬ್ರಹ್ಮನು ನಿರ್ಗುಣ ನಿರಾಕಾರ
ದ್ವೈತ, ವಿಶಿಷ್ಟಾದ್ವೈತದ ಪರಬ್ರಹ್ಮ ಸಗುಣ ಸಾಕಾರ.
ಆದರೂ ಈ ಮೂರೂ ಧರ್ಮಗಳು ಹಿಂದೂ ಧರ್ಮಗಳೇ ಆಗಿವೆ.
ನಾವು ಸಂಘಟಿತರಾದರೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ ಉಳಿಯುತ್ತದೆ.ನಮ್ಮಲ್ಲಿ ಬೇಧ ಬಂದರೆ ಭಾರತ ಛಿದ್ರವಾಗುತ್ತೆ
ವೀರಶೈವ, ಲಿಂಗಾಯಿತ ರು ಒಂದಾಗಬೇಕು.ಲಿಂಗಾಯಿತ ಧರ್ಮವು ಪ್ರತ್ಯೇಕ ಎಂದು ಹೇಳುವವರು ಕಳುಹಿಸಿದ ಎಲ್ಲಾ ಪುಸ್ತಕ ಓದಿದೆ.ಅದರಲ್ಲಿ ಏನೂ‌ಹೊಸ ವಿಷಯಗಳಿಲ್ಲ.ಅದರಲ್ಲಿ ವೈದಿಕ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಲಾಗಿದೆ.
ಇದರಿಂದ ಲಿಂಗಾಯಿತ ಪ್ರತ್ಯೇಕ ಧರ್ಮವೆಂದು ಸಿದ್ದವಾಗುವುದಿಲ್ಲ.
ದೈತ ಅದ್ವೈತ ಗಳಿಗೆ ಸಾಕಷ್ಟು ವ್ಯತ್ಯಾಸವಿದ್ದರೂ ಅವೆರಡೂ ಹಿಂದೂ ಧರ್ಮವಾಗಿಲ್ಲವೇ.
ಲಿಂಗಾಯಿತ ಧರ್ಮವು ಪ್ರತ್ಯೇಕ ಧರ್ಮವೆಂದು ಸಾಧಿಸಲು ಯಾರಿಂದಲೂ ಸಾಧ್ಯವಿಲ್ಲ.
ಲಿಂಗಾಯಿತ ಧರ್ಮ ಹಿಂದೂ ಧರ್ಮಕ್ಕೆ ಸೇರಿದ್ದರೂ ಅನೇಕ‌ ಜಾತಿಗಳನ್ನು‌ ಒಳಗೊಂಡ ಸ್ವತಂತ್ರ ಧರ್ಮ ಎನ್ನೋದನ್ನು ಒಪ್ಪಿಕೊಳ್ತೇನೆ.
ನಮ್ಮ ನಮ್ಮ ಧರ್ಮದ ಬಗ್ಗೆ ಅಭಿಮಾನ ಇಟ್ಟುಕೊಂಡು ಹಿಂದೂ ಧರ್ಮದ ನೆಲೆಯಲ್ಲಿ ಸಂಘಟಿತರಾಗೋಣ.
ಉಳಿದ ಧರ್ಮದವರೊಂದಿಗೂ ಸ್ನೇಹದಿಂದ ಬಾಳೋಣ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.Conclusion:ಉಡುಪಿ


ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ:ಸಾಣೆಹಳ್ಳಿ ಶ್ರೀ, ಎಂ.ಬಿ.ಪಾಟೀಲ್ , ಜಾಮ್ ದಾರ್ ಗೆ ಪೇಜಾವರ ಶ್ರೀ ಸೌಹಾರ್ಧ ಪ್ರತಿಕ್ರಿಯೆ

ಉಡುಪಿ: ಚರ್ಚೆಗೆ ನಾನು ಪಂಥಾಹ್ವಾನ ಅಥವಾ ಬಹಿರಂಗ ಆಹ್ವಾನ ಎಂದು ಹೇಳಿಲ್ಲ.
ಕೆಲವೇ ಮಂದಿ ಸ್ನೇಹ ಸಂವಾದ ಮಾಡೋಣ ಎಂದಿದ್ದೆ ಅಂತಾ ಲಿಂಗಾಯತ ಧರ್ಮದ ಪ್ರತ್ಯೇಕತೆ ವಿಚಾರದ ವಿರುದ್ಧ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಯೆ ನೀಡಿ ಅವರು ಮಾತನಾಡಿದ್ದಾರೆ.

ಸಾಣೆಹಳ್ಳಿ ಸ್ವಾಮೀಜಿ ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗ ಎಂದು‌ ನಿಮಗ್ಯಾಕೆ ಹಠ ಎಂದು ಕೇಳಿದ್ದಾರೆ.ಲಿಂಗಾಯತ. ಧರ್ಮ ಹಿಂದೂ ಧರ್ಮ ಅಲ್ಲ ಅಂತ ನಿಮಗ್ಯಾಕೆ ಹಠ ಅಂತಾ ಸಾಣೆಹಳ್ಳಿ ಶ್ರೀಗಳಿಗೆ ಪೇಜಾವರ ಶ್ರೀ ಸೌಜನ್ಯ ಪೂರ್ವಕ ಪ್ರಶ್ನೆ ಮಾಡಿದ್ದಾರೆ.

ಹಿಂದೂ ಧರ್ಮ‌ ಬಲಿಷ್ಡವಾಗಬೇಕು,
ಲಿಂಗಾಯಿತರು ಹಿಂದೂಗಳಿಂದ ಬೇರೆಯಾಗಬಾರದು.
ಸಹೋದರ ಭಾವದಿಂದ ಈ ಬಗ್ಗೆ ಹೇಳುತ್ತಲೇ ಇದ್ದೇನೆ.
ಲಿಂಗಾಯಿತರ ಬಗ್ಗೆ ಯಾವುದೇ ದೋಷ ಆರೋಪಿಸಿಲ್ಲ.
ಬಸವಣ್ಣನ ಬಗ್ಗೆ ನನಗೆ ಗೌರವ ಇದೆ
ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮ
ದೇವರು, ವೇದ, ಜಾತಿ ಒಪ್ಪಲಿ, ಒಪ್ಪದೇ ಇರಲಿ,ಭಾರತದಲ್ಲಿ ಹುಟ್ಟಿದ ಧರ್ಮಗಳು ಹಿಂದೂ ಧರ್ಮವೇ ಆಗಿದೆ.ಲಿಂಗಾಯತ ಧರ್ಮದ ಪರಶಿವ ನಿರ್ಗುಣ, ಉಳಿದ ಧರ್ಮದ ಶಿವ ಸಗುಣ ಎಂದು ಸಾಣೆಹಳ್ಳಿ ಶ್ರೀ ಹೇಳಿದ್ದಾರೆ.ಅದ್ವೈತ ಮತದ ಪರಬ್ರಹ್ಮನು ನಿರ್ಗುಣ ನಿರಾಕಾರ
ದ್ವೈತ, ವಿಶಿಷ್ಟಾದ್ವೈತದ ಪರಬ್ರಹ್ಮ ಸಗುಣ ಸಾಕಾರ.
ಆದರೂ ಈ ಮೂರೂ ಧರ್ಮಗಳು ಹಿಂದೂ ಧರ್ಮಗಳೇ ಆಗಿವೆ.
ನಾವು ಸಂಘಟಿತರಾದರೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ ಉಳಿಯುತ್ತದೆ.ನಮ್ಮಲ್ಲಿ ಬೇಧ ಬಂದರೆ ಭಾರತ ಛಿದ್ರವಾಗುತ್ತೆ
ವೀರಶೈವ, ಲಿಂಗಾಯಿತ ರು ಒಂದಾಗಬೇಕು.ಲಿಂಗಾಯಿತ ಧರ್ಮವು ಪ್ರತ್ಯೇಕ ಎಂದು ಹೇಳುವವರು ಕಳುಹಿಸಿದ ಎಲ್ಲಾ ಪುಸ್ತಕ ಓದಿದೆ.ಅದರಲ್ಲಿ ಏನೂ‌ಹೊಸ ವಿಷಯಗಳಿಲ್ಲ.ಅದರಲ್ಲಿ ವೈದಿಕ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಲಾಗಿದೆ.
ಇದರಿಂದ ಲಿಂಗಾಯಿತ ಪ್ರತ್ಯೇಕ ಧರ್ಮವೆಂದು ಸಿದ್ದವಾಗುವುದಿಲ್ಲ.
ದೈತ ಅದ್ವೈತ ಗಳಿಗೆ ಸಾಕಷ್ಟು ವ್ಯತ್ಯಾಸವಿದ್ದರೂ ಅವೆರಡೂ ಹಿಂದೂ ಧರ್ಮವಾಗಿಲ್ಲವೇ.
ಲಿಂಗಾಯಿತ ಧರ್ಮವು ಪ್ರತ್ಯೇಕ ಧರ್ಮವೆಂದು ಸಾಧಿಸಲು ಯಾರಿಂದಲೂ ಸಾಧ್ಯವಿಲ್ಲ.
ಲಿಂಗಾಯಿತ ಧರ್ಮ ಹಿಂದೂ ಧರ್ಮಕ್ಕೆ ಸೇರಿದ್ದರೂ ಅನೇಕ‌ ಜಾತಿಗಳನ್ನು‌ ಒಳಗೊಂಡ ಸ್ವತಂತ್ರ ಧರ್ಮ ಎನ್ನೋದನ್ನು ಒಪ್ಪಿಕೊಳ್ತೇನೆ.
ನಮ್ಮ ನಮ್ಮ ಧರ್ಮದ ಬಗ್ಗೆ ಅಭಿಮಾನ ಇಟ್ಟುಕೊಂಡು ಹಿಂದೂ ಧರ್ಮದ ನೆಲೆಯಲ್ಲಿ ಸಂಘಟಿತರಾಗೋಣ.
ಉಳಿದ ಧರ್ಮದವರೊಂದಿಗೂ ಸ್ನೇಹದಿಂದ ಬಾಳೋಣ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.