ETV Bharat / state

ಯಡಿಯೂರು ದೇವಾಲಯ ಇಂದಿನಿಂದ ಪುನಾರಂಭ:  ದೇಗುಲದ ಸುತ್ತ ಸ್ಯಾನಿಟೈಸೇಶನ್​ - ತುಮಕೂರು ದೇವಾಲಯಗಳು ಪುನರಾರಂಭ ಸುದ್ದಿ

ಸರ್ಕಾರದ ಆದೇಶದ ಅನ್ವಯ ತುಮಕೂರಿನ ಸಿದ್ದಲಿಂಗೇಶ್ವರ ದೇಗುಲಗಳನ್ನು ತೆರೆಯಲಾಗಿದ್ದು, ದೇವಾಲಯದ ಆವರಣದಲ್ಲಿ ಸ್ಯಾನಿಟೈಸರ್​​ ಸಿಂಪಡಣೆ ಮಾಡಲಾಗ್ತಿದೆ.

yadiyuru temple open
ಯಡಿಯೂರು ಸಿದ್ಧಲಿಂಗೇಶ್ವರ ದೇಗುಲ
author img

By

Published : Jun 8, 2020, 1:19 PM IST

ತುಮಕೂರು: ಸರ್ಕಾರದ ಅನುಮತಿ ಹಿನ್ನೆಲೆ ಇಂದು ಯಡಿಯೂರು ಸಿದ್ದಲಿಂಗೇಶ್ವರ ದೇಗುಲಗಳನ್ನು ಇಂದು ತೆರೆಯಲಾಯಿತು. ಈ ಮೂಲಕ ಎಂದಿನಂತೆ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ.

ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ದೇವರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕೇವಲ ಕುಂಕುಮ ಹೂಗಳನ್ನು ಮಾತ್ರ ಪ್ರಸಾದವಾಗಿ ನೀಡಲಾಗುತ್ತಿದೆ. ಒಮ್ಮೆ ದೇವಸ್ಥಾನದ ಒಳಗೆ 20 - 25 ಭಕ್ತರಿಗಷ್ಟೆ ಪ್ರವೇಶಾವಕಾಶ ನೀಡಲಾಗಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 12, ಸಂಜೆ 5ರಿಂದ ರಾತ್ರಿ 8 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಯಡಿಯೂರು ಸಿದ್ಧಲಿಂಗೇಶ್ವರ ದೇಗುಲ

ಇನ್ನು ಮುಂಜಾಗ್ರತ ಕ್ರಮವಾಗಿ ದೇಗುಲದ ಸುತ್ತಲೂ ಸ್ಯಾನಿಟೈಸೇಶನ್​​ ಮಾಡಲಾಗುತ್ತಿದೆ.

ತುಮಕೂರು: ಸರ್ಕಾರದ ಅನುಮತಿ ಹಿನ್ನೆಲೆ ಇಂದು ಯಡಿಯೂರು ಸಿದ್ದಲಿಂಗೇಶ್ವರ ದೇಗುಲಗಳನ್ನು ಇಂದು ತೆರೆಯಲಾಯಿತು. ಈ ಮೂಲಕ ಎಂದಿನಂತೆ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ.

ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ದೇವರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕೇವಲ ಕುಂಕುಮ ಹೂಗಳನ್ನು ಮಾತ್ರ ಪ್ರಸಾದವಾಗಿ ನೀಡಲಾಗುತ್ತಿದೆ. ಒಮ್ಮೆ ದೇವಸ್ಥಾನದ ಒಳಗೆ 20 - 25 ಭಕ್ತರಿಗಷ್ಟೆ ಪ್ರವೇಶಾವಕಾಶ ನೀಡಲಾಗಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 12, ಸಂಜೆ 5ರಿಂದ ರಾತ್ರಿ 8 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಯಡಿಯೂರು ಸಿದ್ಧಲಿಂಗೇಶ್ವರ ದೇಗುಲ

ಇನ್ನು ಮುಂಜಾಗ್ರತ ಕ್ರಮವಾಗಿ ದೇಗುಲದ ಸುತ್ತಲೂ ಸ್ಯಾನಿಟೈಸೇಶನ್​​ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.