ETV Bharat / state

ಕುಡಿದ ಮತ್ತಲ್ಲಿ ಪತ್ನಿಯ ರುಂಡ ಚಂಡಾಡಿದ ಪಾಪಿ ಪತಿ

author img

By

Published : Jun 5, 2021, 9:56 PM IST

ಕುಡಿದ ಮತ್ತಲ್ಲಿ ಪತ್ನಿಯ ರುಂಡ ಚಂಡಾಡಿದ ಪಾಪಿ ಪತಿ, ಬಳಿಕ ಪರಾರಿಯಾಗಿದ್ದಾನೆ. ತುಮಕೂರು ತಾಲೂಕು ಕೂರ್ಲುಗುಂಟೆ ಸಮೀಪದ ತೋಟದ ಮನೆಯಲ್ಲಿ ಈ ನಡೆದಿದೆ.

murder-of-wife-by-husband
ಕುಡಿದ ಮತ್ತಲ್ಲಿ ಪತ್ನಿಯ ರುಂಡ,ಮುಂಡ ಬೇರ್ಪಡಿಸಿದ ಪಾಪಿ ಪತಿ

ತುಮಕೂರು: ಮದ್ಯದ ಅಮಲಿನಲ್ಲಿ ಹೆಂಡತಿಯನ್ನೇ ಪತಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ತಾಲೂಕು ಕೂರ್ಲುಗುಂಟೆ ಸಮೀಪದ ತೋಟದ ಮನೆಯಲ್ಲಿ ನಡೆದಿದೆ.

ಜಯಮ್ಮ (50) ಕೊಲೆಯಾದ ದುರ್ದೈವಿ. ಪತಿ ಹನುಮಂತರಾಯ ಕೃತ್ಯ ಎಸಗಿದ್ದು, ಮಾರಕಾಸ್ತ್ರದಿಂದ ಕೊಚ್ವಿ ಕೊಲೆ ಮಾಡಿದ್ದಾನೆ.ಇವರು ಆಂಧ್ರದ ರೊಳ್ಳ ಮೂಲದವರು ಎನ್ನಲಾಗಿದ್ದು, ಕೂಲಿ ಕೆಲಸಕ್ಕೆಂದು ಕೂರ್ಲುಗುಂಟೆಗೆ ಬಂದಿದ್ದರು. ಬೇರೆಯವರ ತೋಟ ನೋಡಿಕೊಂಡು ತೋಟದ ಮನೆಯಲ್ಲಿ ವಾಸವಾಗಿದ್ದರು.

ಕುಡಿದ ಮತ್ತಲ್ಲಿ ಪತ್ನಿಯ ರುಂಡ,ಮುಂಡ ಬೇರ್ಪಡಿಸಿದ ಪಾಪಿ ಪತಿ
ದಂಪತಿಗೆ 24 ವರ್ಷದ ಮಗ ಇದ್ದಾನೆ. ಮಗ ಮನೆಯಲ್ಲಿ ಇಲ್ಲದ ವೇಳೆ ತಂದೆಯಿಂದ ಈ ಕೃತ್ಯ ನಡೆದಿದೆ. ಕೃತ್ಯವೆಸಗಿ ಪತಿ ಹನುಮಂತರಾಯ ಪರಾರಿಯಾಗಿದ್ದಾನೆ.ಈ ಸಂಬಂಧತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ಪ್ರಧಾನಿ.. ಹಿಂದಿರುವ ಕಾರಣವೇನು?

ತುಮಕೂರು: ಮದ್ಯದ ಅಮಲಿನಲ್ಲಿ ಹೆಂಡತಿಯನ್ನೇ ಪತಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ತಾಲೂಕು ಕೂರ್ಲುಗುಂಟೆ ಸಮೀಪದ ತೋಟದ ಮನೆಯಲ್ಲಿ ನಡೆದಿದೆ.

ಜಯಮ್ಮ (50) ಕೊಲೆಯಾದ ದುರ್ದೈವಿ. ಪತಿ ಹನುಮಂತರಾಯ ಕೃತ್ಯ ಎಸಗಿದ್ದು, ಮಾರಕಾಸ್ತ್ರದಿಂದ ಕೊಚ್ವಿ ಕೊಲೆ ಮಾಡಿದ್ದಾನೆ.ಇವರು ಆಂಧ್ರದ ರೊಳ್ಳ ಮೂಲದವರು ಎನ್ನಲಾಗಿದ್ದು, ಕೂಲಿ ಕೆಲಸಕ್ಕೆಂದು ಕೂರ್ಲುಗುಂಟೆಗೆ ಬಂದಿದ್ದರು. ಬೇರೆಯವರ ತೋಟ ನೋಡಿಕೊಂಡು ತೋಟದ ಮನೆಯಲ್ಲಿ ವಾಸವಾಗಿದ್ದರು.

ಕುಡಿದ ಮತ್ತಲ್ಲಿ ಪತ್ನಿಯ ರುಂಡ,ಮುಂಡ ಬೇರ್ಪಡಿಸಿದ ಪಾಪಿ ಪತಿ
ದಂಪತಿಗೆ 24 ವರ್ಷದ ಮಗ ಇದ್ದಾನೆ. ಮಗ ಮನೆಯಲ್ಲಿ ಇಲ್ಲದ ವೇಳೆ ತಂದೆಯಿಂದ ಈ ಕೃತ್ಯ ನಡೆದಿದೆ. ಕೃತ್ಯವೆಸಗಿ ಪತಿ ಹನುಮಂತರಾಯ ಪರಾರಿಯಾಗಿದ್ದಾನೆ.ಈ ಸಂಬಂಧತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ಪ್ರಧಾನಿ.. ಹಿಂದಿರುವ ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.