ETV Bharat / state

10 ದಿನಗಳಲ್ಲಿ ರಂಗ ಕಲೆ ಒಲಿಯದು, ಚಪ್ಪಾಳೆಗೆ ಮಾರುಹೋಗಬೇಡಿ: ಅಚ್ಯುತ್ ಕುಮಾರ್

ಪ್ರತಿಯೊಂದು ರಂಗವು ಸಹ ಅದರದೇ ಆದ ಬೆಲೆಯನ್ನು ಹೊಂದಿರುತ್ತದೆ. ಅದಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಕೇವಲ ಚಪ್ಪಾಳೆಗೆ ಮಾತ್ರ ನಾವು ಮಾರು ಹೋಗಬಾರದು ಎಂದು ಕಿವಿಮಾತು ಹೇಳಿದರು.

author img

By

Published : Jun 23, 2019, 10:31 PM IST

ಚೆಪ್ಪಾಳೆ ಬೆನ್ನತ್ತಿ ರಂಗಭೂಮಿಗೆ ಬಂದೆ: ಅಚ್ಯುತ್ ಕುಮಾರ್

ತುಮಕೂರು: ನಾನು ಚಪ್ಪಾಳೆ ಶಬ್ದದ ಬೆನ್ನತ್ತಿ ರಂಗಭೂಮಿಗೆ ಬಂದಿದ್ದು ಎಂದು ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಅಚ್ಯುತ್ ಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಅಭಿನಯ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಟನ ರಂಗಕ್ಕೆ ಪಾದಾರ್ಪಣೆ ಮಾಡಲು ನನ್ನನ್ನು ಆಕರ್ಷಿಸಿದ್ದು ಚಪ್ಪಾಳೆ. ಕಲಾವಿದರು ನಟನೆಯ ಸುಖವನ್ನು ತಮ್ಮಷ್ಟಕ್ಕೆ ತಾವೇ ಅನುಭವಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚೆಪ್ಪಾಳೆ ಬೆನ್ನತ್ತಿ ರಂಗಭೂಮಿಗೆ ಬಂದೆ: ಅಚ್ಯುತ್ ಕುಮಾರ್

ಕೇವಲ 10 ದಿನಗಳಲ್ಲಿ ನಟನಾ ಕಲೆಯನ್ನು ಕಲಿಯಲು ಸಾಧ್ಯವಾಗುವುದಿಲ್ಲ, ಬಹಳ ಪರಿಶ್ರಮವಿರುತ್ತದೆ. ಜೊತೆಗೆ ಪ್ರತಿಯೊಂದು ರಂಗವು ಸಹ ಅದರದೇ ಆದ ಬೆಲೆಯನ್ನು ಹೊಂದಿರುತ್ತದೆ. ಅದಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಕೇವಲ ಚಪ್ಪಾಳೆಗೆ ಮಾತ್ರ ನಾವು ಮಾರು ಹೋಗಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೀನಾಸಂ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.

ತುಮಕೂರು: ನಾನು ಚಪ್ಪಾಳೆ ಶಬ್ದದ ಬೆನ್ನತ್ತಿ ರಂಗಭೂಮಿಗೆ ಬಂದಿದ್ದು ಎಂದು ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಅಚ್ಯುತ್ ಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಅಭಿನಯ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಟನ ರಂಗಕ್ಕೆ ಪಾದಾರ್ಪಣೆ ಮಾಡಲು ನನ್ನನ್ನು ಆಕರ್ಷಿಸಿದ್ದು ಚಪ್ಪಾಳೆ. ಕಲಾವಿದರು ನಟನೆಯ ಸುಖವನ್ನು ತಮ್ಮಷ್ಟಕ್ಕೆ ತಾವೇ ಅನುಭವಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚೆಪ್ಪಾಳೆ ಬೆನ್ನತ್ತಿ ರಂಗಭೂಮಿಗೆ ಬಂದೆ: ಅಚ್ಯುತ್ ಕುಮಾರ್

ಕೇವಲ 10 ದಿನಗಳಲ್ಲಿ ನಟನಾ ಕಲೆಯನ್ನು ಕಲಿಯಲು ಸಾಧ್ಯವಾಗುವುದಿಲ್ಲ, ಬಹಳ ಪರಿಶ್ರಮವಿರುತ್ತದೆ. ಜೊತೆಗೆ ಪ್ರತಿಯೊಂದು ರಂಗವು ಸಹ ಅದರದೇ ಆದ ಬೆಲೆಯನ್ನು ಹೊಂದಿರುತ್ತದೆ. ಅದಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಕೇವಲ ಚಪ್ಪಾಳೆಗೆ ಮಾತ್ರ ನಾವು ಮಾರು ಹೋಗಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೀನಾಸಂ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.

Intro:ತುಮಕೂರು: ನಾನು ಚಪ್ಪಾಳೆ ಶಬ್ದದ ಬಂಹತ್ತಿ ರಂಗಭೂಮಿಗೆ ಬಂದಿದ್ದು, ನಟನ ರಂಗಕ್ಕೆ ಪಾದಾರ್ಪಣೆ ಮಾಡಲು ಚಪ್ಪಾಳೆ ನನ್ನನ್ನು ಆಕರ್ಷಿಸಿದ್ದು, ಕಲಾವಿದರು ನಟನೆಯ ಸುಖವನ್ನು ತಮ್ಮಷ್ಟಕ್ಕೆ ತಾವೇ ಅನುಭವಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಬೇಕು ಎಂದು ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಅಚ್ಯುತ್ ಕುಮಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


Body:ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 10ದಿನಗಳ ಅಭಿನಯ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಾದ್ಯಂತ ಹಾಗೂ ರಾಜ್ಯದಲ್ಲಿ ಹಲವು ನಟನ ಶಾಲಾ ರಂಗಗಳಿವೆ. ಅದರಲ್ಲಿ ರಂಗಭೂಮಿಯಲ್ಲಿನ ಅಭಿನಯ ಕ್ರಿಯೆಯಲ್ಲಿ ಸೂಕ್ಷ್ಮತೆ, ನಟನೆಯ ಅಂಶಗಳನ್ನು ಹೇಳಿಕೊಡಲಾಗುತ್ತದೆ ಎಂದರು.
ಪ್ರಾರಂಭದಲ್ಲಿ ಚಪ್ಪಾಳೆಯ ಹಾಗೂ ಜನಪ್ರಿಯತೆಗಾಗಿ ನಾನು ರಂಗಭೂಮಿ ಹಾಗೂ ನಟನ ರಂಗಕ್ಕೆ ಪಾದಾರ್ಪಣೆ ಮಾಡಿದೆ. ದಿನ ಕಳೆದಂತೆ ಆ ಚಪ್ಪಾಳೆ ಮರೆಯಾಗುತ್ತಾ ಹೋಗಬೇಕು, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಾ ತಮ್ಮ ನಟನೆಯಲ್ಲಿ ಸಂತೋಷವನ್ನು ಕಾಣಬೇಕು.
ಕೇವಲ 10 ದಿನಗಳಲ್ಲಿ ನಟನಾ ಕಲೆಯನ್ನು ಕಲಿಯಲು ಸಾಧ್ಯವಾಗುವುದಿಲ್ಲ, ಬಹಳ ಪರಿಶ್ರಮವಿರುತ್ತದೆ. ಜೊತೆಗೆ ಪ್ರತಿಯೊಂದು ರಂಗವು ಸಹ ಅದರದೇ ಆದ ಬೆಲೆಯನ್ನು ಹೊಂದಿರುತ್ತದೆ, ಅದಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಕೇವಲ ಚಪ್ಪಾಳೆಗೆ ಮಾತ್ರ ನಾವು ಮಾರು ಹೋಗಬಾರದು ಎಂದರು.
ಬೈಟ್: ಅಚ್ಯುತ್ ಕುಮಾರ್, ಚಲನಚಿತ್ರ ನಟ
ನಂತರ ನಾಯಕನಟ ನೀನಾಸಂ ಸತೀಶ್ ಮಾತನಾಡಿ, ಅಭಿನಯ ಸೂಕ್ಷ್ಮತೆಯನ್ನು ಮೊದಲು ಎಲ್ಲ ಕಲಾವಿದರು ಅರಿಯಬೇಕು. ಸಾಕಷ್ಟು ತಾಳ್ಮೆ ಇದ್ದಾಗ ಮಾತ್ರ ಯಾವುದನ್ನು ಬೇಕಾದರೂ ಕಲಿಯಬಹುದು.ಅಂದುಕೊಂಡಿದ್ದನ್ನು ಸಾಧಿಸಲು ತಾಳ್ಮೆ, ಕಠಿಣ ಪರಿಶ್ರಮ ಅಗತ್ಯ. ತಾಳ್ಮೆ ನನ್ನನ್ನು ಇಂದು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರು ನನಗೆ ಗುರುಗಳು ಇದ್ದಹಾಗೆ, ನನ್ನ ಅವರ ಸಂಬಂಧ ಕರ್ಣ ಹಾಗೂ ದ್ರೋಣಾಚಾರ್ಯರ ಹಾಗೆ ಎಂದರು.
ಬೈಟ್: ನೀನಾಸಂ ಸತೀಶ್, ಚಲನಚಿತ್ರ ನಟ


Conclusion:ಇದೇ ವೇಳೆ ನೀನಾಸಂ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.

ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.