ETV Bharat / state

ಪಾವಗಡದಲ್ಲಿ ಭಾರಿ ಮಳೆಗೆ 7000 ಸಾವಿರ ಕೋಳಿ ಸಾವು..

author img

By

Published : Oct 4, 2019, 1:00 PM IST

ಸುಮಾರು 5 ಲಕ್ಷಕ್ಕೂ ಹೆಚ್ಚು ಹಣ ಸಾಲಪಡೆದು ನಿರ್ಮಾಣ ಮಾಡಿದ್ದ ಶೆಡ್​ ಮತ್ತು ಕೋಳಿಗಳ ಸಾವಿನಿಂದ ರೈತ ಕಂಗಾಲಾಗಿದ್ದಾನೆ. ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

7000 ಸಾವಿರ ಕೋಳಿ ಸಾವು

ತುಮಕೂರು : ಪಾವಗಡ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮೀರ್ಲಗೊಂದಿ ಗ್ರಾಮದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ 7000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ನರಸಿಂಹಯ್ಯ ಎಂಬುವರಿಗೆ ಸೇರಿದ ಕೋಳಿ ಕೇಂದ್ರಕ್ಕೆ ನೀರು ನುಗ್ಗಿ 7000 ಕೋಳಿಗಳು ಸಾವನ್ನಪ್ಪಿದ್ದು ಭಾರಿ ಪ್ರಮಾಣ ನಷ್ಟ ಉಂಟಾಗಿದೆ.

ಪಾವಗಡದಲ್ಲಿ ಭಾರಿ ಮಳೆಗೆ 7000 ಸಾವಿರ ಕೋಳಿ ಸಾವು..

ಸುಮಾರು 5 ಲಕ್ಷಕ್ಕೂ ಹೆಚ್ಚು ಹಣ ಸಾಲ ಪಡೆದು ನಿರ್ಮಾಣ ಮಾಡಿದ್ದ ಶೆಡ್​ ಮತ್ತು ಕೋಳಿಗಳ ಸಾವಿನಿಂದ ರೈತ ಕಂಗಾಲಾಗಿದ್ದಾನೆ. ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತುಮಕೂರು : ಪಾವಗಡ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮೀರ್ಲಗೊಂದಿ ಗ್ರಾಮದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ 7000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ನರಸಿಂಹಯ್ಯ ಎಂಬುವರಿಗೆ ಸೇರಿದ ಕೋಳಿ ಕೇಂದ್ರಕ್ಕೆ ನೀರು ನುಗ್ಗಿ 7000 ಕೋಳಿಗಳು ಸಾವನ್ನಪ್ಪಿದ್ದು ಭಾರಿ ಪ್ರಮಾಣ ನಷ್ಟ ಉಂಟಾಗಿದೆ.

ಪಾವಗಡದಲ್ಲಿ ಭಾರಿ ಮಳೆಗೆ 7000 ಸಾವಿರ ಕೋಳಿ ಸಾವು..

ಸುಮಾರು 5 ಲಕ್ಷಕ್ಕೂ ಹೆಚ್ಚು ಹಣ ಸಾಲ ಪಡೆದು ನಿರ್ಮಾಣ ಮಾಡಿದ್ದ ಶೆಡ್​ ಮತ್ತು ಕೋಳಿಗಳ ಸಾವಿನಿಂದ ರೈತ ಕಂಗಾಲಾಗಿದ್ದಾನೆ. ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Intro:Body:ತುಮಕೂರು / ಪಾವಗಡ

ತಾಲ್ಲೂಕು ವೀರ್ಲ ಗೊಂದಿ ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ಕೋಳಿ ಸಾಕಣಿಕ ಕೇಂದ್ರಕ್ಕೆ ನೀರು ನುಗ್ಗಿ ೭೦೦೦ ಕೋಳಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ರಾತ್ರಿ ಸುರಿದ ಧಾರಾಕಾರ ಮಳೆಗೆ 4 ಶೆಡ್ ಗಳಲ್ಲಿ ನಿರ್ಮಾಣ ಮಾಡಿ ಅಲ್ಲಿ ಸುಮಾರು 7000 ಸಾವಿರ ಕೋಳಿಗಳನ್ನು ಮೆಯಿಸಲಾಗುತ್ತಿತು ಕೋಳಿ ಶೆಡ್ಗಳಲ್ಲಿ ನೀರು ನುಗ್ಗಿ ಶೆಡ್ ಗಳೆಲ್ಲ ಜಾಲಾವೃತಗೊಂಡು ರೈತನಿಗೆ ಬಾರಿ ಹಾನಿಯಾಗಿದೆ
4 ಶೆಡ್ಗಳಲ್ಲಿ 4 ಅಡಿಗಳಷ್ಟು ನೀರು ತುಂಬಿಕೊಂಡ ಪರಿಣಾಮ 7000 ಸಾವಿರ ಕೋಳಿಗಳು ಸಾವನ್ನಪ್ಪಿವೆ
ರೈತ ಸುಮಾರು 5 ಲಕ್ಷ ಕ್ಕೂ ಹೆಚ್ತು ಹಣ ಸಾಲಮಾಡಿ ಶೆಡ್ ನಿರ್ಮಾಣ ಮಾಡಿ ಕೋಳಿ ಮರಿಗಳನ್ನು ಮೆಯಿಸುತಿದ್ದ ಆದರೆ ಪ್ರಕೃತಿಯ ವಿಕೋಪ ಮತ್ತು ಮಳೆರಾಯನ ಆರ್ಭಟದಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ
ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು
ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕಂದು ರೈತ ನರಸಿಂಹ್ಮಯ್ಯ ಆವೇದನೆ ವ್ಯೆಕ್ತಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.