ETV Bharat / state

ಮೇವಿನ ಬಣವೆಯಲ್ಲಿದ್ದ ಹಾವು ಕಚ್ಚಿ ರೈತ ಸಾವು - Tumakuru

ಬಣವೆಯಲ್ಲಿ ಹುಲ್ಲು ತರಲು ಹೋದಾಗ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ್ದಾರೆ. ತಿಪಟೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಹಾವು ಕಚ್ಚಿ ರೈತ ಸಾವು
author img

By

Published : Jun 4, 2019, 2:29 AM IST

ತುಮಕೂರು: ಹುಲ್ಲು ತರಲು ಹೋಗಿದ್ದ ರೈತನೋರ್ವನಿಗೆ ಬಣವೆಯಲ್ಲಿ ಅಡಗಿದ್ದ ಹಾವು ಕಚ್ಚಿ ಆತ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾವು ಕಚ್ಚಿ ರೈತ ಸಾವು

ವೆಂಕಟರಮಣ ಗೌಡ (60) ಹಾವು ಕಚ್ಚಿ ಮೃತಪಟ್ಟಿರುವ ರೈತ ಎಂದು ತಿಳಿದು ಬಂದಿದೆ. ದನಗಳಿಗೆ ಹುಲ್ಲು ತರಲು ಬಣವೆ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಅಡಗಿದ್ದ ಹಾವು ಕಚ್ಚಿದೆ. ಹಾವಿನ ವಿಷವೇರಿದ ಹಿನ್ನೆಲೆ ನರಳಾಡುತಿದ್ದ ವೆಂಕಟರಮಣ ಗೌಡರನ್ನು ತಕ್ಷಣ ತಿಪಟೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಹುಲ್ಲು ತರಲು ಹೋಗಿದ್ದ ರೈತನೋರ್ವನಿಗೆ ಬಣವೆಯಲ್ಲಿ ಅಡಗಿದ್ದ ಹಾವು ಕಚ್ಚಿ ಆತ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾವು ಕಚ್ಚಿ ರೈತ ಸಾವು

ವೆಂಕಟರಮಣ ಗೌಡ (60) ಹಾವು ಕಚ್ಚಿ ಮೃತಪಟ್ಟಿರುವ ರೈತ ಎಂದು ತಿಳಿದು ಬಂದಿದೆ. ದನಗಳಿಗೆ ಹುಲ್ಲು ತರಲು ಬಣವೆ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಅಡಗಿದ್ದ ಹಾವು ಕಚ್ಚಿದೆ. ಹಾವಿನ ವಿಷವೇರಿದ ಹಿನ್ನೆಲೆ ನರಳಾಡುತಿದ್ದ ವೆಂಕಟರಮಣ ಗೌಡರನ್ನು ತಕ್ಷಣ ತಿಪಟೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹಾವು ಕಚ್ಚಿ ರೈತ ಸಾವು.....

ತುಮಕೂರು
ಹುಲ್ಲು ಹೋದ ರೈತರೊಬ್ಬರಿಗೆ ಹುಲ್ಲಿನ ಬಣವೆಯಲ್ಲಿ ಅಡಗಿದ್ದ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೆಂಕಟರಮಣ ಗೌಡ (60) ಮೃತ ದುರ್ದೈವಿ ಯಾಗಿದ್ದಾರೆ.
ದನಗಳಿಗೆ ಹುಲ್ಲು ತರಲು ಬಣ್ಣವೆ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅದರಲ್ಲಿ ಅಡಗಿದ್ದ ಹಾವು ಕಚ್ಚಿದೆ.
ಹಾವಿನ ವಿಷ ವೇರಿದ ಹಿನ್ನೆಲೆ ನರಳಾಡುತಿದ್ದ ವೆಂಕಟರಮಣ ಗೌಡರನ್ನು ತಕ್ಷಣ ತಿಪಟೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಿಸಲಾಯಿತು. ಆದ್ರೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ತುಮಕೂರುConclusion:

For All Latest Updates

TAGGED:

Tumakuru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.