ETV Bharat / state

ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜನ ಆಶೀರ್ವಾದ ಪಡೆದ ಡಿಕೆಶಿ

author img

By

Published : Oct 27, 2019, 7:06 PM IST

ತುಮಕೂರು ಜಿಲ್ಲೆ ನೊಣವಿನಕರೆಯ ಶ್ರೀ ಕಾಡು ಸಿದ್ದೇಶ್ವರ ಮಠಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿನೀಡಿ ಅಜ್ಜನ ಆಶೀರ್ವಾದ ಪಡೆದ ಡಿಕೆಶಿ

ತುಮಕೂರು: ನನ್ನ ಬದುಕಿನ ಎಲ್ಲಾ ಸಂದರ್ಭದಲ್ಲಿಯೂ ನಾನು ನಂಬಿಕೊಂಡು ಬಂದಿರುವ ಕಾಡುಸಿದ್ದೇಶ್ವರ ಅಜ್ಜನನ್ನು ಭೇಟಿ ಮಾಡಿದ್ದೇನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿನೀಡಿ ಅಜ್ಜನ ಆಶೀರ್ವಾದ ಪಡೆದ ಡಿಕೆಶಿ

ತುಮಕೂರು ಜಿಲ್ಲೆ ನೊಣವಿನಕರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಷ್ಟದ ಸಂದರ್ಭದಲ್ಲಿ ದೇವರು ನನ್ನ ಕೈ ಹಿಡಿದಿದ್ದಾರೆ. ನಾನು ಇಟ್ಟಿರುವ ನಂಬಿಕೆ ಭಕ್ತನಿಗೂ ಭಗವಂತನಿಗೆ ಬಿಟ್ಟ ವಿಚಾರ ಎಂದರು.

ನಾನು ಕುಟುಂಬ ಸಮೇತ ಬಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಿನ್ನೆ ನೇರವಾಗಿ‌ ಇಲ್ಲಿಗೆ ಬರಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಇಂದು ಕಾಡುಸಿದ್ದೇಶ್ವರನ ಭೇಟಿ ಮಾಡುವ ಭಾಗ್ಯ ಸಿಕ್ಕಿದೆ. ನನಗೆ ಧೈರ್ಯ ಇದೆ, ನಂಬಿಕೆ ಇದೆ ನ್ಯಾಯಬದ್ದವಾಗಿ ಇದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಬಹಳಷ್ಟು ಮಂದಿ‌ ಮಠಗಳಲ್ಲಿ ನನಗೋಸ್ಕರ ಪೂಜೆ ಮಾಡ್ತಿದ್ದಾರೆ, ಇಲ್ಲಿಂದ ನೇರವಾಗಿ ನನಗೋಸ್ಕರ ರಸ್ತೆಗಳಿದು ಪ್ರತಿಭಟನೆ ಮಾಡಿದ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆಯಲು ಶಿರಾಗೆ ಹೋಗ್ತಿರೋದಾಗಿ ಅವರು ತಿಳಿಸಿದ್ರು.

ತುಮಕೂರು: ನನ್ನ ಬದುಕಿನ ಎಲ್ಲಾ ಸಂದರ್ಭದಲ್ಲಿಯೂ ನಾನು ನಂಬಿಕೊಂಡು ಬಂದಿರುವ ಕಾಡುಸಿದ್ದೇಶ್ವರ ಅಜ್ಜನನ್ನು ಭೇಟಿ ಮಾಡಿದ್ದೇನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿನೀಡಿ ಅಜ್ಜನ ಆಶೀರ್ವಾದ ಪಡೆದ ಡಿಕೆಶಿ

ತುಮಕೂರು ಜಿಲ್ಲೆ ನೊಣವಿನಕರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಷ್ಟದ ಸಂದರ್ಭದಲ್ಲಿ ದೇವರು ನನ್ನ ಕೈ ಹಿಡಿದಿದ್ದಾರೆ. ನಾನು ಇಟ್ಟಿರುವ ನಂಬಿಕೆ ಭಕ್ತನಿಗೂ ಭಗವಂತನಿಗೆ ಬಿಟ್ಟ ವಿಚಾರ ಎಂದರು.

ನಾನು ಕುಟುಂಬ ಸಮೇತ ಬಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಿನ್ನೆ ನೇರವಾಗಿ‌ ಇಲ್ಲಿಗೆ ಬರಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಇಂದು ಕಾಡುಸಿದ್ದೇಶ್ವರನ ಭೇಟಿ ಮಾಡುವ ಭಾಗ್ಯ ಸಿಕ್ಕಿದೆ. ನನಗೆ ಧೈರ್ಯ ಇದೆ, ನಂಬಿಕೆ ಇದೆ ನ್ಯಾಯಬದ್ದವಾಗಿ ಇದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಬಹಳಷ್ಟು ಮಂದಿ‌ ಮಠಗಳಲ್ಲಿ ನನಗೋಸ್ಕರ ಪೂಜೆ ಮಾಡ್ತಿದ್ದಾರೆ, ಇಲ್ಲಿಂದ ನೇರವಾಗಿ ನನಗೋಸ್ಕರ ರಸ್ತೆಗಳಿದು ಪ್ರತಿಭಟನೆ ಮಾಡಿದ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆಯಲು ಶಿರಾಗೆ ಹೋಗ್ತಿರೋದಾಗಿ ಅವರು ತಿಳಿಸಿದ್ರು.

Intro:nullBody:ಎಲ್ಲ ಸಂದರ್ಭದಲ್ಲಿ ಕಾಡುಸಿದ್ದೇಶ್ವರ ಅಜ್ಜನ್ನನ್ನ ನಂಬಿದ್ದೇನೆ .....ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆ

ತುಮಕೂರು
ಭಕ್ತನಿಗೂ ಭಗವಂತ ನಿಗೂ ಬಿಟ್ಟ‌ವಿಚಾರ, ಎಲ್ಲ ಸಂದರ್ಭದಲ್ಲಿ ನಾನು ನಂಬಿರುವಂತಹ ನನ್ನ ಕಾಡುಸಿದ್ದೇಶ್ವರ ಅಜ್ಜನ್ನನ್ನ ಭೇಟಿ ಮಾಡಿದ್ದೆನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ನೊಣವಿನಕರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು
ಕಷ್ಟದ ಸಂದರ್ಭದಲ್ಲಿ ದೇವರು ನನ್ನ ಕೈ ಹಿಡಿದಿದ್ದಾರೆ
ಮಾರ್ಗದರ್ಶನ ಧೈರ್ಯ ನ
ನಾನು ಇಟ್ಟಿರುವ ನಂಬಿಕೆ ಎಲ್ಲ ಕೂಡ ಭಕ್ತನಿಗೂ ಭಗವಂತ ನಿಗೂ ಬಿಟ್ಟ‌ವಿಚಾರ ಎಂದರು.

ಆ ಹಿನ್ನೆಲೆಯಲ್ಲಿ ನಾನು ಬಂದು ಕುಟುಂಬ ಸಮೇತ ಬಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೆನೆ.
ನಿನ್ನೆ ನೇರವಾಗಿ‌ ಬರಬೇಕಿತ್ತು
ಆದರೆ ಸಾಧ್ಯವಾಗಿಲ್ಲ ಎಂದರು.

ಒಂದು ಕಾಡುಸಿದ್ದೇಶ್ವರ ನ ಭೇಟಿ ಮಾಡುವ ಭಾಗ್ಯ ಸಿಕ್ಕ ಇದೆ.ನನಗೆ ಧೈಯ ಇದೆ. ನಂಬಿಕೆ ಇದೆ
ನ್ಯಾಯಬದ್ದವಾಗಿ ಇದ್ದೆನೆ. ಎಲ್ಲಾ ಥರಹದ ಪ್ರಶ್ನೆಯ ನ್ನ ಮಾರ್ಗ ದರ್ಶನವನ್ನ ನಾನು ನಂಬಿರುವ‌ದೇವರ ಶಕ್ತಿ ಮಾಡುತೆ ಎಂದು ನಂಬಿದ್ದೆನೆ ಎಂದರು.

ಬಹಳಷ್ಟು ಮಂದಿ‌ ಮಠಗಳಲ್ಲಿ ನನಗೋಸ್ಕರ ಪೂಜೆ ಮಾಡುತಿದ್ದಾರೆ. ಇಲ್ಲಿಂದ ನೇರವಾಗಿ ನನಗೋಸ್ಕರ ರಸ್ತೆಗಳಿದು ನನಗೋಸ್ಕರ ಪ್ರತಿಭಟನೆ ಮಾಡಿದ ನಂಜಾವಧೂತ ಶ್ರೀ ಗಳ ಆಶೀರ್ವಾದ ಪಡೆಯಲು ಶಿರಾಗೆ ಹೋಗುತಿದ್ದನೆ ಎಂದು ತಿಳಿಸಿದರು.

ಕಷ್ಟದ ಸಂದರ್ಭದಲ್ಲಿ ದೇವರು ನನ್ನ ಕೈ ಹಿಡಿದಿದ್ದಾರೆ
ಮಾರ್ಗದರ್ಶನ ಧೈರ್ಯ ನ
ನಾನು ಇಟ್ಟಿರುವ ನಂಬಿಕೆ ಎಲ್ಲ ಕೂಡ ಭಕ್ತನಿಗೂ ಭಗವಂತ ನಿಗೂ ಬಿಟ್ಟ‌ವಿಚಾರ.
ಆ ಹಿನ್ನೆಲೆಯಲ್ಲಿ ನಾನು ಬಂದು ಕುಟುಂಬ ಸಮೇತ ಬಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೆನೆ ಎಂದರು.

ನಿನ್ನೆ ನೇರವಾಗಿ‌ ಬರಬೇಕಿತ್ತು
ಆದರೆ ಸಾಧ್ಯವಾಗಿಲ್ಲ
ಒಂದು ಕಾಡುಸಿದ್ದೇಶ್ವರ ನ ಭೇಟಿ ಮಾಡುವ ಭಾಗ್ಯ ಸಿಕ್ಕ ಇದೆ ಎಂದು ಹೇಳಿದರು.

ನನಗೆ ಧೈಯ ಇದೆ. ನಂಬಿಕೆ ಇದೆ
ನ್ಯಾಯಬದ್ದವಾಗಿ ಇದ್ದೆನೆ. ಎಲ್ಲಾ ಥರಹದ ಪ್ರಶ್ನೆಯ ನ್ನ ಮಾರ್ಗ ದರ್ಶನವನ್ನ ನಾನು ನಂಬಿರುವ‌ದೇವರ ಶಕ್ತಿ ಮಾಡುತೆ ಎಂದು ನಂಬಿದ್ದೆನೆ.
ಬಹಳಷ್ಟು ಮಂದಿ‌ ಮಠಗಳಲ್ಲಿ ನನಗೋಸ್ಕರ ಪೂಜೆ ಮಾಡುತಿದ್ದಾರೆ ಎಂದರು.

ಇಲ್ಲಿಂದ ನೇರವಾಗಿ ನನಗೋಸ್ಕರ ರಸ್ತೆಗಳಿದು ನನಗೋಸ್ಕರ ಪ್ರತಿಭಟನೆ ಮಾಡಿದ ನಂಜಾವಧೂತ ಶ್ರೀ ಗಳ ಆಶೀರ್ವಾದ ಪಡೆಯಲು ಶಿರಾಗೆ ಹೋಗುತಿದ್ದನೆ ಎಂದರು.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.