ETV Bharat / state

ಮೈತ್ರಿ ಇಲ್ಲದಿದ್ದರೆ ದೇವೇಗೌಡರು 2 ಲಕ್ಷ ಲೀಡ್​ನಲ್ಲಿ ಗೆಲ್ಲುತ್ತಿದ್ದರು : ಶಾಸಕ ಡಿಸಿ ಗೌರಿಶಂಕರ್ - undefined

ಮೈತ್ರಿ ಇಲ್ಲದಿದ್ದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಕಿಡಿಕಾರಿದ್ದಾರೆ.

: ಶಾಸಕ ಡಿಸಿ ಗೌರಿಶಂಕರ್
author img

By

Published : May 26, 2019, 4:54 PM IST

ತುಮಕೂರು : ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಲ್ಲದಿದ್ದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಕಿಡಿಕಾರಿದ್ದಾರೆ.

ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಡಿ.ಸಿ.ಗೌರಿಶಂಕರ್, ಕುಮಾರಣ್ಣ ಬೈದರೂ ಪರವಾಗಿಲ್ಲ. ಪಕ್ಷದಿಂದ ಹೊರಗಡೆ ಹಾಕಿದರೂ ಪರವಾಗಿಲ್ಲ. ಆದರೆ ಈ ಮೈತ್ರಿ ಸಹವಾಸ ಬೇಡ ಎಂದು ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಮೈತ್ರಿ ಇಲ್ಲದಿದ್ದರೆ ದೇವೇಗೌಡರು ಗೆಲ್ಲುತ್ತಿದ್ದರು : ಶಾಸಕ ಡಿಸಿ ಗೌರಿಶಂಕರ್

ಇವರು ಆವರನ್ನೂ ಸೋಲಿಸಬೇಕು ಮತ್ತು ಅವರು ಇವರನ್ನು ಸೋಲಿಸಬೇಕು ಇದೇನಾ ಗುರಿ ಎಂದು ಮೈತ್ರಿ ಧರ್ಮದ ಕುರಿತು ಗೌರಿಶಂಕರ್ ಪ್ರಶ್ನಿಸಿದರು.

ಬೆಳಗ್ಗೆ ಎದ್ದರೆ ಯಾರೋ ಶಾಸಕರು ಬಾಂಬೆಗೆ ಹೋದರು. ಸರ್ಕಾರ ಬಿದ್ದು ಹೋಯಿತು. ಇದನ್ನು ಕೇಳಿ ಜನರಿಗೆ ಒಂದು ರೀತಿಯ ಬೇಸರವಾಗಿದೆ. ಚುನಾವಣೆಯಲ್ಲಿ ಇವೆಲ್ಲ ನಕಾರಾತ್ಮಕವಾಗಿ ಪರಿಣಾಮ ಬೀರಿವೆ ಎಂದು ಅಸಮಾಧಾನ ಹೊರಹಾಕಿದರು.

ತುಮಕೂರು : ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಲ್ಲದಿದ್ದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಕಿಡಿಕಾರಿದ್ದಾರೆ.

ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಡಿ.ಸಿ.ಗೌರಿಶಂಕರ್, ಕುಮಾರಣ್ಣ ಬೈದರೂ ಪರವಾಗಿಲ್ಲ. ಪಕ್ಷದಿಂದ ಹೊರಗಡೆ ಹಾಕಿದರೂ ಪರವಾಗಿಲ್ಲ. ಆದರೆ ಈ ಮೈತ್ರಿ ಸಹವಾಸ ಬೇಡ ಎಂದು ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಮೈತ್ರಿ ಇಲ್ಲದಿದ್ದರೆ ದೇವೇಗೌಡರು ಗೆಲ್ಲುತ್ತಿದ್ದರು : ಶಾಸಕ ಡಿಸಿ ಗೌರಿಶಂಕರ್

ಇವರು ಆವರನ್ನೂ ಸೋಲಿಸಬೇಕು ಮತ್ತು ಅವರು ಇವರನ್ನು ಸೋಲಿಸಬೇಕು ಇದೇನಾ ಗುರಿ ಎಂದು ಮೈತ್ರಿ ಧರ್ಮದ ಕುರಿತು ಗೌರಿಶಂಕರ್ ಪ್ರಶ್ನಿಸಿದರು.

ಬೆಳಗ್ಗೆ ಎದ್ದರೆ ಯಾರೋ ಶಾಸಕರು ಬಾಂಬೆಗೆ ಹೋದರು. ಸರ್ಕಾರ ಬಿದ್ದು ಹೋಯಿತು. ಇದನ್ನು ಕೇಳಿ ಜನರಿಗೆ ಒಂದು ರೀತಿಯ ಬೇಸರವಾಗಿದೆ. ಚುನಾವಣೆಯಲ್ಲಿ ಇವೆಲ್ಲ ನಕಾರಾತ್ಮಕವಾಗಿ ಪರಿಣಾಮ ಬೀರಿವೆ ಎಂದು ಅಸಮಾಧಾನ ಹೊರಹಾಕಿದರು.

Intro:ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲದಿದ್ದರೆ ದೇವೇಗೌಡರಿಗೆ ಎರಡು ಲಕ್ಷ ಮತದಿಂದ ಗೆಲುವು.....
ಶಾಸಕ ಡಿಸಿ ಗೌರೀಶಂಕರ್ ಹೇಳಿಕೆ......

ತುಮಕೂರು
ರಾಜ್ಯದಲ್ಲಿ ಮೈತ್ರಿ ಇಲ್ಲದೆ ಹೋಗಿದ್ದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್ ಡಿ ದೇವೇಗೌಡರು 2 ಲಕ್ಷದ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿಸಿ ಗೌರಿಶಂಕರ್ ಹೇಳಿದ್ದಾರೆ.
ತುಮಕೂರು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು ಕುಮಾರಣ್ಣ ಬೈದರೂ ಪರ್ವಾಗಿಲ್ಲಪಕ್ಷದಿಂದ ಹೊರಗಡೆ ಹಾಕಿದರೂ ಪರವಾಗಿಲ್ಲ ಆದರೆ ಈ ಮೈತ್ರಿ ಸಹವಾಸ ಬೇಡ ಎಂದು ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.
ಇವರು ಆವರನ್ನೂ ಸೋಲಿಸಬೇಕು ಮತ್ತು ಅವರು ಇವರನ್ನು ಸೋಲಿಸಬೇಕು ಇದೇನಾ ಗುರಿ ಎಂದು ಪ್ರಶ್ನಿಸಿದರು.
ಬೆಳಗ್ಗೆ ಎದ್ದರೆ ಯಾರೋ ಶಾಸಕರು ಬಾಂಬೆ ಹೋದ್ರು ಸರಕಾರ ಬಿದ್ದುಹೋಯಿತು ಇದನ್ನು ಕೇಳಿ ಜನರಿಗೆ ಒಂದು ರೀತಿಯ ಬೇಸರವಾಗಿದೆ. ಚುನಾವಣೆ ಬಂದಾಗ ಇವೆಲ್ಲವೂ ಒಂದು ರೀತಿ ನಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಇದೆಲ್ಲವನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು ಚರ್ಚಿಸಬೇಕಿದೆ ಎಂದು ತಿಳಿಸಿದರು.Body:TumakuruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.