ETV Bharat / state

ಚಿತ್ರದುರ್ಗ ಸಂಸದರನ್ನು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಲಾಗುವುದು: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ - ಚಿತ್ರದುರ್ಗ ಲೋಕಸಭೆ ಸದಸ್ಯರು

ತುಮಕೂರು ಜಿಲ್ಲೆಯ ಗ್ರಾಮಸ್ಥರು, ಸಮುದಾಯದ ಮುಖಂಡರು ಈ ವಾರದಲ್ಲಿ ಚಿತ್ರದುರ್ಗ ಸಂಸದರನ್ನು ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಿ ಅಭಿವೃದ್ದಿಗೆ ನಾಂದಿ ಹಾಡುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ ತಿಳಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ
author img

By

Published : Sep 18, 2019, 9:05 PM IST

ತುಮಕೂರು : ಜಿಲ್ಲೆಯ ಗ್ರಾಮಸ್ಥರು, ಸಮುದಾಯದ ಮುಖಂಡರು ಈ ವಾರದಲ್ಲಿ ಚಿತ್ರದುರ್ಗ ಸಂಸದರನ್ನು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಿ ಅಭಿವೃದ್ದಿಗೆ ನಾಂದಿ ಹಾಡುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ ತಿಳಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ
ಚಿತ್ರದುರ್ಗ ಲೋಕಸಭೆ ಸದಸ್ಯರಿಗೆ ಪೆಮ್ಮನಹಳ್ಳಿಯ ಗೊಲ್ಲರ ಹಟ್ಟಿಗೆ ಪ್ರವೇಶ ನಿರಾಕರಿಸಿದ ಘಟನೆ ಸೋಮವಾರ ನಡೆದ ಹಿನ್ನೆಲೆಯಲ್ಲಿ ಮಂಗಳವಾರ ಹಟ್ಟಿಗೆ ಭೇಟಿ ನೀಡಿ ಸಮುದಾಯದ ಮುಖಂಡರ ಸಭೆ ನಡೆಸಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾತನಾಡಿದ್ರು.
ಸಂಸದರಿಗೆ ಹಟ್ಟಿಯ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ. ಸಂಪ್ರದಾಯಕ್ಕೆ ಸಂಬಂಧಪಟ್ಟ ವಿಷಯದ ಪ್ರಸ್ತಾಪ ಮಾತ್ರ ನಡೆದಿದ್ದು, ಹಟ್ಟಿ ಪ್ರವೇಶಕ್ಕೆ ನಿಷೇಧವಿಲ್ಲ ಎಂದು ಯಾದವ ಸಮುದಾಯದ ಜನತೆ ತಿಳಿಸಿದ್ದಾರೆ. ಆ ರೀತಿ ನಡೆದಿದ್ದರೆ ಕ್ಷಮೆ ಕೋರುತ್ತೆವೆಂದು ತಿಳಿಸಿದ್ದಾರೆ ಎಂದರು.
ಯಾದವ ಸಮುದಾಯದ ಸಭೆಯಲ್ಲಿ ತಹಶೀಲ್ದಾರ್ ವರದರಾಜು ಮಾತನಾಡಿ, ನಾವು 21ನೇ ಶತಮಾನದಲ್ಲಿದ್ದು ಹಟ್ಟಿಗೆ ಎಲ್ಲಾ ಸಮುದಾಯದವರಿಗೂ ಪ್ರವೇಶವಿದೆ. ಪ್ರವೇಶ ನಿರ್ಬಂಧಿಸುವ ಕೆಲಸ ಕಾನೂನು ಬಾಹಿರವಾಗುತ್ತದೆ. ಇಂಥ ಘಟನೆಗಳು ಮರುಕಳಿಸಿದ್ರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

ನಿಮ್ಮ ಸಂಸದರನ್ನು ಇದೇ ಗ್ರಾಮಕ್ಕೆ ಕರೆಸಿಕೊಂಡು ವಸತಿ, ಚರಂಡಿ, ಶಾಲೆಗಳು, ದೇವಾಲಯ ಸೇರಿದಂತೆ ಇತರ ಸೌಲಭ್ಯಗಳ ಚರ್ಚಿಸಿ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದ್ರು.

ಹಟ್ಟಿಯ ಸಂಪ್ಪದಾಯದ ನೆಪ ಹೇಳಿ ಸಂಸದ ಎ ನಾರಾಯಣ ಸ್ವಾಮಿ ಅವರಿಗೆ ಇಲ್ಲಿನ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮಸ್ಥರು ನಿರ್ಬಂಧ ಹೇರಿದ್ದರು.

ತುಮಕೂರು : ಜಿಲ್ಲೆಯ ಗ್ರಾಮಸ್ಥರು, ಸಮುದಾಯದ ಮುಖಂಡರು ಈ ವಾರದಲ್ಲಿ ಚಿತ್ರದುರ್ಗ ಸಂಸದರನ್ನು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಿ ಅಭಿವೃದ್ದಿಗೆ ನಾಂದಿ ಹಾಡುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ ತಿಳಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ
ಚಿತ್ರದುರ್ಗ ಲೋಕಸಭೆ ಸದಸ್ಯರಿಗೆ ಪೆಮ್ಮನಹಳ್ಳಿಯ ಗೊಲ್ಲರ ಹಟ್ಟಿಗೆ ಪ್ರವೇಶ ನಿರಾಕರಿಸಿದ ಘಟನೆ ಸೋಮವಾರ ನಡೆದ ಹಿನ್ನೆಲೆಯಲ್ಲಿ ಮಂಗಳವಾರ ಹಟ್ಟಿಗೆ ಭೇಟಿ ನೀಡಿ ಸಮುದಾಯದ ಮುಖಂಡರ ಸಭೆ ನಡೆಸಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾತನಾಡಿದ್ರು.
ಸಂಸದರಿಗೆ ಹಟ್ಟಿಯ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ. ಸಂಪ್ರದಾಯಕ್ಕೆ ಸಂಬಂಧಪಟ್ಟ ವಿಷಯದ ಪ್ರಸ್ತಾಪ ಮಾತ್ರ ನಡೆದಿದ್ದು, ಹಟ್ಟಿ ಪ್ರವೇಶಕ್ಕೆ ನಿಷೇಧವಿಲ್ಲ ಎಂದು ಯಾದವ ಸಮುದಾಯದ ಜನತೆ ತಿಳಿಸಿದ್ದಾರೆ. ಆ ರೀತಿ ನಡೆದಿದ್ದರೆ ಕ್ಷಮೆ ಕೋರುತ್ತೆವೆಂದು ತಿಳಿಸಿದ್ದಾರೆ ಎಂದರು.
ಯಾದವ ಸಮುದಾಯದ ಸಭೆಯಲ್ಲಿ ತಹಶೀಲ್ದಾರ್ ವರದರಾಜು ಮಾತನಾಡಿ, ನಾವು 21ನೇ ಶತಮಾನದಲ್ಲಿದ್ದು ಹಟ್ಟಿಗೆ ಎಲ್ಲಾ ಸಮುದಾಯದವರಿಗೂ ಪ್ರವೇಶವಿದೆ. ಪ್ರವೇಶ ನಿರ್ಬಂಧಿಸುವ ಕೆಲಸ ಕಾನೂನು ಬಾಹಿರವಾಗುತ್ತದೆ. ಇಂಥ ಘಟನೆಗಳು ಮರುಕಳಿಸಿದ್ರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

ನಿಮ್ಮ ಸಂಸದರನ್ನು ಇದೇ ಗ್ರಾಮಕ್ಕೆ ಕರೆಸಿಕೊಂಡು ವಸತಿ, ಚರಂಡಿ, ಶಾಲೆಗಳು, ದೇವಾಲಯ ಸೇರಿದಂತೆ ಇತರ ಸೌಲಭ್ಯಗಳ ಚರ್ಚಿಸಿ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದ್ರು.

ಹಟ್ಟಿಯ ಸಂಪ್ಪದಾಯದ ನೆಪ ಹೇಳಿ ಸಂಸದ ಎ ನಾರಾಯಣ ಸ್ವಾಮಿ ಅವರಿಗೆ ಇಲ್ಲಿನ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮಸ್ಥರು ನಿರ್ಬಂಧ ಹೇರಿದ್ದರು.

Intro:Body:ತುಮಕೂರು / ಪಾವಗಡ

ಗ್ರಾಮಸ್ಥರು ಸಮುದಾಯದ ಮುಖಂಡರು ಈ ವಾರದಲ್ಲಿ ಚಿತ್ರದುರ್ಗ ಸಂಸದರನ್ನು ಪೆಮ್ಮನಹಳ್ಳಿ ಗೋಲ್ಲರ ಹಟ್ಟಿಗೆ ಕರೆಸಿ ಅಭಿವೃದ್ದಿಗೆ ನಾಂದಿ ಹಾಡವ ಪ್ರಯತ್ನ ಮಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾರವರು ತಿಳಿಸಿದರು.

ಚಿತ್ರದುರ್ಗ ಲೋಕಸಭೆ ಸದಸ್ಯರನ್ನು ಪೆಮ್ಮನಹಳ್ಳಿ ಗೋಲ್ಲರ ಹಟ್ಟಿ ಪ್ರವೇಶ ನಿರಾಕರಿಸಿದ ಘಟನೆ ಸೋಮವಾರ ನಡೆದಾ ಹಿನ್ನೆಲೆಯಲ್ಲಿ ಮಂಗಳವಾರ ಹಟ್ಟಿಗೆ ಬೇಟಿ ನೀಡಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು ಇಲ್ಲಿನ ಜನತೆ ಸಂಸದರ ಹಟ್ಟಿಯ ಪ್ರವೇಶಕ್ಕೆ ನಿರ್ಭಂದ ಹೇರಿಲ್ಲ ಸಾಂಪ್ರಾಯಿಕ ವಿಷಯದ ಪ್ರಾಸ್ತಾಪ ಮಾತ್ರ ನಡೆದಿದ್ದು ,ಹಟ್ಟಿ ಪ್ರವೇಶಕ್ಕೆ ನಿರ್ಬಂದವಾಗಿಲ್ಲ ಹೇರಿಲ್ಲ ಎಂದು ಯಾದವ ಸಮುದಾಯದ ಜನತೆ ತಿಳಿಸಿದ್ದು , ಆರೀತಿ ನಡೆದಿದ್ದರೆ ಕ್ಷಮೇ ಕೋರುತ್ತೆವೆಂದು ತಿಳಿಸಿದ್ದಾರೆಂದರು.

ಯಾದವ ಸಮುದಾಯದ ಸಭೆಯಲ್ಲಿ ತಹಶೀಲ್ದರ್ ವರದರಾಜು ಮಾತನಾಡಿ ನಾವು 21 ನೇ ಶತಮಾನದಲ್ಲಿದ್ದು ಹಟ್ಟಿಗೆ ಯಾವುದೇ ಸಮುದಾಯದವರನ್ನಾದರೂ ಪ್ರವೇಶಕ್ಕೆ ನಿರ್ಬಂದವಿಲ್ಲ ಆರೀತಿ ನಡೆದರೆ ಕಾನೂನು ಬಾಹಿರವಾಗುತ್ತದೆ ,ಇಂತಹ ಘಟನೆಗಳು ನಡೆದರೆ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗುತ್ತದೆ ,ಆಸೃಷ್ಯತೆಯ ಬಗ್ಗೆ ಮಾತನಾಡುವುದೇ ತಪ್ಪು ,ಇಲ್ಲಿನ ಗ್ರಾಮಸ್ಥರು ನಡೆದಾ ಘಟನೆಯ ಬಗ್ಗೆ ಯಾವುದೇ ಆಡ್ಡಿ ಇಲ್ಲ ಎಂದು ತಿಳಿಸಿದ್ದು ,ನಿಮ್ಮ ಸಂಸದರನ್ನು ಇದೇ ಗ್ರಾಮಕ್ಕೆ ಕರೆಸಿಕೊಂಡು ಗ್ರಾಮಾಭಿವೃದ್ದಿಯ ಬಗ್ಗೆ ವಸತಿ ,ಚರಂಡಿ ,ಶಾಲೆಗಳು ,ದೇವಾಲಯ ಸೇರಿದಂತೆ ಯಾವುದೇ ಸೌಲಭ್ಯವನ್ನು ಪಡೆದು ನೀವು ಅಭಿವೃದ್ಧಿ ಹೋಂದಬೇಕೆಂದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.