ETV Bharat / state

ವಿಧಾನಸಭಾ ಕಲಾಪಗಳಲ್ಲಿ ಮಾಧ್ಯಮ ನಿರ್ಬಂಧ ಹಿಂಪಡೆಯುವಂತೆ ಆಗ್ರಹ - pavagada journalist association

ವಿಧಾನಸಭೆ ಕಲಾಪಗಳಲ್ಲಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧ ಖಂಡಿಸಿ ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ಮತ್ತು ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತು.

ಪತ್ರಿಕಾ ಮಾದ್ಯಗಳ ನಿಷೇಧ ಹಿಂಪಡೆಯುವಂತೆ ಆಗ್ರಹ:ಪಾವಗಡಲ್ಲಿ ಮನವಿ ಪತ್ರ ಸಲ್ಲಿಕೆ..
author img

By

Published : Oct 15, 2019, 9:43 AM IST

ತುಮಕೂರು: ವಿಧಾನಸಭೆ ಕಲಾಪಗಳಲ್ಲಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧ ಖಂಡಿಸಿ ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ಮತ್ತು ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತು.

ಪಾವಗಡಲ್ಲಿ ಮನವಿ ಪತ್ರ ಸಲ್ಲಿಕೆ

ಐಜೆಯು ತಾಲೂಕು ಘಟಕದ ಅಧ್ಯಕ್ಷ ರಾಮಪುರಂ ನಾಗೇಶ್ ಮಾತನಾಡಿ, ಈ ಹಿಂದೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಹಲವು ಶಾಸಕರು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದು ಮಾಧ್ಯಮಗಳಲ್ಲಿ ಬಂದಿದೆ. ಬಹುಮತ ಸಾಬೀತು ವೇಳೆ ವಿಧಾನಸಭೆಯಲ್ಲಿ ನಡೆದ ಹಲವು ಘಟನೆಗಳನ್ನು ಸವಿಸ್ತಾರವಾಗಿ ಪ್ರಸಾರ ಮಾಡಿದ್ದನ್ನು ಮನಗಂಡು 2ನೇ ಬಾರಿಗೆ ಆಧಿಕಾರಕ್ಕೆ ಬಂದ ಕೂಡಲೇ ಸ್ಪೀಕರ್ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ. ಕೂಡಲೇ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ತುಮಕೂರು: ವಿಧಾನಸಭೆ ಕಲಾಪಗಳಲ್ಲಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧ ಖಂಡಿಸಿ ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ಮತ್ತು ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತು.

ಪಾವಗಡಲ್ಲಿ ಮನವಿ ಪತ್ರ ಸಲ್ಲಿಕೆ

ಐಜೆಯು ತಾಲೂಕು ಘಟಕದ ಅಧ್ಯಕ್ಷ ರಾಮಪುರಂ ನಾಗೇಶ್ ಮಾತನಾಡಿ, ಈ ಹಿಂದೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಹಲವು ಶಾಸಕರು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದು ಮಾಧ್ಯಮಗಳಲ್ಲಿ ಬಂದಿದೆ. ಬಹುಮತ ಸಾಬೀತು ವೇಳೆ ವಿಧಾನಸಭೆಯಲ್ಲಿ ನಡೆದ ಹಲವು ಘಟನೆಗಳನ್ನು ಸವಿಸ್ತಾರವಾಗಿ ಪ್ರಸಾರ ಮಾಡಿದ್ದನ್ನು ಮನಗಂಡು 2ನೇ ಬಾರಿಗೆ ಆಧಿಕಾರಕ್ಕೆ ಬಂದ ಕೂಡಲೇ ಸ್ಪೀಕರ್ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ. ಕೂಡಲೇ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

Intro:Body:ತುಮಕೂರು / ಪಾವಗಡ

ವಿಧಾನ ಸಭೆಯ ಕಲಾಪಗಳಲ್ಲಿ ಪತ್ರಿಕಾ ಮಾದ್ಯಗಳ ನಿಷೇಧ ಹೇರಿರುವ ಸ್ಪೀಕರ್ ಕ್ರಮವನ್ನು ಖಂಡಿಸಿ ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ಮತ್ತು ಪತ್ರಕರ್ತ ಸಂಘದ ವತಿಯಿಂದ ತಹಶೀಲ್ದರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತ್ತು.

ಐಜೆಯು ತಾಲೂಕು ಘಟಕದ ಅದ್ಯಕ್ಷರಾದ ರಾಮಪುರಂ ನಾಗೇಶ್ ಮಾತನಾಡಿ ಈ ಹಿಂದೆ ಮೋದಲ ಭಾರಿಗೆ ಆದಿಕಾರಕ್ಕೆ ಬಂದಾ ಬಿಜೆಪಿ ಸರ್ಕಾರದ ಹಲವು ಶಾಸಕರು ವಿಧಾನ ಸಭೆಯಲ್ಲಿ ನೀಲಿ ಚಿತ್ರಗಳ ವಿಕ್ಷಣೆಯಲ್ಲಿ ತೋಡಗಿರುವುದು ಪತ್ರಿಕಾ ಮಾದ್ಯಗಳಲ್ಲಿ ಬಂದದ್ದು ಹಾಗೂ ಬಹುಮತ ಸಾಬೀತು ಪಡಿಸುವ ವೇಳೆ ವಿಧಾನ ಸಭೆಯಲ್ಲಿ ನಡೆದಾ ಹಲವು ಘಟನೆಗಳನ್ನು ಸವಿಸ್ಥಾರವಾಗಿ ಪ್ರಸಾರ ಮಾಡಿದ್ದನ್ನು ಮನಗಂಡು ಎರಡನೇ ಭಾರಿಗೆ ಆಧಿಕಾರಕ್ಕೆ ಬಂದಾ ಕೂಡಲೇ ಸ್ಪೀಕರ್‍ರವರು ಪತ್ರಿಕಾ ಮಾದ್ಯಮಗಳನ್ನು ನಿಷೇದ ಹೇರಿರುವುದು ಖಂಡನೀಯ ಕೂಡಲೇ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.

ಮನವಿ ಪತ್ರ ಸಲ್ಲಿಸಿ ಇದೇ ವೇಳೆ ಐಜೆಯು ತಾಲೂಕು ಘಟಕದ ಖಜಾಂಚಿಯಾದ ಲೋಕೇಶ್ ಪಾಳ್ಳೆಗಾರ್ ಮಾತನಾಡಿ ಕರ್ನಾಟಕದ ರಾಜ್ಯದ ವಿಧಾನ ಸಭಾ ಕಲಾಪಗಳಲ್ಲಿ ಪತ್ರಿಕಾ ಮಾದ್ಯಮಗಳ ಪ್ರವೇಶ ನಿಷೇಧ ಹೇರಿರುವುದು ಖಂಡನೀಯವಾಗಿದ್ದು ,ಎಲ್ಲಾ ರಾಜ್ಯಗಳಲ್ಲಿ ವಿಧಾನ ಸಭಾ ಕಲಾಪಗಳಲ್ಲಿ ಪತ್ರಿಕಾ ಮಾದ್ಯಮಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ,ನಮ್ಮ ರಾಜ್ಯದ ವಿಧಾನ ಸಭೆ ಮತ್ತು ಪರಿಷತ್‍ನಲ್ಲಿ ಮಾತ್ರ ನಿಷೇದ ಹೇರಿರುವುದನ್ನು ಹಿಂಪಡೆಯದಿದ್ದರೆ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ತಾಲೂಕು ಬಂದ್‍ಗೆ ಕರೆ ನೀಡಲಾಗುವುದೆಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.