ETV Bharat / state

ಕಲಿಯುಗದ ರಾಕ್ಷಸ ಈ ಅಣ್ಣ... ತಮ್ಮನ ಹೊಟ್ಟೆ ಬಗೆದು ಕರುಳನ್ನೇ ಕಿತ್ತ..! - ಜೈನಗರ ಪೊಲೀಸರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ತನ್ನ ಸಹೋದರನ ಹೊಟ್ಟೆ ಬಗೆದು ಕರುಳು ಕಿತ್ತು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.

ಕಲಿಯುಗದ ರಾಕ್ಷಸ ಅಣ್ಣ..ತಮ್ಮನ ಹೊಟ್ಟೆ ಬಗೆದು ಕರುಳು ಕಿತ್ತು ಕೊಲೆ..!
author img

By

Published : Aug 7, 2019, 7:49 PM IST

ತುಮಕೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ತನ್ನ ಸಹೋದರನ ಹೊಟ್ಟೆ ಬಗೆದು ಕರುಳು ಕಿತ್ತು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಇಲ್ಲಿನ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.

ಕಲಿಯುಗದ ರಾಕ್ಷಸ ಅಣ್ಣ.. ತಮ್ಮನ ಹೊಟ್ಟೆ ಬಗೆದು, ಕರುಳನ್ನೇ ಕಿತ್ತ ಪಾಪಿ..!

ಕಿರಣ್ (11) ಮೃತ ಬಾಲಕ. ನಿನ್ನೆ ರಾತ್ರಿ ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಹಾಕಿಕೊಂಡು ಕಿಶೋರ್ ತನ್ನ ಸ್ವಂತ ಸಹೋದರ ಕಿರಣ್​ಗೆ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ಕಿಶೋರ್ ದ್ವಿತೀಯ ಪಿಯುಸಿ ಹಾಗೂ ಕಿರಣ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಆದರೆ, ಕಿಶೋರ್ ಸರಿಯಾಗಿ ಕಾಲೇಜಿಗೆ ಹೋಗದೇ, ಪುಂಡ ಪೋಕರಿಯಂತೆ ವರ್ತಿಸುತ್ತಿದ್ದ. ತಾಯಿ ರತ್ನ ಕೂಡ ಸಾಕಷ್ಟು ಬುದ್ಧಿವಾದ ಹೇಳಿದರೂ, ಇದಕ್ಕೆ ಕಿಶೋರ್ ಕ್ಯಾರೆ ಎನ್ನುತ್ತಿರಲಿಲ್ಲ. ನಿನ್ನೆ ರಾತ್ರಿ ಸುಮಾರು 8 ಗಂಟೆ ಸಂದರ್ಭದಲ್ಲಿ ರತ್ನ ವಾಕಿಂಗ್​ಗೆಂದು ಹೊರಹೋದ ತಕ್ಷಣ ಮನೆಯೊಳಗಿದ್ದ ಕಿಶೋರ್ ಬಾಗಿಲು ಹಾಕಿಕೊಂಡು, ನೀರಿನ ಮೋಟಾರ್ ಆನ್ ಮಾಡಿದ್ದಾನೆ. ಈ ಬಗ್ಗೆ ಹೆಚ್ಚು ಗಮನಹರಿಸದ ರತ್ನ ವಾಕಿಂಗ್​ ತೆರಳಿದ್ದರು. ಸುಮಾರು 100 ಮೀಟರ್ ಸಾಗುತ್ತಿದ್ದಂತೆ ಮನೆಯಲ್ಲಿ ಯಾರೋ ಕಿರುಚುವುದು ಕೇಳಿಸಿದೆ. ಏನಾಯಿತೆಂದು ವಾಪಸ್ ಓಡಿ ಬಂದು ಕಿಟಕಿಯಲ್ಲಿ ನೋಡಿದಾಗ ಕಿಶೋರ್, ಕಿರಣ್​ಗೆ ಚೂರಿಯಿಂದ ಚುಚ್ಚಿ, ಹೊಟ್ಟೆಯಿಂದ ಕರುಳನ್ನು ಬಗೆದು ಹೊರಗೆ ಎಳೆದಿದ್ದಾನೆ. ಇದನ್ನ ಕಂಡ ರತ್ನ ಜೋರಾಗಿ ಕಿರುಚಿದ್ದಾರೆ.

ಸುಮಾರು ಅರ್ಧಗಂಟೆಯ ನಂತರ ಬಾಗಿಲು ತೆಗೆದ ಕಿಶೋರ್, ನಾನು ಕಿರಣ್​ನನ್ನ ಸಾಯಿಸಿಬಿಟ್ಟೆ ಎಂದಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ರತ್ನ, ಅಕ್ಕಪಕ್ಕದ ಮನೆಯವರಿಗೆ ಪೊಲೀಸರನ್ನು ಕರೆಸಲು ಮನವಿ ಮಾಡಿದರು. ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಆರೋಪಿ ಕಿಶೋರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ತನ್ನ ಸಹೋದರನ ಹೊಟ್ಟೆ ಬಗೆದು ಕರುಳು ಕಿತ್ತು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಇಲ್ಲಿನ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.

ಕಲಿಯುಗದ ರಾಕ್ಷಸ ಅಣ್ಣ.. ತಮ್ಮನ ಹೊಟ್ಟೆ ಬಗೆದು, ಕರುಳನ್ನೇ ಕಿತ್ತ ಪಾಪಿ..!

ಕಿರಣ್ (11) ಮೃತ ಬಾಲಕ. ನಿನ್ನೆ ರಾತ್ರಿ ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಹಾಕಿಕೊಂಡು ಕಿಶೋರ್ ತನ್ನ ಸ್ವಂತ ಸಹೋದರ ಕಿರಣ್​ಗೆ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ಕಿಶೋರ್ ದ್ವಿತೀಯ ಪಿಯುಸಿ ಹಾಗೂ ಕಿರಣ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಆದರೆ, ಕಿಶೋರ್ ಸರಿಯಾಗಿ ಕಾಲೇಜಿಗೆ ಹೋಗದೇ, ಪುಂಡ ಪೋಕರಿಯಂತೆ ವರ್ತಿಸುತ್ತಿದ್ದ. ತಾಯಿ ರತ್ನ ಕೂಡ ಸಾಕಷ್ಟು ಬುದ್ಧಿವಾದ ಹೇಳಿದರೂ, ಇದಕ್ಕೆ ಕಿಶೋರ್ ಕ್ಯಾರೆ ಎನ್ನುತ್ತಿರಲಿಲ್ಲ. ನಿನ್ನೆ ರಾತ್ರಿ ಸುಮಾರು 8 ಗಂಟೆ ಸಂದರ್ಭದಲ್ಲಿ ರತ್ನ ವಾಕಿಂಗ್​ಗೆಂದು ಹೊರಹೋದ ತಕ್ಷಣ ಮನೆಯೊಳಗಿದ್ದ ಕಿಶೋರ್ ಬಾಗಿಲು ಹಾಕಿಕೊಂಡು, ನೀರಿನ ಮೋಟಾರ್ ಆನ್ ಮಾಡಿದ್ದಾನೆ. ಈ ಬಗ್ಗೆ ಹೆಚ್ಚು ಗಮನಹರಿಸದ ರತ್ನ ವಾಕಿಂಗ್​ ತೆರಳಿದ್ದರು. ಸುಮಾರು 100 ಮೀಟರ್ ಸಾಗುತ್ತಿದ್ದಂತೆ ಮನೆಯಲ್ಲಿ ಯಾರೋ ಕಿರುಚುವುದು ಕೇಳಿಸಿದೆ. ಏನಾಯಿತೆಂದು ವಾಪಸ್ ಓಡಿ ಬಂದು ಕಿಟಕಿಯಲ್ಲಿ ನೋಡಿದಾಗ ಕಿಶೋರ್, ಕಿರಣ್​ಗೆ ಚೂರಿಯಿಂದ ಚುಚ್ಚಿ, ಹೊಟ್ಟೆಯಿಂದ ಕರುಳನ್ನು ಬಗೆದು ಹೊರಗೆ ಎಳೆದಿದ್ದಾನೆ. ಇದನ್ನ ಕಂಡ ರತ್ನ ಜೋರಾಗಿ ಕಿರುಚಿದ್ದಾರೆ.

ಸುಮಾರು ಅರ್ಧಗಂಟೆಯ ನಂತರ ಬಾಗಿಲು ತೆಗೆದ ಕಿಶೋರ್, ನಾನು ಕಿರಣ್​ನನ್ನ ಸಾಯಿಸಿಬಿಟ್ಟೆ ಎಂದಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ರತ್ನ, ಅಕ್ಕಪಕ್ಕದ ಮನೆಯವರಿಗೆ ಪೊಲೀಸರನ್ನು ಕರೆಸಲು ಮನವಿ ಮಾಡಿದರು. ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಆರೋಪಿ ಕಿಶೋರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಹೊಟ್ಟೆ ಬಗೆದು ಕರುಳನ್ನೇ ಕಿತ್ತು ಕೊಲೆಮಾಡಿದ ಸಹೋದರ......

ತುಮಕೂರು
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ತನ್ನ ಸಹೋದರನ ಹೊಟ್ಟೆಯನ್ನೇ ಬಗೆದು ಕರುಳು ಕಿತ್ತು ಭೀಕರವಾದ ಕೊಲೆಗೆ ಸಾಕ್ಷಿಯಾಗಿದ್ದಾನೆ.
ಈ ಘಟನೆ ನಡೆದಿರುವುದು ತುಮಕೂರು ನಗರದ ಸರಸ್ವತಿಪುರಂ ಬಡಾವಣೆಯಲ್ಲಿ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದು ಕೊಲೆಯಾದ ದುರ್ದೈವಿ ಹನ್ನೊಂದು ವರ್ಷ ವಯಸ್ಸಿನ ಕಿರಣ್ . ಈತನನ್ನು ಇಷ್ಟೊಂದು ಭೀಕರವಾಗಿ ಕೊಲೆ ಮಾಡಿರುವುದು ಮತ್ಯಾರು ಅಲ್ಲ ಈತನ ಸಹೋದರ ಕಿಶೋರ್.
ನಿನ್ನೆ ರಾತ್ರಿ ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಹಾಕಿಕೊಂಡು ಕಿಶೋರ್ ತನ್ನ ಸ್ವಂತ ಸಹೋದರ ಕಿರಣ್ ಯನ್ನೇ ಚೂರಿಯಿಂದ ಇರಿದು ಮನಸೋಇಚ್ಛೆ ಹತ್ಯೆಗೈದಿದ್ದಾನೆ. ಅಲ್ಲದೆ ಕಿರಣ್ ಹೊಟ್ಟೆಯನ್ನು ಬಗೆದು ಕರುಳನ್ನೇ ಹೊರ ತೆಗೆದು ಮಾನಸಿಕ ಅಸ್ವಸ್ಥತೆಯ ಪರಮಾವಧಿಯನ್ನು ತಲುಪಿದ್ದಾನೆ.

ಇವರು ರತ್ನ ಎರಡು ವರ್ಷಗಳ ಹಿಂದೆ ಸರ್ಕಾರಿ ನೌಕರಿಯಲ್ಲಿದ್ದ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಇನ್ನುಳಿದಂತೆ ಇಬ್ಬರು ಗಂಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಮೊದಲ ಮಗ ಕಿಶೋರ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ ಎರಡನೇ ಮಗ ಕಿರಣ್ ಏಳನೇ ತರಗತಿಯಲ್ಲಿ ಓದುತ್ತಿದ್ದನು. ಆದರೆ ಕಿಶೋರ್ ಸರಿಯಾಗಿ ಕಾಲೇಜಿಗೆ ಹೋಗದೆ ಒಂದು ರೀತಿ ಪುಂಡುಪೋಕರಿಗಳ ನಿಂತಿರುತಿದ್ದರು ಅಲ್ಲದೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನು. ತಾಯಿ ರತ್ನ ಕೂಡ ಸಾಕಷ್ಟು ಬುದ್ಧಿವಾದ ಹೇಳುತ್ತಲೇ ಇದ್ದರು, ಇದಕ್ಕೆ ಕಿಶೋರ್ ಕ್ಯಾರೆ ಎನ್ನುತ್ತಿರಲಿಲ್ಲ.
ನಿನ್ನೆ ರಾತ್ರಿ ಸುಮಾರು ಎಂಟು ಗಂಟೆಗೆ ಸಂದರ್ಭದಲ್ಲಿ ರತ್ನ ವಾಕಿಂಗ್ ಎಂದು ಹೊರಗೆ ಹೋದ ತಕ್ಷಣ ಮನೆಯೊಳಗಿದ್ದ ಕಿಶೋರ್ ಹಾಕಿಕೊಂಡಿದ್ದಾನೆ. ಅಲ್ಲದೆ ನೀರಿನ ಮೋಟಾರ್ ಆನ್ ಮಾಡಿದ್ದಾನೆ. ಇದರ ಬಗ್ಗೆ ಹೆಚ್ಚು ಗಮನಹರಿಸದ ರತ್ನ ವಾಕಿಂಗೆ ಹೊರಟಿದ್ದಾರೆ. ಸುಮಾರು 100 ಮೀಟರ್ ಸಾಗುತ್ತಿದ್ದಂತೆ ಮನೆಯಲ್ಲಿದ್ದಾರೆ ಕೂಗಲು ಆರಂಭಿಸಿದ್ದಾರೆ. ಏನಾಯಿತೆಂದು ವಾಪಸ್ ಓಡಿ ಬಂದು ಕಿಟಕಿಯಲ್ಲಿ ನೋಡಿದಾಗ ರತ್ನ ಅವರಿಗೆ ದಿಕ್ಕೇ ತೋಚದಂತಾಗಿತ್ತು ಕಿಶೋರ್ ಕಿರಣ್ ಚೂರಿಯಿಂದ ಮನಸೋಇಚ್ಛೆ ಕೊಲೆಗೈದಿದ್ದಾನೆ ಅಲ್ಲದೆ ಹೊಟ್ಟೆಯಿಂದ ಕರುಳನ್ನು ಬಗೆದು ಹೊರಗೆ ಎಳೆದಿದ್ದಾನೆ. ಇಂತಹ ಭೀಕರ ಕೊಲೆಯನ್ನು ನೋಡಿ ರತ್ನ ಅಲ್ಲಿಯೇ ಕೂಗಾಡಲು ಆರಂಭಿಸಿದ್ದಾರೆ. ಸುಮಾರು ಅರ್ಧಗಂಟೆಯ ನಂತರ ಬಾಗಿಲು ತೆಗೆದ ಕಿಶೋರ್ ಬಾಯಿಂದ ಹೊರಡಿದ್ದು 'ನಾನು ಕಿರಣ್ ನನ್ನ ಸಾಯಿಸಿ ಬಿಟ್ಟೆ' ಎಂಬ ಮಾತುಗಳು. ಇದರಿಂದ ಗಾಬರಿಗೊಂಡ ರತ್ನ ಅಕ್ಕಪಕ್ಕದ ಮನೆಯವರಿಗೆ ಪೊಲೀಸರನ್ನು ಕರೆಸಲು ಮನವಿ ಮಾಡಿದರು.
ಸ್ಥಳಕ್ಕೆ ಬಂದ ಜೈ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಆರೋಪಿ ಕಿಶೋರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಿಶೋರ್ ಮನೆಯಲ್ಲಿ ಫ್ಯಾನ್ ಮುರಿದು ಹಾಕುವುದು ಗೋಡೆಗಳನ್ನು ಒಡೆದು ಹಾಕುವುದು ಹೀಗೆ ವಿಚಿತ್ರವಾಗಿ ಕಳೆದ ನಾಲ್ಕು ವರ್ಷದಿಂದ ನಡೆದುತ್ತಿದ್ದನು. ಯಾರದರೂ ಬುದ್ಧಿವಾದ ಹೇಳಲು ಹೋದರೆ ಅವರ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ ಎನ್ನುತ್ತಾರೆ ತಾಯಿ ರತ್ನ...

ಇನ್ನು ಅಕ್ಕಪಕ್ಕದ ಮನೆಯವರು ಈತನ ಹುಚ್ಚಾಟಗಳ ಬಗ್ಗೆ ಹೊರಗಡೆ ಸಿಕ್ಕಾಗ ಕೇಳಿದರೆ ಅವರ ಬಳಿ ಬಹಳ ಸಭ್ಯಸ್ಥನಂತೆ ನಡೆದುಕೊಳ್ಳುತ್ತಿದ್ದನು. ಅಲ್ಲದೆ ಬುದ್ಧಿವಾದ ಹೇಳಿದರೆ ವಿನಮ್ರತೆಯಿಂದ ಕೇಳಿ ಮುಂದೆ ಹೋಗುತ್ತಿದ್ದ ಎನ್ನುತ್ತಾರೆ ನೆರೆ ಮನೆಯವರಾದ ನಾಗರಾಜ್.

ಬೈಟ್: ರತ್ನ, ಕಿಶೋರ್ ತಾಯಿ...
ಬೈಟ್: ನಾಗರಾಜ್, ಸ್ಥಳೀಯರು....








Body:ತುಮಕೂರು


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.