ETV Bharat / state

ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಕಾರ್ಬನ್​​ ಡೈ ಆಕ್ಸೈಡ್: ಸಸ್ಯ ವೈದ್ಯ ಮಂಜುನಾಥ್​​ - ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಕಾರ್ಬನ್ ಡೈ ಆಕ್ಸೈಡ್

ಭಾರತ ಸರ್ಕಾರದ ಪ್ರಕಾರ ಕೃಷಿ ಭೂಮಿಯಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಇರಬೇಕು. ಆದರೆ ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಇದೆ. ಹೀಗಿರುವಾಗ ಭೂಮಿಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಸ್ಯ ವೈದ್ಯ ಹೆಚ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಸ್ಯ ವೈದ್ಯ ಡಾ.ಎಚ್. ಮಂಜುನಾಥ್
author img

By

Published : Jul 28, 2019, 9:13 PM IST

ತುಮಕೂರು: ಭಾರತ ಸರ್ಕಾರದ ಪ್ರಕಾರ ಕೃಷಿ ಭೂಮಿಯಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಇರಬೇಕು. ಆದರೆ ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಇದೆ. ಹೀಗಿರುವಾಗ ಭೂಮಿಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಸ್ಯ ವೈದ್ಯ ಹೆಚ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಕಾರ್ಬನ್ ಡೈ ಆಕ್ಸೈಡ್: ಸಸ್ಯ ವೈದ್ಯ ಮಂಜುನಾಥ್

ನಗರದ ಗಾರ್ಡನ್ ರಸ್ತೆಯಲ್ಲಿರುವ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ತುಮಕೂರು ವಿಜ್ಞಾನ ಕೇಂದ್ರ, ಸಹಜ ಬೇಸಾಯ ಶಾಲೆಯಿಂದ ತುಮಕೂರು ಜಿಲ್ಲೆಯ ಜಲ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಿಲ್ಲಾ ಜಲಾಸಕ್ತರ ಜಲದ ಜಾಡು ಸಮಾವೇಶದಲ್ಲಿ ಅವರು ಮಾತನಾಡಿದರು.

ಮಣ್ಣು ಯಾವ ಬೆಳೆಗೆ ಹೊಂದುತ್ತದೆ ಎಂಬುದನ್ನು ಬೆಳೆ ಬೆಳೆಯುವ ಮೊದಲು ಪರಾಮರ್ಶೆ ಮಾಡಬೇಕು. ಆ ಮೂಲಕ ನೀರಿನ ಲಭ್ಯತೆಗೆ ತಕ್ಕಂತೆ ಕೃಷಿ ಮಾಡಬೇಕು. ಮಣ್ಣಿನಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಇರಬೇಕು. ಆದರೆ ತುಮಕೂರಿನ ಕೃಷಿ ಭೂಮಿಯಲ್ಲಿ 0.3 ಇದೆ. ಹೀಗಿರುವಾಗ ಭೂಮಿಯಿಂದ ರೈತರು ಕೃಷಿಯಲ್ಲಿ ಏನು ನಿರೀಕ್ಷಿಸಲು ಸಾಧ್ಯ? ವಿಶ್ವವಿದ್ಯಾನಿಲಯಗಳು ನೀರಿನ ಬಗ್ಗೆ, ಮಣ್ಣಿನ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತೇವೆ. ಆದರೆ ಕಾರ್ಬನ್ ಪ್ರಮಾಣದ ಬಗ್ಗೆ ಏಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ನಿವೃತ್ತ ಅರಣ್ಯ ವಲಯಾಧಿಕಾರಿ ನಾಗೇಂದ್ರರಾವ್, ಬೆಟ್ಟ-ಗುಡ್ಡ ಸಾಲಿನಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕು. ಆಗ ಬೆಟ್ಟದ ಮೇಲಿನ ತೇವಾಂಶದ ಗುಣಮಟ್ಟ ಹೆಚ್ಚಾಗಿ ಹಸಿರು ಉತ್ಪತ್ತಿಯಾಗುತ್ತದೆ. ನೀರಿಗಾಗಿ ಅರಣ್ಯ ಎಂಬ ಯೋಜನೆಯನ್ನು ಇಟ್ಟುಕೊಂಡು ಅರಣ್ಯವನ್ನು ಸಂರಕ್ಷಿಸಬೇಕಿದೆ. ಅರಣ್ಯ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವಿಲ್ಲ ಎಂದರು.

ತುಮಕೂರು: ಭಾರತ ಸರ್ಕಾರದ ಪ್ರಕಾರ ಕೃಷಿ ಭೂಮಿಯಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಇರಬೇಕು. ಆದರೆ ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಇದೆ. ಹೀಗಿರುವಾಗ ಭೂಮಿಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಸ್ಯ ವೈದ್ಯ ಹೆಚ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಕಾರ್ಬನ್ ಡೈ ಆಕ್ಸೈಡ್: ಸಸ್ಯ ವೈದ್ಯ ಮಂಜುನಾಥ್

ನಗರದ ಗಾರ್ಡನ್ ರಸ್ತೆಯಲ್ಲಿರುವ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ತುಮಕೂರು ವಿಜ್ಞಾನ ಕೇಂದ್ರ, ಸಹಜ ಬೇಸಾಯ ಶಾಲೆಯಿಂದ ತುಮಕೂರು ಜಿಲ್ಲೆಯ ಜಲ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಿಲ್ಲಾ ಜಲಾಸಕ್ತರ ಜಲದ ಜಾಡು ಸಮಾವೇಶದಲ್ಲಿ ಅವರು ಮಾತನಾಡಿದರು.

ಮಣ್ಣು ಯಾವ ಬೆಳೆಗೆ ಹೊಂದುತ್ತದೆ ಎಂಬುದನ್ನು ಬೆಳೆ ಬೆಳೆಯುವ ಮೊದಲು ಪರಾಮರ್ಶೆ ಮಾಡಬೇಕು. ಆ ಮೂಲಕ ನೀರಿನ ಲಭ್ಯತೆಗೆ ತಕ್ಕಂತೆ ಕೃಷಿ ಮಾಡಬೇಕು. ಮಣ್ಣಿನಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಇರಬೇಕು. ಆದರೆ ತುಮಕೂರಿನ ಕೃಷಿ ಭೂಮಿಯಲ್ಲಿ 0.3 ಇದೆ. ಹೀಗಿರುವಾಗ ಭೂಮಿಯಿಂದ ರೈತರು ಕೃಷಿಯಲ್ಲಿ ಏನು ನಿರೀಕ್ಷಿಸಲು ಸಾಧ್ಯ? ವಿಶ್ವವಿದ್ಯಾನಿಲಯಗಳು ನೀರಿನ ಬಗ್ಗೆ, ಮಣ್ಣಿನ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತೇವೆ. ಆದರೆ ಕಾರ್ಬನ್ ಪ್ರಮಾಣದ ಬಗ್ಗೆ ಏಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ನಿವೃತ್ತ ಅರಣ್ಯ ವಲಯಾಧಿಕಾರಿ ನಾಗೇಂದ್ರರಾವ್, ಬೆಟ್ಟ-ಗುಡ್ಡ ಸಾಲಿನಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕು. ಆಗ ಬೆಟ್ಟದ ಮೇಲಿನ ತೇವಾಂಶದ ಗುಣಮಟ್ಟ ಹೆಚ್ಚಾಗಿ ಹಸಿರು ಉತ್ಪತ್ತಿಯಾಗುತ್ತದೆ. ನೀರಿಗಾಗಿ ಅರಣ್ಯ ಎಂಬ ಯೋಜನೆಯನ್ನು ಇಟ್ಟುಕೊಂಡು ಅರಣ್ಯವನ್ನು ಸಂರಕ್ಷಿಸಬೇಕಿದೆ. ಅರಣ್ಯ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವಿಲ್ಲ ಎಂದರು.

Intro:ತುಮಕೂರು: ಭಾರತ ಸರ್ಕಾರದ ಪ್ರಕಾರ ಕೃಷಿ ಭೂಮಿಯಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಇರಬೇಕು, ಆದರೆ ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಇದೆ, ಹೀಗಿರುವಾಗ ಭೂಮಿಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಸ್ಯ ವೈದ್ಯ ಡಾ.ಎಚ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.


Body:ನಗರದ ಗಾರ್ಡನ್ ರಸ್ತೆಯಲ್ಲಿರುವ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ತುಮಕೂರು ವಿಜ್ಞಾನ ಕೇಂದ್ರ, ಸಹಜ ಬೇಸಾಯ ಶಾಲೆಯಿಂದ ತುಮಕೂರು ಜಿಲ್ಲೆಯ ಜಲ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಿಲ್ಲಾ ಜಲಾಸಕ್ತರ ಜಲದ ಜಾಡು ಸಮಾವೇಶದಲ್ಲಿ ಮಾತನಾಡಿದರು.
ಮಣ್ಣು ಯಾವ ಬೆಳೆಗೆ ಹೊಂದುತ್ತದೆ ಎಂಬುದನ್ನು ಬೆಳೆ ಬೆಳೆಯುವ ಮೊದಲು ಪರಾಮರ್ಶೆ ಮಾಡಬೇಕು, ಆ ಮೂಲಕ ನೀರಿನ ಲಭ್ಯತೆಗೆ ತಕ್ಕಂತೆ ಕೃಷಿ ಮಾಡಬೇಕು.
ಮಣ್ಣಿನಲ್ಲಿ 0.75 ಮಣ್ಣಿನಲ್ಲಿ ಕಾರ್ಬನ್ ಡೈಆಕ್ಸೈಡ್ ಇರಬೇಕು ತುಮಕೂರಿನ ಕೃಷಿ ಭೂಮಿಯಲ್ಲಿ 0.3 ಇದೆ. ಹೀಗಿರುವಾಗ ಭೂಮಿಯಿಂದ ರೈತರು ಕೃಷಿಯಲ್ಲಿ ಏನು ನಿರೀಕ್ಷಿಸಲು ಸಾಧ್ಯ? ವಿಶ್ವವಿದ್ಯಾನಿಲಯಗಳು ನೀರಿನ ಬಗ್ಗೆ, ಮಣ್ಣಿನ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತೇವೆ. ಆದರೆ ಕಾರ್ಬನ್ ಪ್ರಮಾಣದ ಬಗ್ಗೆ ಏಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮಾವು, ಹಲಸು, ಸಪೋಟ ಆದಂತಹ ಮರಗಳಿಗೆ ಹನಿ ನೀರಾವರಿ ಪದ್ಧತಿಯ ಮೂಲಕ ಗಿಡಗಳಿಗೆ ನೀರು ಬಿಡುವ ಬದಲು, ಗಿಡದ ನಾಲ್ಕು ಭಾಗಗಳಲ್ಲಿ ಅರವಿಗಳನ್ನು ಭೂಮಿಯ ಒಂದು ಅಡಿ ಆಳಕ್ಕೆ ಇಟ್ಟು, ರಂಧ್ರ ಕೊರೆದು ಆ ಮೂಲಕ ನೀರನ್ನು ಹಾಯಿಸಿದಾಗ, ನೀರು ನೇರವಾಗಿ ಭೂಮಿಯಲ್ಲಿನ ಬೇರನ್ನು ಸೇರುವ ಮೂಲಕ ಗಿಡಗಳು ಫಲವತ್ತಾಗಿ ಬೆಳೆಯುತ್ತದೆ ಎಂದು ಪಿ.ಪಿ.ಟಿ ಯ ಮೂಲಕ ವಿವರಣೆ ನೀಡಿದರು.
ಬೈಟ್: ಡಾ. ಮಂಜುನಾಥ್, ಕೃಷಿ ವಿಜ್ಞಾನಿ.
ನಂತರ ಮಾತನಾಡಿದ ನಿವೃತ್ತ ಅರಣ್ಯ ವಲಯಾಧಿಕಾರಿ ನಾಗೇಂದ್ರರಾವ್, ಬೆಟ್ಟ-ಗುಡ್ಡ ಸಾಲಿನಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕು, ಆಗ ಬೆಟ್ಟದಮೇಲಿನ ತೇವಾಂಶದ ಗುಣ ಮಟ್ಟ ಹೆಚ್ಚಾಗಿ ಹಸಿರು ಉತ್ಪತ್ತಿಯಾಗುತ್ತದೆ. ನೀರಿಗಾಗಿ ಅರಣ್ಯ ಎಂಬ ಯೋಜನೆಯನ್ನು ಇಟ್ಟುಕೊಂಡು ಅರಣ್ಯವನ್ನು ಸಂರಕ್ಷಿಸಬೇಕಿದೆ. ಅರಣ್ಯ ಇಲ್ಲದೆ ಮನುಷ್ಯನ ಬದುಕಿರಲು ಸಾಧ್ಯವಿಲ್ಲ ಎಂದರು.
ಮನುಷ್ಯನ ದುರಾಸೆಯಿಂದ ವನ್ಯ ಜೀವಿಗಳು, ಆಹಶರವನ್ನು ಅರಸಿ ನಾಡಿಗೆ ಬರುವಂತಹ ಪರಿಸ್ಥಿತಿ ಉಂಟಾಗಿದೆ. ಪ್ರಾಣಿಗಳ ಸಂಚಾರ ತಡೆಯಲು ಮನುಷ್ಯರಿಗೆ ಯಾವುದೇ ನಿಯಮವಿಲ್ಲ. ಅರಣ್ಯ ಇರುವುದೇ ನಮಗೋಸ್ಕರ, ಜೀವಜಲಕ್ಕಾಗಿ, ಜೀವರಾಶಿಗಳಿಗಾಗಿ ಎಂಬ ಭಾವನೆಗೆ ಪ್ರತಿಯೊಬ್ಬರಲ್ಲಿಯೂ ಬಂದರೆ ಅರಣ್ಯ ಇಲಾಖೆಯೇ ಬೇಕಿಲ್ಲ ಎಂದರು. ಅರಣ್ಯದ ರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯವನ್ನು ಬೆಳೆಸಲು ಕೇವಲ ಗಿಡ-ಮರಗಳನ್ನು ಬೆಳೆಸಿದರೆ ಸಾಲದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬೇಕು, ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ಎಚ್ಚರಿಕೆವಹಿಸಬೇಕು ಎಂದರು.
ಬೈಟ್: ನಾಗೇಂದ್ರರಾವ್, ನಿವೃತ್ತ ಅರಣ್ಯ ವಲಯ ಅಧಿಕಾರಿ.


Conclusion:ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.